ಶಿಶಿರ ಶೃಂಗಾರ-೨೦೧೦ ರ ಜೊತೆಗೆ ಮತ್ಶಷ್ಟು ಮಂದಿ
Monday, February 15th, 2010ಸಿಬಂತಿ ಪದ್ಮನಾಭ, ಪತ್ರಕರ್ತರು, ಡೆಕ್ಕನ್ ಹೆರಾಲ್ಡ್, ಮಂಗಳೂರು.
ಅರ್ಚನಾ ಭಟ್, ಸಂಗೀತ ಶಿಕ್ಷಕರು, ಬೆಂಗಳೂರು.
ಪ್ರಿಯಾ ಗಣೇಶ್, ಬೆಂಗಳೂರು.
ನೂಪುರ ಭ್ರಮರಿಯ ಹುಟ್ಟು ಬೆಳವಣಿಗೆಗೆ ಕಾರಣೀಭೂತರಾದ ಬಳಗದ ಬಗೆಗೆ ಒಂದು ಕಿರುಪರಿಚಯ . . .
ಸಿಬಂತಿ ಪದ್ಮನಾಭ, ಪತ್ರಕರ್ತರು, ಡೆಕ್ಕನ್ ಹೆರಾಲ್ಡ್, ಮಂಗಳೂರು.
ಅರ್ಚನಾ ಭಟ್, ಸಂಗೀತ ಶಿಕ್ಷಕರು, ಬೆಂಗಳೂರು.
ಪ್ರಿಯಾ ಗಣೇಶ್, ಬೆಂಗಳೂರು.
ನೂಪುರ ಭ್ರಮರಿಯ ಸಂಪಾದಕೀಯ ಬಳಗ :
ನೂಪುರ ಭ್ರಮರಿಯ ಪ್ರಧಾನ ಸಂಪಾದಕಿ ಮನೋರಮಾ ಬಿ. ಎನ್.
ವೃತ್ತಿಯಿಂದ ಅಧ್ಯಾಪಿಕೆಯೂ, ಸಾಧನೆಯಿಂದ ಕಲಾವಿದೆಯೂ ಆದ ಕುಮಾರಿ ಮನೋರಮಾ. ಬಿ. ಎನ್. ಇವರು ನೂಪುರ ಭ್ರಮರಿಯ ಪ್ರಧಾನ ಸಂಪಾದಕಿಯಾಗಿ ಪತ್ರಿಕೆಯ ಹುಟ್ಟು ಹಾಗೂ ಬೆಳವಣಿಗೆಗೆ ಕಾರಣಕರ್ತರು. ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿ ಹಾಗೂ ಸುಮಾರು ೧೫ ವರ್ಷಗಳ ಭರತನಾಟ್ಯ ವಿದ್ಯಾರ್ಥಿನಿಯಾಗಿರುವ ಇವರು ನೃತ್ಯಕ್ಕೆ ಸಂಬಂಧಿಸಿದಂತೆ ಭಾವನೆಗಳನ್ನು, ವಿಚಾರಗಳನ್ನು ಹಂಚಿಕೊಳ್ಳಲು ಸೂಕ್ತವಾದ ವೇದಿಕೆಯ ಕೊರತೆಯನ್ನು ಕಂಡುಕೊಂಡರು. ಇದುವೇ ಈ ಪತ್ರಿಕೆಯ ಜನನಕ್ಕೆ ಅವರಿಗೆ ಪ್ರೇರಣೆಯಾಯಿತು.
ಬಾಲ್ಯದಿಂದಲೂ ಲಲಿತಕಲೆಗಳಲ್ಲಿ ತಮ್ಮನ್ನು [...]
ಶ್ರೀಮತಿ ಶ್ರೀ ಈಶ್ವರ ಭಟ್ ಎಳ್ಯಡ್ಕ, ಮಾಡಾವು, ಬೆಳ್ಳಾರೆ.
ಸ್ವಾತಿ ರಾಮಕೃಷ್ಣ ಭಟ್, ಕುರುಂಬುಡೇಲು ಮನೆ, ಬೆಳ್ಳಾರೆ.
ವಿ.ಬಿ. ಅರ್ತಿಕಜೆ, ಖ್ಯಾತ ಸಾಹಿತಿಗಳು ಮತ್ತು ಅಂಕಣಕಾರರು, ಪುತ್ತೂರು.
ಶ್ರೀಧರ ಭಟ್, ಸಿಸ್ಟಂ ಇಂಜಿನಿಯರ್, ಸರ್ನರ್ ಕಾರ್ಪೊರೇಶನ್, ಬೆಂಗಳೂರು.
ಉಳ್ಳಾಲ ಮೋಹನ ಕುಮಾರ್, ಹಿರಿಯ ನೃತ್ಯ ಗುರು, ನಾಟ್ಯನಿಕೇತನ, ಕೊಲ್ಯ, ಮಂಗಳೂರು.
ಸುದರ್ಶನ ಎಂ. ಎಲ್, ನೃತ್ಯ ಗುರು ಮತ್ತು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಉಪನ್ಯಾಸಕರು, ಪುತ್ತೂರು
ಸುನೀತಾ ಶ್ರೀಪತಿ ಉಪಾಧ್ಯಾಯ, ಮುಲ್ಕಿ, ಮಂಗಳೂರು.
ಡಾ. ವಸಂತಕುಮಾರ್ ಪೆರ್ಲ, ನಿಲಯ ನಿರ್ದೇಶಕರು, ಕಾರವಾರ ಆಕಾಶವಾಣಿ ಕೇಂದ್ರ
ಪತ್ರಿಕೆಯ ಬಳಗದವರಾಗಿ ಜಿಲ್ಲಾ ಕೇಂದ್ರಗಳಲ್ಲಿ ಮೇಲ್ವಿಚಾರಣೆಯನ್ನು ನಿರ್ವಹಿಸುವವರ ಹೆಸರುಗಳು ಕೆಳಗಿನಂತಿವೆ. ಆಸಕ್ತ ಓದುಗ, ಕಲಾವಿದರು ಕೆಳಕಂಡವರನ್ನು ಸಂಪರ್ಕಿಸಿ ಪತ್ರಿಕೆಯ ಚಂದಾದಾರರಾಗಬಹುದು, ಮುದ್ರಣ ನಿಧಿಗೆ ಸಹಕರಿಸಬಹುದು, ಪತ್ರಿಕೆ ಮತ್ತು ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸಿಕೊಳ್ಳಬಹುದು. ಹೆಸರು ನೋಂದಾಯಿಸಿ ಬಳಗದವರಾಗಬಹುದು.
ವಿಷ್ಣುಪ್ರಸಾದ್ ನಿಡ್ಡಾಜೆ, ದ.ಕ. (ಮೊಬೈಲ್ : ೯೯೬೪೦ ೨೮೪೧೫)
ಪಂಕಜ್ ಸವಣೂರು, ಪುತ್ತೂರು (ಸಿ.ಡಿ. ಮತ್ತು ಪುಸ್ತಕ ವಿತರಕರು) (ಮೊಬೈಲ್ : ೯೪೮೦೪ ೮೧೪೩೮)
ಪರಶುರಾಮ ಕಾಮತ್, ಕುಂದಾಪುರ. (ಮೊಬೈಲ್ : ೯೮೪೪೬ ೧೪೭೫೨)
ಎನ್.ವಿ.ವೈದ್ಯ, ಶಿರಸಿ (ಮೊಬೈಲ್ : ೯೪೪೯೯ ೮೭೨೫೦)
ಸಂಜಯ್ ಭಟ್ ಬೆಣ್ಣೆ, [...]
ಭಾಸ್ಕರ ಹೆಗಡೆ, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ, ಶ್ರೀ.ಧ.ಮ.ಕಾಲೇಜು, ಉಜಿರೆ.
ಸೀತಾರಾಮ ಕುಮಾರ್ ಕಟೀಲು, ಯಕ್ಷಗಾನ ಕಲಾವಿದರು, ಶ್ರೀರಾಮಚಂದ್ರಾಪುರ ಮಠ ಯಕ್ಷಗಾನ ಮೇಳ.
ರಂಜಿತ್ ಯಡಪಡಿತ್ತಾಯ, ಸಾಫ್ಟ್ವೇರ್ ಇಂಜಿನಿಯರ್, ಧ್ಯೇಯ ಟೆಕ್ನಾಲಜೀಸ್, ಬೆಂಗಳೂರು
ವಿದ್ಯಾಸಾಗರ್, ಸಾಫ್ಟ್ವೇರ್ ಇಂಜಿನಿಯರ್, ಧ್ಯೇಯ ಟೆಕ್ನಾಲಜೀಸ್, ಬೆಂಗಳೂರು
ಹರೀಶ್.ಟಿ.ಜಿ, ಕನ್ನಡ ವಿಭಾಗ ಮುಖ್ಯಸ್ಥರು, ಆಳ್ವಾಸ್ ಕಾಲೇಜು, ಮೂಡಬಿದ್ರೆ.
ಅಕ್ಷತಾ ಭಟ್, ಪತ್ರಿಕೋದ್ಯಮ ಉಪನ್ಯಾಸಕರು, ಗೋವಿಂದದಾಸ್ ಕಾಲೇಜು, ಸುರತ್ಕಲ್
ರಾಜೀವ ಹೆಗಡೆ, ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ, ಧಾರವಾಡ
ಮನೋರಮಾ ಬಿ.ಎನ್- ಪ್ರಧಾನ ಸಂಪಾದಕರು ( ಪತ್ರಿಕೋದ್ಯಮ ಉಪನ್ಯಾಸಕಿ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು)
ವಿಷ್ಣುಪ್ರಸಾದ್ ನಿಡ್ಡಾಜೆ – ವಿತರಣಾ ಮುಖ್ಯಸ್ಥ, (ಫೆಡರಲ್ ಬ್ಯಾಂಕ್) ಮಂಗಳೂರು
ಶ್ರೀಲಕ್ಷ್ಮಿ ಎಂ. – ಸಂಪಾದಕ ಮಂಡಳಿ ಸದಸ್ಯರು, (ಡೆಕ್ಕನ್ ಹೆರಾಲ್ಡ್-ಉಪಸಂಪಾದಕರು) ಬೆಂಗಳೂರು
ರಾಮಚಂದ್ರ ಹೆಗಡೆ -ಸಂಪಾದಕ ಮಂಡಳಿ ಸದಸ್ಯರು,(_ಚೈತ್ರರಶ್ಮಿ’, ಸಂಪಾದಕ) ಬೆಂಗಳೂರು
ಮಹೇಶ್ ಎಲ್ಯಡ್ಕ- ವೆಬ್ಸೈಟ್ ನಿರ್ವಹಣೆ, (ಧ್ಯೇಯ ಟೆಕ್ನೋಲಜೀಸ್), ಬೆಂಗಳೂರು
ಸುನಿಲ್ [...]