ಅಂಕಣಗಳು

Subscribe


 

ಆಕಾಶನಟ

Posted On: Wednesday, June 14th, 2017
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ವಾನ್ ಕೊರ್ಗಿ ಶಂಕರ ನಾರಾಯಣ ಉಪಾಧ್ಯಾಯ, ಬೆಂಗಳೂರು

ಆಕಾಶರಂಗನಾಟಕಮುಖ್ಯನಟಭಾಸ್ಕ

ರನು ಗೈರುಹಾಜರಾಗಿಹ ನೆಗಡಿಯಂತೆ

ಚಂಡಮಾರುತನೆಳೆದ ದುರ್ಮೇಘಯವನಿಕೆಯ

ರಂಗಪ್ರದರ್ಶನವು ಒದ್ದೆಮುದ್ದೆ

Leave a Reply

*

code