<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>: Noopura bhramari &#124; ನೂಪುರ ಭ್ರಮರಿ : ನರ್ತನ ಜಗತ್ತಿಗೊಂದು ಪರಿಭ್ರಮಣ &#124; Bharatanatyam Magazine :: &#187; ಅಂಗಳದ ಮಾತು, ತಿಂಗಳ ಚರ್ಚೆ</title>
	<atom:link href="http://www.noopurabhramari.com/articles/monthly-discussion/feed" rel="self" type="application/rss+xml" />
	<link>http://www.noopurabhramari.com</link>
	<description>:ನರ್ತನ ಜಗತ್ತಿಗೊಂದು ಪರಿಭ್ರಮಣ &#124; Bharatanatyam Magazine</description>
	<lastBuildDate>Mon, 23 Aug 2010 08:04:52 +0000</lastBuildDate>
	<generator>http://wordpress.org/?v=2.9.1</generator>
	<language>en</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
			<item>
		<title>ಕುರಿಯ ವಿಠಲ ಶಾಸ್ತ್ರಿಗಳ ಶಿವನನ್ನು ಮರೆಯಲಸಾಧ್ಯ !</title>
		<link>http://www.noopurabhramari.com/monthly-discussion/kuriya-2</link>
		<comments>http://www.noopurabhramari.com/monthly-discussion/kuriya-2#comments</comments>
		<pubDate>Thu, 15 Apr 2010 16:37:59 +0000</pubDate>
		<dc:creator>ಸಾವಿತ್ರಿ ಭಟ್ ಬಿ.ಎನ್ ಮಡಿಕೇರಿ</dc:creator>
				<category><![CDATA[ಅಂಗಳದ ಮಾತು, ತಿಂಗಳ ಚರ್ಚೆ]]></category>
		<category><![CDATA[ನರ್ತನ]]></category>
		<category><![CDATA[ನೃತ್ಯ]]></category>
		<category><![CDATA[ನೂಪುರಭ್ರಮರಿ]]></category>
		<category><![CDATA[Bharathanatyam]]></category>
		<category><![CDATA[bhramari]]></category>
		<category><![CDATA[Classical Dance]]></category>
		<category><![CDATA[Cultural Journalism]]></category>
		<category><![CDATA[Cultural magazine]]></category>
		<category><![CDATA[Dance]]></category>
		<category><![CDATA[kuriya vittala shastri]]></category>
		<category><![CDATA[manorama]]></category>
		<category><![CDATA[natya]]></category>
		<category><![CDATA[noopura]]></category>
		<category><![CDATA[noopura bhramari]]></category>
		<category><![CDATA[nrutya]]></category>
		<category><![CDATA[Rakesh Kumar kammaje]]></category>
		<category><![CDATA[savithri bhat madikeri]]></category>
		<category><![CDATA[yakshagana]]></category>

		<guid isPermaLink="false">http://www.noopurabhramari.com/monthly-discussion/%e0%b2%95%e0%b3%81%e0%b2%b0%e0%b2%bf%e0%b2%af-%e0%b2%b5%e0%b2%bf%e0%b2%a0%e0%b2%b2-%e0%b2%b6%e0%b2%be%e0%b2%b8%e0%b3%8d%e0%b2%a4%e0%b3%8d%e0%b2%b0%e0%b2%bf%e0%b2%97%e0%b2%b3-%e0%b2%b6%e0%b2%bf</guid>
		<description><![CDATA[ರಾಕೇಶ್ ಕುಮಾರ್ ಕಮ್ಮಜೆ ಅವರ ಬರೆಹ ಚೆನ್ನಾಗಿತ್ತು. ಕುರಿಯ ವಿಠಲ ಶಾಸ್ತ್ರಿಗಳ ಕುರಿತ ಬರೆಹ ಓದಿದಾಗ ಅವರ ಪಾತ್ರಗಳು ಕಣ್ಣ ಮುಂದೆ ಬಂದು ಕುಣಿದಂತಾಯಿತು. ನಾನು ಎಳವೆಯಲ್ಲಿದ್ದಾಗ (ಸುಮಾರು ೧೨-೧೩ ವರ್ಷ ವಯಸ್ಸು) ಅವರನ್ನು ಹಲವು ಬಾರಿ ಹತ್ತಿರದಿಂದ ನೋಡಿ, (ಸಂಬಂಧದಲ್ಲಿ ಅಜ್ಜನಾಗಬೇಕಾದುದರಿಂದ) ಮಾತನಾಡಿಸಿದ್ದಲ್ಲದೇ ಅವರ ಎಷ್ಟೋ ಪ್ರದರ್ಶನಗಳನ್ನು ಕಣ್ತುಂಬಿಕೊಳ್ಳುವಂತಾದ್ದಕ್ಕೆ ಧನ್ಯತೆಯಿದೆ. ನಾಟಕೀಯ ವೇಷಗಳಲ್ಲಂತೂ ಅವರ ಹಾವ-ಭಾವ ಗಾಂಭೀರ್ಯ, ನಡೆ-ನುಡಿ-ಕುಣಿತವಂತೂ ವರ್ಣಿಸಲಸದಳ. ಅವರ ಮನೆಯಲ್ಲಿ ಯಕ್ಷಗಾನದ ತರಗತಿಗಳಾಗುತ್ತಿತ್ತು. ಇಂದಿನ ಬಹುತೇಕ ಶ್ರೇಷ್ಟರೆನಿಸಿದ ಕಲಾವಿದರು ಅವರ ಗರಡಿಯಲ್ಲಿ ಪಳಗಿದವರೇ [...]]]></description>
			<content:encoded><![CDATA[<p style="text-align: justify;"><strong>ರಾ</strong>ಕೇಶ್ ಕುಮಾರ್ ಕಮ್ಮಜೆ ಅವರ ಬರೆಹ ಚೆನ್ನಾಗಿತ್ತು. ಕುರಿಯ ವಿಠಲ ಶಾಸ್ತ್ರಿಗಳ ಕುರಿತ ಬರೆಹ ಓದಿದಾಗ ಅವರ ಪಾತ್ರಗಳು ಕಣ್ಣ ಮುಂದೆ ಬಂದು ಕುಣಿದಂತಾಯಿತು. ನಾನು ಎಳವೆಯಲ್ಲಿದ್ದಾಗ (ಸುಮಾರು ೧೨-೧೩ ವರ್ಷ ವಯಸ್ಸು) ಅವರನ್ನು ಹಲವು ಬಾರಿ ಹತ್ತಿರದಿಂದ ನೋಡಿ, (ಸಂಬಂಧದಲ್ಲಿ ಅಜ್ಜನಾಗಬೇಕಾದುದರಿಂದ) ಮಾತನಾಡಿಸಿದ್ದಲ್ಲದೇ ಅವರ ಎಷ್ಟೋ ಪ್ರದರ್ಶನಗಳನ್ನು ಕಣ್ತುಂಬಿಕೊಳ್ಳುವಂತಾದ್ದಕ್ಕೆ ಧನ್ಯತೆಯಿದೆ. ನಾಟಕೀಯ ವೇಷಗಳಲ್ಲಂತೂ ಅವರ ಹಾವ-ಭಾವ ಗಾಂಭೀರ್ಯ, ನಡೆ-ನುಡಿ-ಕುಣಿತವಂತೂ ವರ್ಣಿಸಲಸದಳ. ಅವರ ಮನೆಯಲ್ಲಿ ಯಕ್ಷಗಾನದ ತರಗತಿಗಳಾಗುತ್ತಿತ್ತು. ಇಂದಿನ ಬಹುತೇಕ ಶ್ರೇಷ್ಟರೆನಿಸಿದ ಕಲಾವಿದರು ಅವರ ಗರಡಿಯಲ್ಲಿ ಪಳಗಿದವರೇ !</p>
<p style="text-align: justify;">ಅವರು ಧರ್ಮಸ್ಥಳ ಮೇಳದಲ್ಲಿದ್ದಾಗ ಮೇಳವನ್ನು ಮುಂದೆ ತಂದಿದ್ದಲ್ಲದೆ, ತೆಂಕುತಿಟ್ಟಿನ ಯಕ್ಷಗಾನದ ಬಗ್ಗೆ ಬಡಗು, ಬಡಾಬಡಗು ಮಾತ್ರ ಅಲ್ಲದೆ; ಹೊರ ರಾಜ್ಯಗಳಲ್ಲೂ ರುಚಿ ಹತ್ತಿಸಿದವರು. &#8216;ಯಕ್ಷಗಾನದ ಪಾತ್ರವೆಂದರೆ ಹೀಗೆ&#8217; ಎಂದು ತೋರಿಸಿಕೊಟ್ಟವರು ವಿಠಲ ಶಾಸ್ತ್ರಿಗಳು. ಅಂದಿನ ಕಾಲದಲ್ಲೇ ಅವರ ಆಟ ನೋಡಲು ತಂಡೋಪತಂಡವಾಗಿ ಬುತ್ತಿ, ದೀವಟಿಗೆ ಕಟ್ಟಿಕೊಂಡು ಗುಂಪುಗಳಲ್ಲಿ ಜನ ದೂರದೂರಿನಿಂದ ಬಂದು ಸೇರುತ್ತಿದ್ದರು. ಅವರು ಹೋದೆಡೆಯಲ್ಲೆಲ್ಲಾ ದುಪ್ಪಟ್ಟು ಎನಿಸುವಷ್ಟು ಪ್ರದರ್ಶನಗಳು ಕ್ಷಣಾರ್ಧದಲ್ಲಿ ಬುಕ್ ಆಗುತ್ತಿದ್ದವೆಂದರೆ ಎಂತಹ ನಟನಿರಬೇಕು ಎಂದು ಒಮ್ಮೆ ಆಲೋಚಿಸಿ !</p>
<p style="text-align: justify;">ಬ್ರಹ್ಮಕಪಾಲ ಪ್ರಸಂಗದ ಅವರ ಶಿವ, ಚೂಡಾಮಣಿ ಪ್ರಸಂಗದ ಹನುಮಂತನನ್ನಂತೂ ಮರೆಯಲಸಾಧ್ಯ. ರಂಗಸ್ಥಳದ ಪಕ್ಕಕ್ಕೆ ನೆಟ್ಟ ಮರದಲ್ಲಿ ಥೇಟ್ ಹನುಮಂತನಂತೆ ಚೇಷ್ಟೆ ಮಾಡಿ ಕೊಂಬೆಯಿಂದ ಕೊಂಬೆಗೆ ನೆಗೆಯುತ್ತಿದ್ದುದು, ಶಿವನಾದಾಗ ಅವರ ತಾಂಡವ ನೃತ್ಯ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಅವರು ಕಪಾಲವನ್ನಿಡಿದು ಸಭೆಯಲ್ಲಿ ನಡೆದು ಬಂದರೆ ನೋಡುಗರ ಕಣ್ಣು ಕಣ್ಗರೆಯುತ್ತಿದ್ದವು ; ಸ್ತಬ್ಧವಾಗುತ್ತಿದ್ದವು; ಅವರ ಅಭಿನಯಕ್ಕೆ ರೋಮಾಂಚನಗೊಳ್ಳುತ್ತಿದ್ದವು. ಎಷ್ಟರ ಮಟ್ಟಿಗೆ ಎಂದರೆ, ಕಪಾಲದ ತುಂಬೆಲ್ಲಾ ಕಾಂಚಾಣ ! ಯಕ್ಷಗಾನವನ್ನು ಪ್ರಾಯೋಜಿಸಿದವನಿಗೆ ಬರುವ ಟಿಕೇಟ್ ಮೊತ್ತಕ್ಕಿಂತಲೂ ಅವರು ಕಪಾಲ ಹಿಡಿದಾಗ ಭಾವುಕರಾದ ಜನತೆ ಸಲ್ಲಿಸುತ್ತಿದ್ದ ಕಾಣಿಕೆ, ಅರ್ಪಣೆ ದುಪ್ಪಟ್ಟು ಜಾಸ್ತಿ ! ಕೊನೆಗೆ ಶಿವನ ಪಾತ್ರ ಮಾಡುತ್ತಲೇ ರಂಗದಲ್ಲೇ ಹೃದಯಾಘಾತದಿಂದ ಕುಸಿದು ಶಿವನ ಪಾದವೇ ಸೇರಿದರು ಎನ್ನಬಹುದು. ಕಲಾವಿದನಿಗೆ ಇದಕ್ಕಿಂತ ದೊಡ್ಡ ಸಾರ್ಥಕತೆ ಇನ್ನಾವುದಿದೆ? ಇಂದಿನ ಯಕ್ಷಗಾನದ ಯಾವ ಕಲಾವಿದರೂ ಅವರಿಗೆ ಸರಿಸಾಟಿಯಾಗಲಾರರು. ಕಲಾವಿದ ಎಂದರೆ ಹಾಗಿರಬೇಕು. ಇದು ನನ್ನೊಬ್ಬಳ ಮಾತಲ್ಲ. ಅವರ ಪಾತ್ರವನ್ನು ನೋಡಿದ ಅಷ್ಟೂ ಜನರ ಅಭಿಪ್ರಾಯ.</p>
]]></content:encoded>
			<wfw:commentRss>http://www.noopurabhramari.com/monthly-discussion/kuriya-2/feed</wfw:commentRss>
		<slash:comments>0</slash:comments>
		</item>
		<item>
		<title>ಶಿಕ್ಷಣದಲ್ಲಿ ಯಕ್ಷಗಾನ ಪಾಠಪಟ್ಟಿ-ಚರ್ಚೆ ೩</title>
		<link>http://www.noopurabhramari.com/monthly-discussion/tingala-charche-varsha</link>
		<comments>http://www.noopurabhramari.com/monthly-discussion/tingala-charche-varsha#comments</comments>
		<pubDate>Sat, 15 Aug 2009 12:53:12 +0000</pubDate>
		<dc:creator>ಡಾ. ಚಂದ್ರಶೇಖರ ದಾಮ್ಲೆ</dc:creator>
				<category><![CDATA[ಅಂಗಳದ ಮಾತು, ತಿಂಗಳ ಚರ್ಚೆ]]></category>
		<category><![CDATA[Add new tag]]></category>
		<category><![CDATA[ನೂಪುರಭ್ರಮರಿ]]></category>
		<category><![CDATA[bhramari]]></category>
		<category><![CDATA[chandrashekar damle]]></category>
		<category><![CDATA[Cultural Journalism]]></category>
		<category><![CDATA[Cultural magazine]]></category>
		<category><![CDATA[manorama]]></category>
		<category><![CDATA[noopura]]></category>
		<category><![CDATA[prakash moodittaya]]></category>
		<category><![CDATA[shikshakara yakshagana okkuta]]></category>
		<category><![CDATA[Sullia]]></category>
		<category><![CDATA[Sundar kenaje]]></category>
		<category><![CDATA[yakshagana]]></category>
		<category><![CDATA[yakshagana academy]]></category>
		<category><![CDATA[yakshagana education]]></category>
		<category><![CDATA[yakshagana himmela adhyayana]]></category>
		<category><![CDATA[yakshagana paata patti]]></category>
		<category><![CDATA[yakshaganadalli hasya]]></category>
		<category><![CDATA[yakshaganadalli stree paatra]]></category>

		<guid isPermaLink="false">http://www.noopurabhramari.com/?p=963</guid>
		<description><![CDATA[(ಕಳೆದ ಸಲದ ಸಂಚಿಕೆಯಲ್ಲಿ &#8216;ಯಕ್ಷಗಾನ ಕಾರ್ಯಾಗಾರ ಮತ್ತು ಪಾಠ ಪಟ್ಟಿ&#8217; ಎಂಬ  ಶಿರೋನಾಮೆಯಲ್ಲಿ ಪ್ರಕಟವಾದ ತಿಂಗಳ ಚರ್ಚೆಯಲ್ಲಿ ಶಿಕ್ಷಕರ ಯಕ್ಷಗಾನ ಒಕ್ಕೂಟದವರು ನೀಡಿದ ಚರ್ಚೆಗೆ  ಮರುಪ್ರತಿಕ್ರಿಯೆ) 




ಸದ್ರಿ ಚರ್ಚೆಯಲ್ಲಿ ನನ್ನನ್ನು ಸಮಾಜಶಾಸ್ತ್ರ ಉಪನ್ಯಾಸಕ ಮತ್ತು ಸ್ನೇಹ ಶಿಕ್ಷಣ  ಸಂಸ್ಥೆಯ ಅಧ್ಯಕ್ಷ ಎಂದು ಮಾತ್ರ ಪರಿಚಯಿಸಿರುವುದು ಲೇಖಕರ ಸಂಕುಚಿತವಾದ ಹಾಗೂ ದುರುದ್ದೇಶದ  ಮನಸ್ಸು ಎಂದು ಹೇಳದೆ ವಿಧಿಯಿಲ್ಲ. ನನ್ನನ್ನು ವೈಯಕ್ತಿಕವಾಗಿ ಖಂಡಿಸಿದ್ದಾರೆಯೇ ಹೊರತು ತಾತ್ವಿಕ  ಉತ್ತರ ನೀಡಿಲ್ಲ ಎಂಬುದಕ್ಕೆ ಸ್ಪಷ್ಟೀಕರಣವಿದು. ಸುಳ್ಯದಲ್ಲಿ [...]]]></description>
			<content:encoded><![CDATA[<p style="margin: 0pt; text-align: left;"><strong><span style="font-family: Tunga; color: #000000;">(ಕಳೆದ ಸಲದ ಸಂಚಿಕೆಯಲ್ಲಿ &#8216;ಯಕ್ಷಗಾನ ಕಾರ್ಯಾಗಾರ ಮತ್ತು ಪಾಠ ಪಟ್ಟಿ&#8217; ಎಂಬ  ಶಿರೋನಾಮೆಯಲ್ಲಿ ಪ್ರಕಟವಾದ ತಿಂಗಳ ಚರ್ಚೆಯಲ್ಲಿ ಶಿಕ್ಷಕರ ಯಕ್ಷಗಾನ ಒಕ್ಕೂಟದವರು ನೀಡಿದ ಚರ್ಚೆಗೆ  ಮರುಪ್ರತಿಕ್ರಿಯೆ) </span></strong></p>
<p style="margin: 0pt; text-align: left;"><strong><span style="font-family: Tunga; color: #000000;"><br />
</span></strong></p>
<p style="margin: 0pt; text-align: left;"><strong><span style="font-family: Tunga; color: #000000;"><br />
</span></strong></p>
<p style="margin: 0pt; text-align: left;"><span style="font-family: Tunga; color: #000000;">ಸದ್ರಿ ಚರ್ಚೆಯಲ್ಲಿ ನನ್ನನ್ನು ಸಮಾಜಶಾಸ್ತ್ರ ಉಪನ್ಯಾಸಕ ಮತ್ತು ಸ್ನೇಹ ಶಿಕ್ಷಣ  ಸಂಸ್ಥೆಯ ಅಧ್ಯಕ್ಷ ಎಂದು ಮಾತ್ರ ಪರಿಚಯಿಸಿರುವುದು ಲೇಖಕರ ಸಂಕುಚಿತವಾದ ಹಾಗೂ ದುರುದ್ದೇಶದ  ಮನಸ್ಸು ಎಂದು ಹೇಳದೆ ವಿಧಿಯಿಲ್ಲ. ನನ್ನನ್ನು ವೈಯಕ್ತಿಕವಾಗಿ ಖಂಡಿಸಿದ್ದಾರೆಯೇ ಹೊರತು ತಾತ್ವಿಕ  ಉತ್ತರ ನೀಡಿಲ್ಲ ಎಂಬುದಕ್ಕೆ ಸ್ಪಷ್ಟೀಕರಣವಿದು. ಸುಳ್ಯದಲ್ಲಿ ೧೯೮೩ರಲ್ಲಿ ತೆಂಕುತಿಟ್ಟು ಯಕ್ಷಗಾನ  ಹಿತರಕ್ಷಣಾ ವೇದಿಕೆಯನ್ನು ಸ್ಥಾಪಿಸಿ ಅದರ ಸಂಚಾಲಕನಾಗಿ, ಕಲಾಕಾರ್ಯಕ್ರಮಗಳ ಸಂಘಟಕನಾಗಿ, ಹಾಗೂ  ಮಕ್ಕಳ ಯಕ್ಷಗಾನ ಮೇಳದ ನಿರ್ದೇಶಕನಾಗಿ ಕಳೆದ ೨೫ ವರ್ಷಗಳಲ್ಲಿ ನಿರಂತರವಾಗಿ ಯಕ್ಷಗಾನದ  ಹವ್ಯಾಸಿಯಾಗಿದ್ದೇನೆ. ಆದರೆ ನನ್ನ ವ್ಯಕ್ತಿತ್ವದಿಂದ ಯಕ್ಷಗಾನವನ್ನು ಕಳೆದು ಪರಿಚಯಿಸಿದ್ದೆಂದರೆ  ಅದು ದುರುದ್ದೇಶದಿಂದಲ್ಲದೆ ಮತ್ತೇನು? ಸುಳ್ಯದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮಗಳ ಇತಿಹಾಸವನ್ನು  ಅಳಿಸಿ ಹಾಕುವ ಒಂದು ಅಪಾಯಕಾರಿ ದೃಷ್ಠಿ ಈ ಲೇಖನದಲ್ಲಿರುವುದು ಸ್ಪಷ್ಟವಾಗಿದೆ. </span></p>
<p style="margin: 0pt; text-align: left;"><span style="font-family: Tunga; color: #000000;">ನಾನು ಯಕ್ಷಗಾನ ವೇದಿಕೆಯ ಸಂಚಾಲಕನಾಗಿ ನಡೆಸಿದ ಕಾರ್ಯಗಾರಗಳು, ವಿಚಾರ ಸಂಕಿರಣಗಳು  ಹಾಗೂ ಪ್ರಾತ್ಯಕ್ಷಿಕೆಗಳಿಗೆ ನಿರ್ದೇಶಕರಾಗಿ ಯಕ್ಷಗಾನದ ತಜ್ಞರನ್ನೇ ಆಹ್ವಾನಿಸಿದ್ದೆ. ನಾಲ್ಕು  ದಿನಗಳ &#8216;ಯಕ್ಷಗಾನ ಹಿಮ್ಮೇಳ ಅಧ್ಯಯನ&#8217; ಶಿಬಿರವನ್ನು ಹಾಗೂ ಮೂರು ದಿನಗಳ &#8216;ಅರ್ಥಗಾರಿಕೆ&#8217;ಯ  ಶಿಬಿರವನ್ನು ದಿ| ಶೇಣಿ ಗೋಪಾಲಕೃಷ್ಣ ಭಟ್ಟರು ನಿರ್ದೇಶಕರಾಗಿ ನಡೆಸಿಕೊಟ್ಟಿದ್ದರು. ಆಗ ಬಲಿಪ  ಶೈಲಿಯ ಭಾಗವತಿಕೆಯನ್ನು ದಾಖಲಿಸಲಾಗಿತ್ತು. ನಾವು ಏರ್ಪಡಿಸಿದ &#8216;ಯಕ್ಷಗಾನದಲ್ಲಿ ಹಾಸ್ಯ&#8217; ಎಂಬ  ವಿಚಾರಗೋಷ್ಠಿ ಹಾಗೂ ತಾಳಮದ್ದಳೆಯನ್ನು ದಿ| ವಿಟ್ಲ ಗೋಪಾಲಕೃಷ್ಣ ಭಟ್ಟರು ನಿರ್ದೇಶಿಸಿದ್ದರು.  &#8216;ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳ&#8217; ಕುರಿತಾಗಿ ನಡೆಸಿದ್ದ ನಮ್ಮ ವಿಚಾರ ಸಂಕಿರಣದ  ಮುಂಚೂಣಿಯಲ್ಲಿದ್ದವರು ಶ್ರೀ ಕೊಳ್ಯೂರು ರಾಮಚಂದ್ರ ರಾಯರು, ಕೊಕ್ಕಡ ಈಶ್ವರ ಭಟ್ ಮುಂತಾದವರು.  ನಾನು ಇವುಗಳ ಸಂಘಟನೆಯ ಪಾತ್ರ ವಹಿಸಿದ್ದೆನಷ್ಟೇ ಹೊರತು ನಿರ್ದೇಶಕನಾಗಲಿಲ್ಲ. ಹಾಗಾಗಿ  ಸುಳ್ಯದಲ್ಲಿ ನಡೆದ ಯಕ್ಷ ಶಿಕ್ಷಣ ಕಾರ್ಯಗಾರಕ್ಕೂ ತಜ್ಞರನ್ನೇ ನಿರ್ದೇಶಕರಾಗಿ ಆಹ್ವಾನಿಸಿ  ನಡೆಸುತ್ತಿದ್ದರೆ ಅದರ ರೂಪುರೇಷೆಯು ಗುಣಾತ್ಮಕವಾಗಿರುತ್ತಿತ್ತು. ಯಕ್ಷಗಾನದ ಸರ್ವಾಂಗವನ್ನೂ ಬಲ್ಲ  ಶ್ರೀಯುತ ಕೆ. ಗೋವಿಂದ ಭಟ್ಟರನ್ನೇ ನಿರ್ದೇಶಕರಾಗಿ ಆಹ್ವಾನಿಸಬಹುದಿತ್ತು. ಅಥವಾ ಒಂದು ನಿರ್ದೇಶಕ  ಮಂಡಳಿಯಾಗಿ ಬಲಿಪರು, ಜೋಶಿಯವರು, ಗೋವಿಂದ ಭಟ್ಟರು, ಕೊಳ್ಯೂರು ರಾಮಚಂದ್ರ ರಾಯರು, ಪುತ್ತೂರು  ಶ್ರೀಧರ ಭಂಡಾರಿ, ಕರ್ಗಲ್ಲು, ಸಬ್ಬಣಕೋಡಿ, ಗೇರುಕಟ್ಟೆ ಗಂಗಯ್ಯ ಶೆಟ್ಟರು ಹೀಗೆ ಕೆಲವರನ್ನು  ಕರೆದು ಒಂದು ಪೂರ್ವಭಾವಿ ಸಭೆ ನಡೆಸಿ ಇದರ ರೂಪುರೇಷೆಗಳನ್ನು ನಿರ್ಣಯಿಸಬಹುದಿತ್ತು. ಬಳಿಕ ವ್ಯಾಪಕ  ಮಟ್ಟದಲ್ಲಿ ಒಂದೆರಡು ದಿನದ ಕಾರ್‍ಯಾಗಾರ ನಡೆಸಬೇಕಾಗಿತ್ತು. ಆಗ ಅದರ ಲಾಭಗಳು ಬೇರೇ  ಇದ್ದುವೆಂಬುದೇ ನನ್ನ ಟೀಕೆಯ ಆಶಯ.</span></p>
<p style="margin: 0pt; text-align: left;"><span style="font-family: Tunga; color: #000000;">ಪ್ರಸ್ತುತ ಕಾರ್ಯಗಾರವನ್ನು ರಾಜ್ಯಮಟ್ಟದ ಹಲವಾರು ಪಠ್ಯ ಪುಸ್ತಕ ರಚನೆಯ ಸಂಪನ್ಮೂಲ  ವ್ಯಕ್ತಿಯಾಗಿ ಕಾರ್ಯನಿರ್ವಹಿಸಿರುವ ಪ್ರಕಾಶ ಮೂಡಿತ್ತಾಯರು ಕಾರ್ಯತಃ ನಿರ್ದೇಶಿಸಿದ್ದಾರೆ.  ಶಿಕ್ಷಣದ ಕ್ಷೇತ್ರದಲ್ಲಿ ಅವರ ತಜ್ಞತೆಯ ಬಗ್ಗೆ ಪ್ರಶ್ನೆ ಇಲ್ಲ. ಆದರೆ ಯಕ್ಷಗಾನದ ಪಠ್ಯ ರಚನೆಗೆ  ಅವರೊಬ್ಬ ಸಂಪನ್ಮೂಲ ವ್ಯಕ್ತಿಯಾಗಬಹುದಷ್ಟೇ ಹೊರತು; ನಿರ್ದೇಶಕರಾಗುವುದು ಸೂಕ್ತವಲ್ಲ. ಹಾಗೆಂದು  ನಾನು ಆ ಕೇಂದ್ರ ಸ್ಥಾನದಲ್ಲಿದ್ದಿರಬೇಕೆಂಬ ಆಸೆ ನನ್ನಲ್ಲಿಲ್ಲ. ಏಕೆಂದರೆ ಆ ಸ್ಥಾನದಲ್ಲಿದ್ದು  ಮಾರ್ಗದರ್ಶನ ನೀಡಬಲ್ಲ ಹಾಗೂ ಕಲೆಯ ಒಳ ಹೊರಗನ್ನು ಅನುಭವದಿಂದ ಅರಿತ ಸೂಕ್ತ ವ್ಯಕ್ತಿಗಳಿದ್ದಾರೆ.  ಉದಾಹರಣೆಗೆ ಕೆ. ಗೋವಿಂದ ಭಟ್ಟರೇ ಸಾಕಷ್ಟು ನೋಟ್ಸ್ ಮಾಡಿಕೊಂಡು ಬಂದಿದ್ದರು. ಹಾಗೆ ಮಾಡಿಕೊಂಡು  ಬಂದವರೆಷ್ಟು ಮಂದಿ ಇದ್ದರು? ಈ ಕಾರ್ಯಾಗಾರದಲ್ಲಿ ಒಟ್ಟಾರೆಯಾಗಿ ಸಂಘಟಕರೇ ಪ್ರಮುಖರಾಗಿದ್ದರೇ  ಹೊರತು ಕಲಾವಿದರಲ್ಲ. ಹಾಗಾಗಿಯೇ ಕೆಲವು ಹಿರಿಯ ಕಲಾವಿದರು ಹಾಗೂ ಕಲಾವಿಮರ್ಶಕರು ಅಲ್ಲಿ ನಮಗೇನು  ಕೆಲಸವೆಂತ ಭಾವಿಸಿದ್ದರಲ್ಲಿ ಅಚ್ಚರಿ ಇಲ್ಲ. ನಾನೂ ಅರೆಬರೆಯಾಗಿ ಭಾಗವಹಿಸಿದ್ದೇನೆಂದು  ಹೇಳಿದ್ದಾರೆ. ಯಕ್ಷಗಾನದ ಬಗ್ಗೆ ಅರೆಬರೆ ತಿಳಿದವರ ನಿರ್ದೇಶನದಲ್ಲಿ ಮತ್ತೇನು ಮಾಡಲು  ಸಾಧ್ಯ?</span></p>
<p style="margin: 0pt; text-align: left;"><span style="font-family: Tunga; color: #000000;">ಯಕ್ಷಗಾನ ಅಕಾಡೆಮಿ ಸದ್ಯಸನಾಗುವ ಬಗ್ಗೆ ರಾಜಕೀಯ ಓಟದ ಸ್ಪರ್ಧೆಯಲ್ಲಿ ನಾನು  ಸೋತಿದ್ದೇನೆಂದು ಬರೆದಿದ್ದಾರೆ. ಹಾಗೇಕೆ ಹೇಳಬೇಕು? ಅದರ ಬದಲು ಸುಂದರ ಕೇನಾಜೆಯವರು ರಾಜಕೀಯ  ಸಂದಿಗಳಲ್ಲೇ ಸಾಗಿ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದಾರೆ ಹಾಗೂ ಅದಕ್ಕಾಗಿ ನಾನು  ಹತಾಶೆಗೊಂಡಿದ್ದೇನೆಂದು ನಿಜವನ್ನೇ ಬರೆಯಬಹುದಿತ್ತಲ್ಲ. ಇಲ್ಲಿ ಹತಾಶೆಗೊಳ್ಳದೆ ವಿಧಿ ಇಲ್ಲ.  ಏಕೆಂದರೆ ಕೇನಾಜೆಯವರು ಯಕ್ಷಗಾನ ಕ್ಷೇತ್ರದಲ್ಲಿ ಯಾವುದೇ ಪರಿಶ್ರಮ ಹೊಂದಿದವರಲ್ಲ. ಅವರೊಬ್ಬ  ಜಾನಪದ ಸಂಶೋಧಕನೆಂಬ ನೆಲೆಯಲ್ಲಿ ಅವರ ಬಗ್ಗೆ ಪ್ರೀತ್ಯಾದರಗಳಿವೆ. ಆದರೆ ಯಕ್ಷಗಾನದಲ್ಲಿ ಅವರೇನೂ  ಕೆಲಸ ಮಾಡಿಲ್ಲ. ವಾಸ್ತವಿಕವಾಗಿ ಅವರ ನೇಮಕವಾದಾಗ ಅವರು ಯಾರೆಂಬ ಪ್ರಶ್ನೆಯೇ ಯಕ್ಷಗಾನ ವಲಯದಲ್ಲಿ  ಸುತ್ತುತ್ತಿತು. </span></p>
<p style="margin: 0pt; text-align: left;"><span style="font-family: Tunga; color: #000000;">ಈಗ ಅಕಾಡೆಮಿ ಸದಸ್ಯರಾದ ಬಳಿಕವೇ ಅವರು ಶಿಕ್ಷಕರ ಯಕ್ಷಗಾನ ಒಕ್ಕೂಟದಲ್ಲಿ  ಸೇರಿಕೊಂಡು ಅದನ್ನೀಗ ಯಕ್ಷಗಾನದಲ್ಲಿ ತಾನು ಯಾರೆಂದು ಪರಿಚಯಿಸಿಕೊಳ್ಳುವುದಕ್ಕೆ ವೇದಿಕೆಯಾಗಿ  ಬಳಸಿಕೊಳ್ಳುತ್ತಿದ್ದಾರೆ ಎಂಬುದು ನನ್ನ ಅಭಿಪ್ರಾಯ. ಯಕ್ಷಗಾನಕ್ಕೆ ಅಪರಿಚಿತರಾದ ಅವರು ರಾಜಕೀಯದ  ಮೂಲಕ ಅಕಾಡೆಮಿ ಸದಸ್ಯರಾಗಬಹುದಾದರೆ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಯಕ್ಷಗಾನದಲ್ಲಿ ಕಲಾಸ್ವರೂಪದ  ಉಳಿವಿಗಾಗಿ ಗುಣಾತ್ಮಕ ಕಾರ್ಯಕ್ರಮಗಳನ್ನು ಸಂಘಟಿಸಿದ ನನಗೆ ಅಕಾಡೆಮಿ ಸದಸ್ಯನಾಗುವ ಆಸೆ ಇದ್ದರೆ  ಅದು ಅನುಚಿತವಲ್ಲ. ಆದರೆ ನನ್ನ ತೇಜೋವಧೆಗಾಗಿ ನಾನು ರಾಜಕೀಯ ಓಟದಲ್ಲಿದ್ದೆನೆಂಬ ಸುಳ್ಳನ್ನು  ಬರೆಯುವುದು ಅಗತ್ಯವಿಲ್ಲ. ಅಕಾಡೆಮಿ ಸದಸ್ಯತನ ಅಪೇಕ್ಷಿಸಿ ನಾನು ನನ್ನ ಸಾಧನೆಗಳ ಪರಿಚಯ ಪತ್ರ  ಸಲ್ಲಿಸಿದ್ದೆ. ಅಲ್ಲಿಗೆ ನನ್ನ ಕೆಲಸ ಮುಗಿದಿತ್ತು. ಅದಕ್ಕೊಂದು ರಾಜಕೀಯ ಓಟದ ಸ್ಪರ್ಧೆ ಇದೆ ಎಂಬ  ಅರಿವಿದ್ದದ್ದು ಕೇನಾಜೆಯವರಿಗೆ. ಪ್ರಸ್ತುತ ತನ್ನ ಹುದ್ದೆಯಲ್ಲಿ ಸಿಗುವ ಪುರುಸೊತ್ತು ಹಾಗೂ  ರಾಜಕೀಯ ಕೊಂಡಿಗಳಿಂದಾಗಿ ಅವರಿಗೇ ಅದು ಸಾಧ್ಯ.</span></p>
<p style="margin: 0pt; text-align: left;"><span style="font-family: Tunga; color: #000000;">ನಾನು ಶಿಕ್ಷಕರ ಯಕ್ಷಗಾನ ಒಕ್ಕೂಟದ ಆರಂಭದಲ್ಲೇ ಇದ್ದವನು. ಈ ಒಕ್ಕೂಟದಲ್ಲಿ ಕಲಾ  ನಿಷ್ಠೆಯುಳ್ಳವರಿದ್ದಾರೆ. ಬಹಳ ನಿರೀಕ್ಷೆಗಳಿಂದಲೇ ಅದನ್ನು ಸಂಘಟಿಸಲಾಗಿತ್ತು. ಮೊದಲ ವರ್ಷಗಳಲ್ಲಿ  ನಾನೂ ಬಣ್ಣವನ್ನೂ ಹಾಕಿದ್ದೇನೆ. ಆದರೆ ಈಗ ಬಿಟ್ಟಿದ್ದೇನೆ. ಅದರ ಕಾರಣಗಳನ್ನು ನಾನಿಲ್ಲಿ  ಚರ್ಚಿಸುವುದಿಲ್ಲ. ಅವು ಕಲೆಯ ನಿಷ್ಠೆಗೆ ಸಂಬಂಧಿಸಿದುವು. </span></p>
<p style="margin: 0pt; text-align: left;"><span style="font-family: Tunga; color: #000000;">ಇನ್ನು ಒಂದು ವಿಚಾರ: ಸುಳ್ಯದ ಎರಡು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿದವರೆಲ್ಲ  ತಮ್ಮ ಪರವಾಗಿದ್ದಾರೆಂಬ ರೀತಿಯಲ್ಲಿ ಶಿಕ್ಷಕರ ಒಕ್ಕೂಟದ ಅಧ್ಯಕ್ಷರು ಬರೆದಿದ್ದಾರೆ. ಯಕ್ಷಗಾನ  ಅಕಾಡೆಮಿಯು ಬೆಂಗಳೂರಿಂದಲೇ ಒಮ್ಮೆ ಪತ್ರ ಬರೆದು ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳಿಂದ  ಕಾರ್ಯಗಾರದ ಯಶಸ್ವಿನ ಬಗ್ಗೆ ಜಿeeಜ bಚಿಛಿಞ ಪಡೆಯುವ ಕೆಲಸ ಮಾಡಲಿ. ಆಗ ನಿಜವಾದ ವಿವರಗಳು  ಸಿಗುತ್ತವೆ.</span></p>
<p style="margin: 0pt; text-align: left;"><span style="font-family: Tunga; color: #000000;">ಕೇನಾಜೆಯವರು ಕರೆದ ಸಭೆಗಳಿಗೆ ನಾನು ಬರಲಿಲ್ಲವೆಂದು ಆಕ್ಷೇಪ ಇದೆ. ಆದರೆ ಹೊತ್ತಲ್ಲದ  ಹೊತ್ತಿನಲ್ಲಿ ಹೋಗುವುದಾದರೂ ಹೇಗೆ? ಸುಳ್ಯ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ವಿಚಾರ  ಸಂಕಿರಣವನ್ನು ನಮ್ಮ ಸ್ನೇಹ ಶಿಕ್ಷಣ ಸಂಸ್ಥೆಯ ಆತಿಥ್ಯದಲ್ಲಿ ಅವರೇ ನಡೆಸಿದಾಗ ಇಲ್ಲಿಗೆ ಅನೇಕ  ಬಾರಿ ಬಂದ ಹಾಗೂ ನನ್ನನ್ನು ಸಂಪರ್ಕಿಸಿದ್ದ ಅವರು ಈ ಯಕ್ಷಗಾನ ಕಾರ್ಯಾಗಾರದ ಸಂಘಟನೆಯ ಬಗ್ಗೆಯೂ  ಅನೌಪಚಾರಿಕವಾಗಿಯಾದರೂ ಮಾತಾಡಲು ಬಂದಿದ್ದರೆ ಯಾರ ನಿರ್ದೇಶನದಲ್ಲಿ ಹೆಚ್ಚು ಉಪಯುಕ್ತವಾಗಿ ಇದನ್ನು  ಮಾಡಬಹುದೆಂಬ ಸಲಹೆ ನೀಡುತ್ತಿದ್ದೆ. ಆದರೆ ಆ ಸಂವೇದನೆ ಅವರಿಗಿರಲ್ಲಿಲ್ಲ. ಇದಕ್ಕೆ ಪ್ರಸ್ತುತ  ಶಿಕ್ಷಕರ ಯಕ್ಷಗಾನ ಒಕ್ಕೂಟದ ಅಧ್ಯಕ್ಷರ ಹಾಗೂ ಕೇನಾಜೆಯವರೊಳಗಿನ ಮೈತ್ರಿ ಅಡ್ಡಿಯಾಗಿರಬಹುದು. </span></p>
<p style="margin: 0pt; text-align: left;"><span style="font-family: Tunga; color: #000000;">ಅನೇಕ ವರ್ಷಗಳಿಂದ ಶಾಲೆಗಳಲ್ಲಿ ಯಕ್ಷಗಾನದ ಪಾಠವಿತ್ತು, ಮಕ್ಕಳ ಮೇಳಗಳ ಮೂಲಕ  ಯಕ್ಷಗಾನ ಶಿಕ್ಷಣ ನಡೆಯುತ್ತಿತ್ತು. ಉಡುಪಿ ತಾಲೂಕಿನ ಶಾಲೆಗಳಲ್ಲಿ ಯಕ್ಷಗಾನ ಶಿಕ್ಷಣದ ಚಳುವಳಿಯೇ  ಕಳೆದ ಮೂರ್‍ನಾಲ್ಕು ವರ್ಷಗಳಿಂದ ನಡೆದಿದೆ. ಆದರೆ ಶಿಕ್ಷಣದಲ್ಲಿ ಯಕ್ಷಗಾನ ನಮ್ಮದೇ ಪ್ರಥಮ  ಪ್ರಯತ್ನ ಎಂಬ ಹೇಳಿಕೆ ಸತ್ಯವಾಗಬೇಕಿದ್ದರೆ ನಾನು ಇಲ್ಲಿ ಮಕ್ಕಳ ಮೇಳ ಕಟ್ಟಿ ನೂರಾರು ಕಡೆಗಳಲ್ಲಿ  ಯಶಸ್ವಿ ಪ್ರದರ್ಶನ ನಡೆಸಿರುವುದು ಹಾಗೂ ನಮ್ಮ ಶಾಲೆಯಲ್ಲಿ ಒಂದು ದಶಕಕ್ಕೂ ಮೊದಲೇ ಯಕ್ಷಗಾನ  ಶಿಕ್ಷಣ ನಡೆಯುತ್ತಿರುವ ಸಂಗತಿಯನ್ನು ಮರೆಮಾಡಬೇಕಾಗುತ್ತದೆ. ಹಾಗಾಗಿಯೇ ಈ ಬಾರಿಯ ಸಂಯೋಜನೆಯಲ್ಲಿ  ನನ್ನನ್ನು ದೂರವಿಡುವುದೇ ಅವರಿಗೆ ಸೂಕ್ತವಾಗಿತ್ತು. </span></p>
<p style="margin: 0pt; text-align: left;"><span style="font-family: Tunga; color: #000000;">ಇನ್ನು ಅವರ ಅನಿಸಿಕೆಯಲ್ಲಿರುವ ಯಕ್ಷಗಾನದ ಮೂಲಸಂಗತಿಗಳನ್ನು ಎಷ್ಟರ ಮಟ್ಟಿಗೆ  ಕಲಿಯಬೇಕೆಂಬ ಚಿಂತನೆ, ಯಕ್ಷಗಾನದ ಪರಿಷ್ಕಾರ, ಯಕ್ಷಗಾನಕ್ಕೆ ಹೊಸ ಆಯಾಮ ಮುಂತಾದ ವಿರೋಧಾಭಾಸದ  ಕೆಲವು ವಿಚಾರಗಳಿಗೆ ಉತ್ತರ ನೀಡಲು ಹೋದರೆ ಪುಟಗಳು ಸಾಲವು. ಒಂದು ಮಾತ್ರ ಸತ್ಯ &#8211; ನನ್ನದು  ಪೂರ್ವಗ್ರಹವೂ ಅಲ್ಲ, ವೈಯಕ್ತಿಕ ಪ್ರಶ್ನೆಗಳೂ ಅಲ್ಲ. ಅವು ಯಕ್ಷಗಾನ ಕಲೆಗೆ ಸಂಬಂಧಿಸಿದುವೇ  ಆಗಿವೆ. ಇದೇ ಪತ್ರಿಕೆಯಲ್ಲಿ ದೀವಟಿಗೆ ಅಂಕಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಅಶೋಕವರ್ಧನರ  ನಿಷ್ಪಕ್ಷಪಾತಿಕ ನಿಲುವಿನಷ್ಟೇ ನನ್ನದೂ ಯಕ್ಷಗಾನದ ಸಮಗ್ರತೆಯ ನಿಲುವೇ ಆಗಿದೆ. </span></p>
<p style="margin: 0pt; text-align: left;"><span style="font-family: Tunga; color: #000000;"><br />
</span></p>
<p style="margin: 0pt; text-align: left;">
<p style="margin: 0pt; text-align: left;"><strong><span style="font-family: Tunga; color: #000000;">( ಲೇಖಕರು ಯಕ್ಷಗಾನ ಕಲಾವಿದರು, ಮತ್ತು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು,  ಉಪನ್ಯಾಸಕರು.ಸುಳ್ಯ, ದ.ಕ.)</span></strong></p>
]]></content:encoded>
			<wfw:commentRss>http://www.noopurabhramari.com/monthly-discussion/tingala-charche-varsha/feed</wfw:commentRss>
		<slash:comments>0</slash:comments>
		</item>
		<item>
		<title>ಯಕ್ಷಗಾನ ಮತ್ತು ಪಾಠಪಟ್ಟಿ</title>
		<link>http://www.noopurabhramari.com/monthly-discussion/tingala-charche-may</link>
		<comments>http://www.noopurabhramari.com/monthly-discussion/tingala-charche-may#comments</comments>
		<pubDate>Mon, 08 Jun 2009 13:02:36 +0000</pubDate>
		<dc:creator>ಶ್ರೀಕಂಠ ಫಾಟಕ್, ಕಾರ್ಕಳ</dc:creator>
				<category><![CDATA[ಅಂಗಳದ ಮಾತು, ತಿಂಗಳ ಚರ್ಚೆ]]></category>
		<category><![CDATA[shreekhanta phaatak]]></category>
		<category><![CDATA[yakshagana]]></category>
		<category><![CDATA[yakshagana education]]></category>
		<category><![CDATA[yakshagana Seminar]]></category>
		<category><![CDATA[yakshagana workshop]]></category>

		<guid isPermaLink="false">http://www.noopurabhramari.com/?p=899</guid>
		<description><![CDATA[(ಯಕ್ಷಗಾನ ಅಕಾಡೆಮಿಯ ಸಾರಥ್ಯದಲ್ಲಿ ಪ್ರಾರಂಭಗೊಂಡಿರುವ ಯಕ್ಷಗಾನದ ಪಾಠಪಟ್ಟಿ ಮತ್ತು ಪರೀಕ್ಷೆಗಳ ರಚನೆಗೆ ಕುರಿತಂತೆ ನಡೆಯುತ್ತಿರುವ ಚರ್ಚೆಯ ಮುಂದುವರಿದ ಭಾಗ, ಕಾರ್ಯಾಗಾರದ ಪ್ರತಿಕ್ರಿಯೆಗೆ ಪ್ರತಿಕ್ರಿಯೆಗಳಿಲ್ಲಿವೆ.)

 ಈ ವಿಚಾರವು ತುಂಬಾ ಕ್ಲಿಷ್ಟಕರವಾಗಿದ್ದು ಇದನ್ನು ತಯಾರಿಸುವವರು ಲಯಬದ್ಧತೆ, ಅರ್ಥಜ್ಞಾನ, ಭಾವಕ್ಕೆ ಹೊಂದುವ, ರಾಗಜ್ಞಾನವಿರುವ ಭಾಗವತಿಕೆ, ಅದೇರೀತಿಯಲ್ಲಿ ಮದ್ದಳೆ, ಚಂಡೆ, ಕುಣಿತ, ವೇಷಭೂಷಣ, ಅರ್ಥಗಾರಿಕೆ ಮುಂತಾದ ಎಲ್ಲವನ್ನೂ ಬಲ್ಲವರಿಂದ ಮಾತ್ರ ರಚಿಸಲು ಸಾಧ್ಯವಾದೀತು. ಇಲ್ಲವಾದಲ್ಲಿ ಕಲಿಯುವ ವಿದ್ಯಾರ್ಥಿಗೆ ಕುಣಿತ, ವೇಷ, ಅರ್ಥ ಇವುಗಳಲ್ಲಿ ಹೊಂದಾಣಿಕೆಯಾಗದೆ ಗೊಂದಲವಾದೀತು. ಹಾಗೆ ನೋಡಿದಲ್ಲಿ ಪಾಠಪಟ್ಟಿಯನ್ನು ತಯಾರಿಸುವ ಯೋಗ್ಯರು ಯಕ್ಷಗಾನ [...]]]></description>
			<content:encoded><![CDATA[<p><span style="font-family: Tunga;"><strong>(ಯಕ್ಷಗಾನ ಅಕಾಡೆಮಿಯ ಸಾರಥ್ಯದಲ್ಲಿ ಪ್ರಾರಂಭಗೊಂಡಿರುವ ಯಕ್ಷಗಾನದ ಪಾಠಪಟ್ಟಿ ಮತ್ತು ಪರೀಕ್ಷೆಗಳ ರಚನೆಗೆ ಕುರಿತಂತೆ ನಡೆಯುತ್ತಿರುವ ಚರ್ಚೆಯ ಮುಂದುವರಿದ ಭಾಗ, ಕಾರ್ಯಾಗಾರದ ಪ್ರತಿಕ್ರಿಯೆಗೆ ಪ್ರತಿಕ್ರಿಯೆಗಳಿಲ್ಲಿವೆ.)</strong></span></p>
<p><span style="font-family: Tunga;"><strong></strong></span></p>
<p><span style="font-family: Tunga;"><strong> ಈ</strong> ವಿಚಾರವು ತುಂಬಾ ಕ್ಲಿಷ್ಟಕರವಾಗಿದ್ದು ಇದನ್ನು ತಯಾರಿಸುವವರು ಲಯಬದ್ಧತೆ, ಅರ್ಥಜ್ಞಾನ, ಭಾವಕ್ಕೆ ಹೊಂದುವ, ರಾಗಜ್ಞಾನವಿರುವ ಭಾಗವತಿಕೆ, ಅದೇರೀತಿಯಲ್ಲಿ ಮದ್ದಳೆ, ಚಂಡೆ, ಕುಣಿತ, ವೇಷಭೂಷಣ, ಅರ್ಥಗಾರಿಕೆ ಮುಂತಾದ ಎಲ್ಲವನ್ನೂ ಬಲ್ಲವರಿಂದ ಮಾತ್ರ ರಚಿಸಲು ಸಾಧ್ಯವಾದೀತು. ಇಲ್ಲವಾದಲ್ಲಿ ಕಲಿಯುವ ವಿದ್ಯಾರ್ಥಿಗೆ ಕುಣಿತ, ವೇಷ, ಅರ್ಥ ಇವುಗಳಲ್ಲಿ ಹೊಂದಾಣಿಕೆಯಾಗದೆ ಗೊಂದಲವಾದೀತು. ಹಾಗೆ ನೋಡಿದಲ್ಲಿ ಪಾಠಪಟ್ಟಿಯನ್ನು ತಯಾರಿಸುವ ಯೋಗ್ಯರು ಯಕ್ಷಗಾನ ಕ್ಷೇತ್ರದಲ್ಲಿ ಅನೇಕರಿದ್ದಾರೆ. ಯಕ್ಷಗಾನ ಅಕಾಡೆಮಿಯವರು ಶಾಲೆಗಳಲ್ಲಿ ಯಕ್ಷಗಾನ ಪಠ್ಯವನ್ನು ಅಳವಡಿಸಲು ವಿದ್ಯಾ ಇಲಾಖೆಯನ್ನು ಒಪ್ಪಿಸಬೇಕು.<br />
</span></p>
]]></content:encoded>
			<wfw:commentRss>http://www.noopurabhramari.com/monthly-discussion/tingala-charche-may/feed</wfw:commentRss>
		<slash:comments>0</slash:comments>
		</item>
		<item>
		<title>ಯಕ್ಷಗಾನ ಶಿಕ್ಷಣ-ವಾದ ಸರಣಿ</title>
		<link>http://www.noopurabhramari.com/monthly-discussion/angalada-matu-tingala-charche-2</link>
		<comments>http://www.noopurabhramari.com/monthly-discussion/angalada-matu-tingala-charche-2#comments</comments>
		<pubDate>Mon, 08 Jun 2009 12:57:06 +0000</pubDate>
		<dc:creator>ಶಿಕ್ಷಕರ ಯಕ್ಷಗಾನ ಒಕ್ಕೂಟ, ಸುಳ್ಯ , ದ.ಕ</dc:creator>
				<category><![CDATA[ಅಂಗಳದ ಮಾತು, ತಿಂಗಳ ಚರ್ಚೆ]]></category>
		<category><![CDATA[bada badagu]]></category>
		<category><![CDATA[badagu tittu]]></category>
		<category><![CDATA[bhramari]]></category>
		<category><![CDATA[chandrashekara damle]]></category>
		<category><![CDATA[Cultural Journalism]]></category>
		<category><![CDATA[Cultural magazine]]></category>
		<category><![CDATA[gombeyaata]]></category>
		<category><![CDATA[himmela]]></category>
		<category><![CDATA[hostota manjunatha bhagavata]]></category>
		<category><![CDATA[k.govinda bhat]]></category>
		<category><![CDATA[kargallu vishweshwara bhat]]></category>
		<category><![CDATA[kumble sundar rao]]></category>
		<category><![CDATA[M.L.Samaga]]></category>
		<category><![CDATA[mambadi subrahmanya bhat]]></category>
		<category><![CDATA[mummela]]></category>
		<category><![CDATA[noopura]]></category>
		<category><![CDATA[noopura bhramari]]></category>
		<category><![CDATA[peruvadi narayana bhat]]></category>
		<category><![CDATA[prakash moodittaya]]></category>
		<category><![CDATA[radhanata]]></category>
		<category><![CDATA[sabbannakodi rama bhat]]></category>
		<category><![CDATA[sadananda aithala]]></category>
		<category><![CDATA[shikshakara okkuta sullia]]></category>
		<category><![CDATA[shree krishna parijatha]]></category>
		<category><![CDATA[Sneha Education Society]]></category>
		<category><![CDATA[Sullia]]></category>
		<category><![CDATA[Sundar kenaje]]></category>
		<category><![CDATA[tenku tittu]]></category>
		<category><![CDATA[tenkutittu rakshana vedike]]></category>
		<category><![CDATA[yakshagana]]></category>
		<category><![CDATA[yakshagana academy]]></category>
		<category><![CDATA[yakshagana education]]></category>
		<category><![CDATA[yakshagana Junior]]></category>
		<category><![CDATA[yakshagana senior]]></category>
		<category><![CDATA[yakshagana syllabus preparation commity]]></category>
		<category><![CDATA[Yakshagana Vidwat]]></category>

		<guid isPermaLink="false">http://www.noopurabhramari.com/?p=896</guid>
		<description><![CDATA[ಶಿಕ್ಷಣದಲ್ಲಿ ಯಕ್ಷಗಾನವನ್ನು ಸಂಯೋಜಿಸುವ ಸದುದ್ದೇಶದ ಪಠ್ಯ ವಿಷಯ ಕರಡುಪ್ರತಿ ತಯಾರಿ ಕಾರ್ಯಾಗಾರ ಎರಡು ಹಂತಗಳಲ್ಲಿ ಸುಳ್ಯದಲ್ಲಿ ನಡೆದದ್ದು ತೆರೆದಿಟ್ಟ ಪುಸ್ತಕದಷ್ಟೇ ಸತ್ಯ. ಈ ಪ್ರಕ್ರಿಯೆ ಒಂದೇ ಕಾರ್ಯಾಗಾರದಲ್ಲಿ ಮುಗಿದು ಹೋಗುತ್ತದೆಯೆಂದು ಯಕ್ಷಗಾನ ಅಕಾಡೆಮಿಯಾಗಲಿ ಅಥವಾ ಸಹಭಾಗಿತ್ವ ವಹಿಸಿದ್ದ ಸುಳ್ಯ ತಾಲೂಕು ಶಿಕ್ಷಕರ ಯಕ್ಷಗಾನ ಒಕ್ಕೂಟವಾಗಲಿ ಭಾವಿಸುವಷ್ಟು ಹುಂಬತನವನ್ನು ಹೊಂದಿಲ್ಲ. ಸದ್ಯಕ್ಕೆ ಪಠ್ಯ ವಿಷಯದ ಕರಡು ಪ್ರತಿ ಮಾತ್ರ ಸಿದ್ಧವಾಗಿದೆ. ಪಠ್ಯ ಪುಸ್ತಕ ರಚನೆಯಾಗಿಲ್ಲ. ಪಠ್ಯ ಪುಸ್ತಕ ರಚನಾ ಕಾರ್ಯಾಗಾರದ ವ್ಯಾಪ್ತಿ ವಿಸ್ತೃತವಾಗಿರುತ್ತದೆಯೆಂದು ನಮಗೂ ಗೊತ್ತಿದೆ.
ಸಮಾಜ ಶಾಸ್ತ್ರ ಉಪನ್ಯಾಸಕ [...]]]></description>
			<content:encoded><![CDATA[<p><span style="font-family: Tunga;"><strong>ಶಿ</strong>ಕ್ಷಣದಲ್ಲಿ ಯಕ್ಷಗಾನವನ್ನು ಸಂಯೋಜಿಸುವ ಸದುದ್ದೇಶದ ಪಠ್ಯ ವಿಷಯ ಕರಡುಪ್ರತಿ ತಯಾರಿ ಕಾರ್ಯಾಗಾರ ಎರಡು ಹಂತಗಳಲ್ಲಿ ಸುಳ್ಯದಲ್ಲಿ ನಡೆದದ್ದು ತೆರೆದಿಟ್ಟ ಪುಸ್ತಕದಷ್ಟೇ ಸತ್ಯ. ಈ ಪ್ರಕ್ರಿಯೆ ಒಂದೇ ಕಾರ್ಯಾಗಾರದಲ್ಲಿ ಮುಗಿದು ಹೋಗುತ್ತದೆಯೆಂದು ಯಕ್ಷಗಾನ ಅಕಾಡೆಮಿಯಾಗಲಿ ಅಥವಾ ಸಹಭಾಗಿತ್ವ ವಹಿಸಿದ್ದ ಸುಳ್ಯ ತಾಲೂಕು ಶಿಕ್ಷಕರ ಯಕ್ಷಗಾನ ಒಕ್ಕೂಟವಾಗಲಿ ಭಾವಿಸುವಷ್ಟು ಹುಂಬತನವನ್ನು ಹೊಂದಿಲ್ಲ. ಸದ್ಯಕ್ಕೆ ಪಠ್ಯ ವಿಷಯದ ಕರಡು ಪ್ರತಿ ಮಾತ್ರ ಸಿದ್ಧವಾಗಿದೆ. ಪಠ್ಯ ಪುಸ್ತಕ ರಚನೆಯಾಗಿಲ್ಲ. ಪಠ್ಯ ಪುಸ್ತಕ ರಚನಾ ಕಾರ್ಯಾಗಾರದ ವ್ಯಾಪ್ತಿ ವಿಸ್ತೃತವಾಗಿರುತ್ತದೆಯೆಂದು ನಮಗೂ ಗೊತ್ತಿದೆ.<br />
ಸಮಾಜ ಶಾಸ್ತ್ರ ಉಪನ್ಯಾಸಕ ಮತ್ತು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ ಈ ಕಾರ್ಯಾಗಾರದಲ್ಲಿ ತಾವು ಉಳಿದಿದೆಯೆಂದು ಭಾವಿಸಿರುವ ಅರೆ ತಿಳುವಳಿಕೆಯ ಕೆಲ ಪ್ರಶ್ನೆಗಳಿಗೆ ಉತ್ತರಿಸುವ ರೀತಿಯ ಪ್ರತಿಕ್ರಿಯೆಯೊಂದನ್ನು ಕಳೆದ ಸಂಚಿಕೆಂಲ್ಲಿ ಪ್ರಕಟಿಸಿದ್ದಾರೆ. ಮುಖ್ಯವಾಗಿ ದಾಮ್ಲೆಯವರು ನಡೆದು ಹೊದ ಕಾರ್ಯಾಗಾರದಲ್ಲಿ ಭಾಗವಹಿಸಿದ ವಿಷಯ ತಜ್ಞರ ಮತ್ತು ಕಾರ್ಯಾಗಾರದ ವಿಧಾನದ ಬಗ್ಗೆ ಪ್ರಶೆಗಳನ್ನು ಎತ್ತಿದ್ದಾರೆ. ಜೊತೆಗೆ ಪರೋಕ್ಷವಾಗಿ ಈ ಕಾರ್ಯಾಗರದಲ್ಲಿ &#8216;ತಾನು&#8217; ಕೇಂದ್ರಿತವಾಗದೇ ಹೋದುದರ ಕುರಿತಂತೆ ಹತಾಷೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗೆ ನೋಡಿದರೆ ಕಾರ್ಯಾಗಾರದ ಪೂರ್ವಭಾವಿ ಸಭೆಗಳಲ್ಲಿ ದಾಮ್ಲೆಯವರು ಕೂಡಾ ಆಹ್ವಾನಿತರೇ ಆಗಿದ್ದರು. ಆದರೆ ಅವರು ಭಾಗವಹಿಸಿಲ್ಲ ಯಾಕೆ? ಎನ್ನುವ ಪ್ರಶ್ನೆಗೆ ದಾಮ್ಲೆ ಉತ್ತರಿಸುವುದಿಲ್ಲ. ಜೊತೆಗೆ ಈ ಕಾರ್ಯಾಗಾರದಲ್ಲಿ ಆಹ್ವಾನಿತ ಸಂಪನ್ಮೂಲ ವ್ಯಕ್ತಿಯಾಗಿಯೂ ಅರೆಬರೆ ಭಾಗಿಯಾಗಿದ್ದರು ಎನ್ನುವುದು ಗಮನಾಹ‌. ಈಗ‌ ಯಕ್ಷಗಾನದ ಸಂದರ್ಭದಲ್ಲಿ ತೆರೆದುಕೊಳ್ಳುತ್ತಿರುವ ಹೊಸ ಆಯಾಮವೊಂದಕ್ಕೆ ವಿಘ್ನಕಾರರಾಗಿ ಪರಿಣಮಿಸುತ್ತಿದ್ದಾರೆಂದು ಹೇಳದೆ ಇನ್ನು ವಿಧಿಯಿಲ್ಲ.<br />
ಸುಮಾರು ಅರುವತ್ತು ಜನ ಮೂಡಲಪಾಯ ಮತ್ತು ಪಡುವಲಪಾಯ ಯಕ್ಷಗಾನಗಳ ತಜ್ಞರು ಭಾಗವಹಿಸಿದ್ದ ಕಾರ್ಯಾಗಾರದ ಆರಂಭದಲ್ಲಿಯೇ ರಾಜ್ಯ ಮಟ್ಟದ ಹಲವಾರು ಪಠ್ಯ ಪುಸ್ತಕ ರಚನೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿರುವ ಪ್ರಕಾಶ್ ಮೂಡಿತ್ತಾಯರು ಕರಡುಪ್ರತಿ ತಯಾರಿಯ ರೂಪುರೇಷೆಗಳ ಕುರಿತಂತೆ ಸಮಗ್ರ ಮಾಹಿತಿಯನ್ನು ನೀಡಿದ್ದರು. ಭಾಗವಹಿಸಿದ್ದ ತಜ್ಞರೂ ಅದರ ಪ್ರಕಾರವೇ ಚಿಂತನೆ ನಡೆಸಿದ್ದರು. ಕಾರ್ಯಾಗಾರದ ದಿನ ಮಕ್ಕಳ ಮತ್ತು ಹಿರಿಯ ಕಲಾವಿದರಿಂದ ನಡೆದ ಪ್ರತ್ಯೇಕ ಯಕ್ಷಗಾನ ಪ್ರದರ್ಶನಗಳು ಪ್ರಾತ್ಯಕ್ಷಿಕೆಗಳಾಗಿರದೆ, ಕಾರ್ಯಗಾರದ ಅಂಗಭಾಗವಾಗಿ ಮನೋರಂಜನೆಗಾಗಿ ನಡೆದವುಗಳಾಗಿದ್ದವು.<br />
ನಂತರ ಎರಡನೇಯ ಹಂತದ ಕಾರ್ಯಾಗಾರದಲ್ಲಿ ಪಠ್ಯ ವಿಷಯದ ಸಿದ್ಧ ಕರಡುಪ್ರತಿಯನ್ನು ಮೊದಲು ಕಾರ್ಯಾಗಾರದಲ್ಲಿ ಚರ್ಚಿಸಿದ ವಿಷಯದ ಆಧಾರದಲ್ಲಿಯೇ ಸಿದ್ಧಗೊಳಿಸಲಾಗಿತ್ತು. ದಾಮ್ಲೆಯವರು ಪೂರ್ವಾಗ್ರಹ ಪೀಡಿತರಾಗದೇ ಇರುತ್ತಿದ್ದರೆ, ಅದರ ರೂಪುರೇಷೆ ವಿಧಾನಗಳನ್ನು ಅರ್ಥೈಸಲು ಸಾಧ್ಯವಾಗುತ್ತಿತ್ತು. ಅವರು ಕಾರ್ಯಾಗಾರದಲ್ಲಿದ್ದುಕೊಂಡೇ ತಮ್ಮ ಜ್ಞಾನ, ಅನುಭವಗಳನ್ನು ಧಾರೆಯೆರೆದಿದ್ದರೆ ಸಲ್ಲಿಸಬೇಕಾದ ನ್ಯಾಯಕ್ಕೆ ಗೌರವ ಸಲ್ಲಿಸುವಂತಾಗುತ್ತಿತ್ತು !<br />
ಕಾರ್ಯಾಗಾರವು ಯಕ್ಷಗಾನದ ಪ್ರಧಾನ ೫ ಅಂಗಭಾಗಗಳನ್ನು ವಿಭಾಗ ಮಾಡಿ ಅವುಗಳಲ್ಲಿ ಪಠ್ಯ ವಿಷಯವಾಗಿ ೩ ಹಂತದ ವಯೋಮಾನದ ವಿದ್ಯಾರ್ಥಿಗಳನ್ನು(ಜೂನಿಯರ್,ಸೀನಿಯರ್,ವಿದ್ವತ್) ಗಮನದಲ್ಲಿಟ್ಟುಕೊಂಡು ಚರ್ಚಿಸಲಾಗಿತ್ತು. ಆಯಾಯ ಅಂಗಭಾಗಗಳಲ್ಲಿ ಪರಿಣತ ವಿದ್ವಾಂಸರು ನಡೆಸಿದ ಚಿಂತನೆಗಳನ್ನು ಸಂಯೋಜನಾತ್ಮಕವಾಗಿ ಪುನರ್ರಚಿಸಿ ತಯಾರಿಸಿದ ಕರಡು ಪ್ರತಿ &#8216;ಯಕ್ಷಗಾನ ಶಿಕ್ಷಣ&#8217; ಎನ್ನುವ ವಿಷಯ ಅತ್ಯಂತ ಸೂಕ್ಷ್ಮವಾಗಿದೆ. ಕಾರ್ಯಾಗಾರದ ಉದ್ದೇಶ ಯಕ್ಷಗಾನದ ಮೂಲಭೂತ ಸಂಗತಿಗಳನ್ನು ಎಷ್ಟರ ಮಟ್ಟಿಗೆ ಕಲಿಯಬೇಕು ಎನ್ನುವುದಷ್ಟನ್ನು ಮಾತ್ರ ಚಿಂತಿಸುವುದಾಗಿತ್ತೇ ಹೊರತು ಯಕ್ಷಗಾನದ ಪರಿಷ್ಕಾರಗಳಿಗೆ ಸಂಬಂಧಿಸಿದುದಾಗಿರಲಿಲ್ಲ. ಬಹುಷಃ ದಾಮ್ಲೆಯವರು ತಮ್ಮ ಪ್ರತಿಕ್ರಿಂ‌ೆಯಲ್ಲಿ ನೀಡಿದ ಸಲಹೆಗಳು ಯಕ್ಷಗಾನದ ಪರಿಷ್ಕಾರ ಕಾರ್ಯಾಗಾರಕ್ಕೆ ಅನ್ವಯವಾಗಬಹುದೇನೋ?<br />
ಶಿಕ್ಷಣ ತಜ್ಞರೆಂದು ಗುರುತಿಸಿಕೊಳ್ಳುವ ದಾಮ್ಲೆಯವರು ತಮ್ಮ ಪ್ರತಿಕ್ರಿಯೆಯಲ್ಲಿ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ ವಿಶೇಷಜ್ಞರ ಪಟ್ಟಿ ಮಾಡುವುದಿಲ್ಲವೇಕೆ? ಹೊಸ್ತೋಟ ಮಂಜುನಾಥ ಭಾಗವತರು, ಕೆ.ಗೋವಿಂದ ಭಟ್, ಸದಾನಂದ ಐತಾಳ, ಕರ್ಗಲ್ಲು ವಿಶ್ವೇಶ್ವರ ಭಟ್, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಪೆರುವಡಿ ನಾರಾಯಣ ಭಟ್, ಸಬ್ಬಣ್ಣಕೋಡಿ ರಾಮಭಟ್ ಹೀಗೆ ತೆಂಕುತಿಟ್ಟು ಮಾತ್ರವಲ್ಲದೆ ಬಡಗುತಿಟ್ಟು, ದೊಡ್ಡಾಟ, ಸಣ್ಣಾಟ, ಶ್ರೀಕೃಷ್ಣ ಪಾರಿಜಾತ, ರಾಧನಾಟ, ಗೊಂಬೆಯಾಟ, ಮುಂತಾಗಿ ವಿವಿಧ ತಿಟ್ಟುಗಳ ಯಕ್ಷಗಾನದ ಹಿಮ್ಮೇಳ, ಮುಮ್ಮೇಳ, ನೇಪಥ್ಯ ಇತ್ಯಾದಿ ಹೊರ-ಒಳಗನ್ನು ಬಲ್ಲ, ಅಷ್ಟೇ ಅಲ್ಲದೆ ಶಿಕ್ಷಣ ಮತ್ತು ಯಕ್ಷಗಾನದಲ್ಲಿ ಪರಿಣತರಾದ ಎಂ.ಎಲ್ ಸಾಮಗರಂತಹ ಅನೇಕರು ಕರ್ನಾಟಕದ ವಿವಿಧ ಭಾಗಗಳಿಂದ ಬಂದು ಭಾಗಿಯಾಗಿದ್ದ ಸಂಗತಿ ದಾಮ್ಲೆಯವರ ದೃಷ್ಠಿಯಲ್ಲಿ ನಿರರ್ಥಕ ಎಂದು ಕಂಡಿತೇ? ಯಕ್ಷರಂಗದ ಕಲಾವಿದರನ್ನು ದಾಮ್ಲೆಯವರು ವಿಭಾಗಿಸುವಂತಹ ಕ್ರಮವೇ ಕ್ಷೇತ್ರಕ್ಕೆ ಧಕ್ಕೆ ತರುವಂತದ್ದಾಗಿದೆ. ಡಾ. ಪ್ರಭಾಕರ ಜೋಷಿ, ಡಾ.ರಾಘವ ನಂಬಿಯಾರ್, ಪದ್ಯಾಣ, ಕೋಳ್ಯೂರು, ಚಿಪ್ಪಾರು ಮುಂತಾದವರನ್ನೂ ನಾವು ಆಹ್ವಾನಿಸಿದ್ದೆವು. ಅವರ ಅನನುಕೂಲತೆ ಕಾರ್ಯಾಗಾರದಲ್ಲಿ ಅವರನ್ನು ಭಾಗವಹಿಸದಂತೆ ಮಾಡಿರುವಾಗ ಅದನ್ನು ಸಂಘಟಕರ ಔದಾಸೀನದಿಂದಾದ ಕೊರತೆಯೆಂದು ಉಲ್ಲೇಖಿಸುವಲ್ಲಿ ದಾಮ್ಲೆ ಸಿನೀಕರಾಗಿ ಯೋಚಿಸುತ್ತಾರೆನ್ನುವುದನ್ನು ಸೂಚಿಸುವುದಿಲ್ಲವೇ? ಹಾಗಾದರೆ ಹೊಸದಾಗಿ ಚಿಂತಿಸುವವರು ಅವರಿಗೆ ಬೇಕಿಲ್ಲವೇ?<br />
ಪಠ್ಯ ಪುಸ್ತಕ ರಚನೆಯ ಸಂದರ್ಭದಲ್ಲಿ ವಿದ್ವತ್ಪೂರ್ಣ ಅಧ್ಯಯನಗಳು, ರಚನೆಗಳು ಆಕರ ಸಾಮಾಗ್ರಿಗಳಾತ್ತವೆಯೆನ್ನುವುದು ಸಂಘಟಕರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಆದರೆ ದಾಮ್ಲೆಯವರು ಅವೆಲ್ಲವೂ ನನ್ನಲ್ಲಿ ಲಭ್ಯವೆಂದು ತೋರಿಸುವ ಉದಾರತೆಯಲ್ಲಿ ತಾನು ಯಕ್ಷಗಾನಕ್ಕೆ ಅಧಿಕೃತವೆಂದು ದಾಖಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಪಠ್ಯ ವಿಷಯದ ಕರಡು ಪ್ರತಿ ತಯಾರಿಯಲ್ಲಿ ಪಾಲ್ಗೊಂಡ ಸಂಪನ್ಮೂಲ ವ್ಯಕ್ತಿಗಳು ಯಕ್ಷಗಾನದ ಒಳ-ಹೊರಗನ್ನು ಬಲ್ಲವರು, ಕಲಾವಿದರು, ಕಲಾವಿಮರ್ಶಕರು, ಗುರುಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪಳಗಿದವರು ಆಗಿದ್ದರು. ಈ ದೃಷ್ಠಿಯಿಂದ ಕರಡುಪ್ರತಿ ಸಮಗ್ರತೆಯ ಪರಿಕಲ್ಪನೆಯಲ್ಲಿಯೇ ತಯಾರಾಗಿದೆ. ಹಾಗಾಗಿಯೇ ಬೇರೆ ಯಾರೂ ವಿಘ್ನ ಸಂತೋಷಿಗಳಾಗಿ ಅಪಸ್ವರ ಎತ್ತದೆ ಯಕ್ಷಗಾನದ ಕುರಿತ ತಮ್ಮ ಕಾಳಜಿಯನ್ನು ಮೆರೆದಿದ್ದಾರೆ. ಹಾಗಾಗಿ ಡಾ. ದಾಮ್ಲೆಯವರಿಗೆ ಹುಟ್ಟಿಕೊಂಡ ಅನುಮಾನಗಳು ಮತ್ತು ಪ್ರಶ್ನೆಗಳು ತೀರಾ ವೈಯಕ್ತಿವಷ್ಟೇ ವಿನಃ ಸಮಷ್ಠಿಯಾದವುಗಳಲ್ಲ.<br />
ಬಹುಷಃ ದಾಮ್ಲೆಯವರೇ ಸಂಪನ್ಮೂಲ ವ್ಯಕ್ತಿಯಾಗಿ ಕೇಂದ್ರ ನೆಲೆಯಲ್ಲಿರುತ್ತಿದರೆ ಅವರಿಗೆ ಯಾವ ಪ್ರಶ್ನೆಗಳೂ ಉಳಿಕೆಗಳಾಗಿ ಕಾಣುತ್ತಿರಲಿಲ್ಲ. ಡಾ. ಸುಂದರ ಕೇನಾಜೆ ಅಕಾಡೆಮಿ ಸದಸ್ಯರಾದ ಕಾರಣದಿಂದಾಗಿಯೇ ಸುಳ್ಯದಲ್ಲಿ ಕಾರ್ಯಾಗಾರ ನಡೆಯುವಂತಾಗಿತ್ತು. ಆದರೆ ಯಕ್ಷಗಾನ ಅಕಾಡೆಮಿಯ ಸದಸ್ಯನಾಗುವ ರಾಜಕೀಯ ಓಟದ ಸ್ಪರ್ಧೆಯಲ್ಲಾದ ಸೋಲನ್ನು ಒಪ್ಪಿಕೊಳ್ಳಲಾಗದ ಹತಾಶೆಯೇ ದಾಮ್ಲೆಯವರ ಈ ವರ್ತನೆಗೆ ಕಾರಣವಾಗಿದೆ ಎಂಬುದು ಇತರ ವೇದಿಕೆಗಳಲ್ಲೂ ಸ್ಪಷ್ಟವಾಗಿದೆ. ಅಷ್ಟಕ್ಕೂ ಅವರ ತೆಂಕುತಿಟ್ಟು ಹಿತರಕ್ಷಣಾ ವೇದಿಕೆಗೆ ಶಿಕ್ಷಕರ ಯಕ್ಷಗಾನ ಒಕ್ಕೂಟ ಪರ್ಯಾಯವಲ್ಲ. ದಾಮ್ಲೆಯವರೂ ಕೂಡಾ ಶಿಕ್ಷಕರ ಒಕ್ಕೂಟದಲ್ಲಿ ಬಣ್ಣ ಹಾಕುವವರೇ ! ಎರಡು ವೇದಿಕೆಗಳೂ ಕೂಡಾ ಪರಸ್ಪರವಾಗಿವೆ.<br />
ನಡೆದು ಹೋದ ಕಾರ್ಯಾಗಾರದಲ್ಲಿ ಲೋಪಗಳಿರಬಹುದು. ಆದರೆ ಯಕ್ಷಗಾನದ ಕುರಿತಂತೆ ಒಂದಷ್ಟು ಅರಿವು ಇರುವ ದಾಮ್ಲೆಯವರು, ಹೊಸ ಆಯಾಮಗಳಿಗೆ ತೆರೆದುಕೊಳ್ಳಬೇಕಾದ ಜರೂರಿನಲ್ಲಿರುವ ಯಕ್ಷಗಾನ ಪ್ರಕಾರಕ್ಕೆ ಪೂರಕವಾಗಿ ವರ್ತಿಸುವುದು ಅವರಿಗೆ ಶೋಭೆ ಎನ್ನುವುದು ಸುಳ್ಯ ತಾಲೂಕು ಶಿಕ್ಷಕರ ಒಕ್ಕೂಟದ ಸ್ಪಷ್ಟ ಗ್ರಹಿಕೆ.<br />
</span></p>
]]></content:encoded>
			<wfw:commentRss>http://www.noopurabhramari.com/monthly-discussion/angalada-matu-tingala-charche-2/feed</wfw:commentRss>
		<slash:comments>0</slash:comments>
		</item>
		<item>
		<title>ಯಕ್ಷಗಾನ ಕಾರ್ಯಗಾರ ಮತ್ತು ಪಾಠಪಟ್ಟಿ</title>
		<link>http://www.noopurabhramari.com/monthly-discussion/angalada-matu-tingala-charche</link>
		<comments>http://www.noopurabhramari.com/monthly-discussion/angalada-matu-tingala-charche#comments</comments>
		<pubDate>Wed, 15 Apr 2009 09:27:37 +0000</pubDate>
		<dc:creator>ಡಾ. ಚಂದ್ರಶೇಖರ ದಾಮ್ಲೆ</dc:creator>
				<category><![CDATA[ಅಂಗಳದ ಮಾತು, ತಿಂಗಳ ಚರ್ಚೆ]]></category>
		<category><![CDATA[Cultural Journalism]]></category>
		<category><![CDATA[Cultural magazine]]></category>
		<category><![CDATA[journalism]]></category>
		<category><![CDATA[noopura bhramari]]></category>
		<category><![CDATA[Sneha Educationala Institution]]></category>
		<category><![CDATA[Sullia]]></category>
		<category><![CDATA[yakshagana]]></category>
		<category><![CDATA[yakshagana academy]]></category>
		<category><![CDATA[yakshagana education]]></category>

		<guid isPermaLink="false">http://www.noopurabhramari.com/?p=841</guid>
		<description><![CDATA[(ಕಳೆದ ಸಂಚಿಕೆಯಲ್ಲಿ ಸುಳ್ಯದಲ್ಲಿ ನಡೆದ ಯಕ್ಷಗಾನ ಕಾರ್ಯಾಗಾರದ ಬಗ್ಗೆ ವಿವರಣಾತ್ಮಕ ಲೇಖನ ಪ್ರಕಟಗೊಂಡಿತ್ತು. ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಮೂಲಕ ನಡೆಸಲಾಗುವ ಸಂಗೀತ, ನೃತ್ಯ ಪರೀಕ್ಷೆಗಳ ಮಾದರಿಯಲ್ಲೇ ಯಕ್ಷಗಾನದ ಏಳಿಗೆಗೂ ಪರೀಕ್ಷೆಗಳನ್ನು ನಡೆಸುವ ಮತ್ತು ಅದಕ್ಕೆ ಅಗತ್ಯವಿರುವ ಪರೀಕ್ಷಾ ಪಠ್ಯ ತಯಾರಿಕೆಯ ಕುರಿತಂತೆ ಚರ್ಚೆಗಳಿಗೆ ಆಹ್ವಾನ ನೀಡಲಾಗಿತ್ತು. ಆ ಪೈಕಿ ಬಂದ ಪ್ರತಿಕ್ರಿಯೆಗಳನ್ನು ಈ ಸಂಚಿಕೆಯಿಂದ ಪ್ರಕಟಿಸಲಾಗುತ್ತಿದೆ. ಭವಿಷ್ಯದ ಸಂಚಿಕೆಗಳಲ್ಲೂ ಈ ಕುರಿತಂತೆ ಮುಕ್ತ ಸಂವಾದಕ್ಕೆ, ವಾದ-ಪ್ರತಿವಾದಗಳಿಗೆ ಓದುಗರಿಗೆ ಅವಕಾಶವಿದೆ. ನಿಮ್ಮ ಅನಿಸಿಕೆ, ಅಭಿಪ್ರಾಯಗಳು [...]]]></description>
			<content:encoded><![CDATA[<p><strong>(ಕಳೆದ ಸಂಚಿಕೆಯಲ್ಲಿ ಸುಳ್ಯದಲ್ಲಿ ನಡೆದ ಯಕ್ಷಗಾನ ಕಾರ್ಯಾಗಾರದ ಬಗ್ಗೆ ವಿವರಣಾತ್ಮಕ ಲೇಖನ ಪ್ರಕಟಗೊಂಡಿತ್ತು. ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಮೂಲಕ ನಡೆಸಲಾಗುವ ಸಂಗೀತ, ನೃತ್ಯ ಪರೀಕ್ಷೆಗಳ ಮಾದರಿಯಲ್ಲೇ ಯಕ್ಷಗಾನದ ಏಳಿಗೆಗೂ ಪರೀಕ್ಷೆಗಳನ್ನು ನಡೆಸುವ ಮತ್ತು ಅದಕ್ಕೆ ಅಗತ್ಯವಿರುವ ಪರೀಕ್ಷಾ ಪಠ್ಯ ತಯಾರಿಕೆಯ ಕುರಿತಂತೆ ಚರ್ಚೆಗಳಿಗೆ ಆಹ್ವಾನ ನೀಡಲಾಗಿತ್ತು. ಆ ಪೈಕಿ ಬಂದ ಪ್ರತಿಕ್ರಿಯೆಗಳನ್ನು ಈ ಸಂಚಿಕೆಯಿಂದ ಪ್ರಕಟಿಸಲಾಗುತ್ತಿದೆ. ಭವಿಷ್ಯದ ಸಂಚಿಕೆಗಳಲ್ಲೂ ಈ ಕುರಿತಂತೆ ಮುಕ್ತ ಸಂವಾದಕ್ಕೆ, ವಾದ-ಪ್ರತಿವಾದಗಳಿಗೆ ಓದುಗರಿಗೆ ಅವಕಾಶವಿದೆ. ನಿಮ್ಮ ಅನಿಸಿಕೆ, ಅಭಿಪ್ರಾಯಗಳು ವಿಚಾರಗಳನ್ನು ಮಂಥಿಸಲಿ.)</strong></p>
<p><strong>ಸು</strong>ಳ್ಯದಲ್ಲಿ ಯಕ್ಷಗಾನ ಅಕಾಡೆಮಿಯ ವತಿಯಿಂದ ಶಿಕ್ಷಣದಲ್ಲಿ ಯಕ್ಷಗಾನವನ್ನು ಸಂಯೋಜಿಸುವ ಉದ್ದೇಶದ ಕಾರ್ಯಗಾರ ನಡೆದಿದೆ. ಈ ನಡುವೆ ಯಕ್ಷಗಾನ ಪಾಠಪಟ್ಟಿಯ ಕರಡುಪ್ರತಿಯೂ ಸಿದ್ಧವಾಗಿ ಅದು ಅಧ್ಯಕ್ಷರ ಕೈ ಸೇರಿದೆ. ನಂತರ ಎರಡು ದಿನಗಳಲ್ಲಿ (ಮಾರ್ಚ್ ೯ ಮತ್ತು ೧ಂ) ಅದು ತಜ್ಞ ಕಲಾವಿದರಿಂದ ಪರಿಷ್ಕರಣೆಗೊಂಡಿದೆ ಎಂಬುದಾಗಿಯೂ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಕುರಿತಂತೆ ಒಂದಷ್ಟು ಪ್ರಶ್ನೆಗಳೂ ಉಳಿದಿದೆ.<br />
ಮುಖ್ಯವಾಗಿ ಭಾಗವಹಿಸಿದ ಆ ತಜ್ಞರು ಯಾರು ಎಂಬುದು ಪ್ರಕಟವಾಗಿಲ್ಲ. ಮತ್ತು ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳಲ್ಲಿ ಯಕ್ಷಗಾನದ ಆಳ-ವಿಸ್ತಾರಗಳನ್ನು ಅನುಭವದಿಂದ ತಿಳಿದ ಕಲಾವಿದರು ಎಷ್ಟಿದ್ದರೋ ಅದೂ ಗೊತ್ತಿಲ್ಲ. ಪ್ರಾತ್ಯಕ್ಷಿಕೆ ಮತ್ತು ಪ್ರಯೋಗಗಳನ್ನು ಮಾಡಿ ವಿಮರ್ಶಿಸದೆ ಕೇವಲ ಒಂದು ದಿನದ ಚರ್ಚೆಯಲ್ಲಿ ಪಾಠಪಟ್ಟಿಯ ಕರಡನ್ನು ಸಿದ್ಧಪಡಿಸುವುದೂ ಸಾಧ್ಯವಿಲ್ಲ. ( ಎರಡು ದಿನಗಳಲ್ಲಿ ಅರ್ಧ ದಿನ ಉದ್ಘಾಟನೆಗೆ ಹಾಗೂ ಅರ್ಧ ದಿನ ಸಮಾರೋಪಕ್ಕೆ ಹೋಗಿದೆ ಎಂಬುದು ನನ್ನ ಅಭಿಪ್ರಾಯ.)<br />
ಅಂದು &#8216;ಪ್ರಯೋಗ&#8217; ವೆಂಬ ಹೆಸರಿನಲ್ಲಿ ಪ್ರದರ್ಶಿಸಿದ ಯಕ್ಷಗಾನವೂ ಮಕ್ಕಳ ಹಾಗೂ ಹವ್ಯಾಸಿಗಳ ಪ್ರದರ್ಶನವಾಗಿತ್ತೇ ಹೊರತು ಯಕ್ಷಗಾನದ ವಿವಿಧ ಅಂಗಗಳ ಶಾಸ್ತ್ರೀಯತೆಯನ್ನು ಪರಿಚಯಿಸುವ ಪ್ರಯತ್ನ ನಡೆಯಲಿಲ್ಲ ಮತ್ತು ಅನೇಕ ಮಂದಿ ಸಂಪನ್ಮೂಲ ವ್ಯಕ್ತಿಗಳು ಅದನ್ನು ನೋಡಲೂ ಇಲ್ಲ ಎಂಬುದು ನಾನು ಕಂಡುಕೊಂಡ ವಿಚಾರ. ಇನ್ನೀಗ ಶಿಕ್ಷಣ ಇಲಾಖೆಯೊಳಗೆ ಇದೇ ಪಾಠಪಟ್ಟಿಯನ್ನು ತುರುಕಿಸಿ ಯಕ್ಷಗಾನದಲ್ಲಿ ಪರೀಕ್ಷೆಗಳನ್ನು ನಡೆಸಿ ಸರ್ಟಿಫಿಕೇಟನ್ನು ಕೊಡುವ ಹಾಗೂ ಅದಕ್ಕೊಂದು ಘಟಿಕೋತ್ಸವವನ್ನು ಮಾಡುವ ಕಾರ್ಯವೂ ನಡೆದೀತು.  ಆದರೆ ಈ ಬಗ್ಗೆ ಸರಕಾರವೂ ಯಕ್ಷಗಾನ ಅಕಾಡೆಮಿಯೂ ಎಚ್ಚರ ವಹಿಸಬೇಕು.<br />
ಇನ್ನೊಂದು ಮುಖ್ಯ ವಿಚಾರವೆಂದರೆ ಯಕ್ಷಗಾನವು ಒಂದು ಸಮಗ್ರ ಕಲೆ. ಇದನ್ನು ವಿಭಜಿಸಿ ಐದು ಗುಂಪುಗಳಲ್ಲಿ ಚರ್ಚೆ ನಡೆಸಿದ ಶಿಕ್ಷಕರ ತರಬೇತಿಯ ಟೆಕ್ನಿಕ್ ಆಕರ್ಷಕವೆನ್ನಿಸಿರಬಹುದು. ಆದರೆ ಅದು ಯಕ್ಷಗಾನದ ಪಾಠಪಟ್ಟಿಯ ತಯಾರಿಗೆ ಅಪಾಯಕಾರಿಯಾದೀತೆಂಬುದು ನನ್ನ ಅನಿಸಿಕೆ. ಏಕೆಂದರೆ ಪ್ರಸಂಗ ಒಂದು ಕಡೆ, ನಾಟ್ಯ ಇನ್ನೊಂದು ಕಡೆ, ಅರ್ಥಗಾರಿಕೆ ಮತ್ತೊಂದು ಕಡೆ, ಹಿಮ್ಮೇಳ ಮಗುದೊಂದು ಕಡೆ ಹೀಗೆ ಚರ್ಚೆಯಾದರೆ ಅದು ವಿಭಜನಾತ್ಮಕ ಚಿಂತನೆಯಾಗುತ್ತದಷ್ಟೇ ಅಲ್ಲದೆ ಸಮಗ್ರ ಚರ್ಚೆಗೆ ತಡೆಗಳನ್ನು ನಿರ್ಮಿಸಿದಂತಾಗುವುದಿಲ್ಲವೇ?<br />
ಯಕ್ಷಗಾನ ಪಾಠಪಟ್ಟಿಯ ತಯಾರಿಗೆ ಸಮಗ್ರ ಚಿಂತನೆಯ ಸಮೀಪನದೊಂದಿಗೆ ಕೆಲವು ರಾತ್ರೆಗಳಲ್ಲಿ  ತಜ್ಞ ಕಲಾವಿದರು ಕುಳಿತು ಪ್ರಾತ್ಯಕ್ಷಿಕೆ-ಪ್ರಯೋಗಗಳೊಂದಿಗೆ ದೊಡ್ಡ ಕಾರ್ಯಗಾರವೇ ನಡೆಯಬೇಕಾಗಿದೆ. ಅದನ್ನು ಏರ್ಪಡಿಸಲು ಯಕ್ಷಗಾನದ ಅನುಭವವಿದ್ದ ಶಿಬಿರ ಸಂಯೋಜಕರು ಇರಬೇಕು ಎಂಬುದು ನನ್ನ ಅಭಿಪ್ರಾಯ.<br />
ಬಾಲ್ಯದಿಂದಲೂ ಯಕ್ಷಗಾನವನ್ನೇ ಉಸಿರಾಡಿದ ಶ್ರೀ ಬಲಿಪ ಭಾಗವತರು, ಕೋಳ್ಯೂರು ರಾಮಚಂದ್ರ ರಾಯರು, ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು, ಗೋಪಾಲಕೃಷ್ಣ ಕುರುಪ್‌ರವರು, ಪದ್ಯಾಣ ಶಂಕರನಾರಾಯಣ ಭಟ್ಟರು, ಪದ್ಯಾಣ ಗಣಪತಿ ಭಟ್ಟರು ಇನ್ನೂ ಮುಂತಾಗಿ ಅನೇಕ ಹಿರಿಯ ಕಲಾವಿದರು ಪಠ್ಯರಚನೆಗೆ ಮಾರ್ಗದರ್ಶನ ಕೊಡಬಲ್ಲವರಿದ್ದಾರೆ. ಇವರಲ್ಲದೆ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಅನೇಕ ರಾತ್ರೆಗಳನ್ನು ಹಗಲು ಮಾಡಿದ ಡಾ. ಎಂ ಪ್ರಭಾಕರ ಜೋಶಿ, ಹಿಮ್ಮೇಳ ಮುಮ್ಮೇಳ ಹಾಗೂ ನೇಪಥ್ಯಗಳ ಪೂರ್ಣ ಅನುಭವವಿರುವ ಡಾ. ರಾಘವ ನಂಬಿಯಾರ್ ಮುಂತಾದವರು ಅಕಾಡೆಮಿಕ್ ಆಗಿದ್ದುಕೊಂಡು ಕಲಾವಿದರ ನೇರ ಸಂವಹನವುಳ್ಳವರು. ಅವರು ಈಗಾಗಲೇ ನಡೆಸಿದ ಅಧ್ಯಯನಗಳು ಪ್ರಕಟವಾಗಿದೆ. ಅಲ್ಲದೆ ಪದ್ಯ ಆಕರ ಗ್ರಂಥಗಳಾಗಿ ಲಭ್ಯವಿರುವ ಅನೇಕ ಕೃತಿಗಳನ್ನು ಹಿರಿಯ ಕಲಾವಿದರು ಬರೆದಿದ್ದಾರೆ. ನನ್ನಲ್ಲೇ ಅನೇಕ ಪುಸ್ತಕಗಳಿವೆ. ಹೀಗೆ ಕಲಾವಿದ ವಿಮರ್ಶಕರನ್ನೂ ಒಳಗೊಂಡು ಆಕರ ಗ್ರಂಥಗಳನ್ನೊದಗಿಸಿಯೇ ಪಾಠಪಟ್ಟಿಯನ್ನು ರಚಿಸಬೇಕಾದದ್ದು ಅಗತ್ಯ.</p>
<p><strong><br />
</strong><strong>(ಲೇಖಕರು </strong><strong>ಸಮಾಜಶಾಸ್ತ್ರ ಉಪನ್ಯಾಸಕರು ಮತ್ತು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು.,ಸುಳ್ಯ)<br />
</strong></p>
]]></content:encoded>
			<wfw:commentRss>http://www.noopurabhramari.com/monthly-discussion/angalada-matu-tingala-charche/feed</wfw:commentRss>
		<slash:comments>0</slash:comments>
		</item>
		<item>
		<title>ಚರ್ಚೆ</title>
		<link>http://www.noopurabhramari.com/monthly-discussion/nimma-bareha-namma-odu-5</link>
		<comments>http://www.noopurabhramari.com/monthly-discussion/nimma-bareha-namma-odu-5#comments</comments>
		<pubDate>Mon, 15 Dec 2008 07:49:21 +0000</pubDate>
		<dc:creator>ಮನೋರಮಾ.ಬಿ.ಎನ್</dc:creator>
				<category><![CDATA[ಅಂಗಳದ ಮಾತು, ತಿಂಗಳ ಚರ್ಚೆ]]></category>
		<category><![CDATA[Bharathanatyam]]></category>
		<category><![CDATA[bhramari]]></category>
		<category><![CDATA[Cultural Journalism]]></category>
		<category><![CDATA[Cultural magazine]]></category>
		<category><![CDATA[Dance]]></category>
		<category><![CDATA[Dance guru]]></category>
		<category><![CDATA[journalism]]></category>
		<category><![CDATA[mangalore]]></category>
		<category><![CDATA[manorama]]></category>
		<category><![CDATA[nimma bareha namma odu]]></category>
		<category><![CDATA[noopura bhramari]]></category>
		<category><![CDATA[noopura pdf]]></category>

		<guid isPermaLink="false">http://www.noopurabhramari.com/?p=777</guid>
		<description><![CDATA[ಸಂಚಿಕೆ ೫ , ಸಂಪುಟ ೧ 
ಹಿರಿಯ ನೃತ್ಯ ವಿದ್ವಾಂಸರೊಬ್ಬರು ತಮ್ಮ ಅಭಿಪ್ರಾಯವೊಂದನ್ನು ಮುಂದಿಟ್ಟು
ತಿಂಗಳ ಚರ್ಚೆಗಾಗಿ ಅಂಗಳಕ್ಕೆ ಆಹ್ವಾನ ನೀಡಿದ್ದಾರೆ. ಜನರು ಇದನ್ನು ಯೋಚಿಸಿ ಅವರದೇ
ಆದ ಅಭಿಪ್ರಾಯಗಳನ್ನಿತ್ತರೆ ಕಲೆಗೆ ಒಳ್ಳೆಯದು; ಯೋಚನೆಗೂ ಒಳ್ಳೆಯದು ಎಂಬುದು
ಅವರ ಅನಿಸಿಕೆ. ಕಲಾಗಾರರಲ್ಲಿಯೂ ತಮ್ಮತನವೆಂಬುದು ಈ ಮೂಲಕ
ಪ್ರಕಾಶವಾದೀತಲ್ಲವೇ ಎಂಬುದೂ ಅವರ ಪ್ರಶ್ನೆ ಮತ್ತು ಕಳಕಳಿ.
ಇಂತಹ ಸಂವಾದಗಳು, ಪಂಥಾಹ್ವಾನಗಳು ಮುಂದಿನ ದಿನಗಳಲ್ಲೂ ತೆರೆದುಕೊಳ್ಳಲಿದೆ.
ಕಲಾವಿದರು, ವಿದ್ವಾಂಸರು, ತಂದೆತಾಯಿಯರಾದಿಯಾಗಿ ಎಲ್ಲಾ ಆಸಕ್ತ ಓದುಗಬಂಧುಗಳು
ಈ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು. ಜೊತೆಗೆ ಈ ಹಿಂದಿನ ಮತ್ತು ಈ ಸಂಚಿಕೆಯಲ್ಲಿ
ಪ್ರಸ್ತಾಪಿಸಲಾದ ಯಾವುದೇ ವಿಚಾರಗಳ [...]]]></description>
			<content:encoded><![CDATA[<p><em><strong>ಸಂಚಿಕೆ ೫ , ಸಂಪುಟ ೧ </strong></em></p>
<p>ಹಿರಿಯ ನೃತ್ಯ ವಿದ್ವಾಂಸರೊಬ್ಬರು ತಮ್ಮ ಅಭಿಪ್ರಾಯವೊಂದನ್ನು ಮುಂದಿಟ್ಟು<br />
ತಿಂಗಳ ಚರ್ಚೆಗಾಗಿ ಅಂಗಳಕ್ಕೆ ಆಹ್ವಾನ ನೀಡಿದ್ದಾರೆ. ಜನರು ಇದನ್ನು ಯೋಚಿಸಿ ಅವರದೇ<br />
ಆದ ಅಭಿಪ್ರಾಯಗಳನ್ನಿತ್ತರೆ ಕಲೆಗೆ ಒಳ್ಳೆಯದು; ಯೋಚನೆಗೂ ಒಳ್ಳೆಯದು ಎಂಬುದು<br />
ಅವರ ಅನಿಸಿಕೆ. ಕಲಾಗಾರರಲ್ಲಿಯೂ ತಮ್ಮತನವೆಂಬುದು ಈ ಮೂಲಕ<br />
ಪ್ರಕಾಶವಾದೀತಲ್ಲವೇ ಎಂಬುದೂ ಅವರ ಪ್ರಶ್ನೆ ಮತ್ತು ಕಳಕಳಿ.<br />
ಇಂತಹ ಸಂವಾದಗಳು, ಪಂಥಾಹ್ವಾನಗಳು ಮುಂದಿನ ದಿನಗಳಲ್ಲೂ ತೆರೆದುಕೊಳ್ಳಲಿದೆ.<br />
ಕಲಾವಿದರು, ವಿದ್ವಾಂಸರು, ತಂದೆತಾಯಿಯರಾದಿಯಾಗಿ ಎಲ್ಲಾ ಆಸಕ್ತ ಓದುಗಬಂಧುಗಳು<br />
ಈ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು. ಜೊತೆಗೆ ಈ ಹಿಂದಿನ ಮತ್ತು ಈ ಸಂಚಿಕೆಯಲ್ಲಿ<br />
ಪ್ರಸ್ತಾಪಿಸಲಾದ ಯಾವುದೇ ವಿಚಾರಗಳ ಕುರಿತೂ ತಮ್ಮ ಅನಿಸಿಕೆಗಳನ್ನು<br />
ವ್ಯಕ್ತಪಡಿಸಬಹುದು. ಈ ಬಾರಿಯ ಪ್ರಶ್ನೆಗಳು&#8230;!<br />
೧. ಹೆಚ್ಚಿನ ನೃತ್ಯಶಿಕ್ಷಕರು ಅಥವಾ ನರ್ತಕಿಯರು cd ಅಥವಾ ಕ್ಯಾಸೆಟ್<br />
ಇತ್ಯಾದಿಗಳನ್ನು ನೋಡಿ ಭರತನಾಟ್ಯ ಕಲಿಸುತ್ತಿದ್ದಾರೆ. ಕಲಿಯುತ್ತಿದ್ದಾರೆ !; ತಮ್ಮದಾದ<br />
ಶೈಲಿ ಅವರಲ್ಲಿಲ್ಲ. ಇದರಿಂದ ಗುರುಗಳೆನಿಸಿದವರಿಗೆ ಲಾಭವೋ?ನಷ್ಟವೋ?<br />
೨. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಸಭಾಭವನಗಳು ಒಂದು ಸಭೆಗೆ ಮಾತ್ರ<br />
ಉತ್ತಮವೆನಿಸುತ್ತದೆ. ಇದು ದಕ್ಷಿಣಕನ್ನಡದ ಮಾತಷ್ಟೆ ಅಲ್ಲ. ಕೊಡಗು ಮತ್ತು ಮಲೆನಾಡು<br />
ಪ್ರದೇಶಗಳೂ ಇದಕ್ಕೆ ಹೊರತಲ್ಲ. ಇಲ್ಲಿ ಭರತನಾಟ್ಯವನ್ನು ಕಾಣುವ ಸಹೃದಯರು<br />
ಪಾತ್ರಧಾರಿಯ ಮನಸ್ಸಿನ ಸ್ಥಿತಿ, ಭಾವಿಸುವಂತಹ ಅನುಭವಗಳನ್ನು ಕಾಣದೆ ಬರಿಯ<br />
ಬಾಹ್ಯಸೌಂದರ್ಯವನ್ನಷ್ಟೆ ನೋಡಿ ಒಳ್ಳೆಯದು- ಕೆಟ್ಟದ್ದು, ಚೆನ್ನಾಗಿದೆ-ಚೆನ್ನಾಗಿಲ್ಲ<br />
ಎನ್ನುತ್ತಾರೆ. ನಟ-ನಟಿಯರ ಆಂತರಂಗಿಕ ಕಲೆಯನ್ನು ದೂರದಿಂದ ನೋಡಿ ತಿಳಿವ<br />
ಪ್ರಯತ್ನವೂ, ಅವಕಾಶವೂ ಇರುವುದಿಲ್ಲ. ಮುಖಭಾವದ ವಿವಿಧ ಸಂಚಾರಗಳು ಅವರಿಗೆ<br />
ಅಗತ್ಯವಿಲ್ಲದಂತಿದೆ. ಜೊತೆಗೆ ಹಾಡಿನ ಒಳಾರ್ಥವನ್ನೂ ತಿಳಿಯದೆ ದೇಹಸೌಂದರ್ಯವೇ<br />
ಮುಖ್ಯವೆನಿಸಿದೆ. ಹಾಗಾದರೆ ಮುಂದಿನ ಪ್ರದರ್ಶನಗಳಲ್ಲಿ ಸಂಚಾರಿ ಭಾವಗಳು (ವಿವರವಾದ<br />
ಅಭಿನಯ) ಬೇಕೇ ಅಥವಾ ಬೇಡವೇ?<br />
<em><strong>ಸಂಚಿಕೆ ೧ ಸಂಪುಟ ೨</strong></em></p>
<p>ನೃತ್ಯಾಭ್ಯಾಸವನ್ನು ಮಾಡುವ ಹಲವು ಹುಡುಗ-ಹುಡುಗಿಯರು ಒಂದು<br />
ಮಾತು ಹೇಳುವುದಿದೆ&#8230; &#8216;ಕಡಿಮೆಯೆಂದ್ರೂ ಹತ್ತು -ಹದಿನೈದು ವರ್ಷಗಳಿಂದ ಡ್ಯಾನ್ಸ್<br />
ಕಲೀತಿದ್ದೇವೆ, ಪ್ರೋಗ್ರಾಂ ಕೂಡಾ ಕೊಟ್ಟಿದ್ದೇವೆ.&#8217; ಹಾಗಾದರೆ ಇವೆಲ್ಲದರನ್ನೂ ಕಲಿತೂ<br />
ಅವರೆಲ್ಲಾ ಮುಖ್ಯ ಕಲಾವಿದರು ಅಂತ ಹೇಳಿಕೊಳ್ಳುವ ಮಟ್ಟಕ್ಕೆ ಏಕೆ ಬರುವುದಿಲ್ಲ?</p>
<p>ಶಾಲಾ ವ್ಯಾಸಂಗಕ್ಕೆ ಕೊಟ್ಟಷ್ಟೂ ಮಹತ್ವ ಭರತನಾಟ್ಯಕ್ಕೂ ನೀಡುತ್ತಾರೆ ಎಂದಾದಲ್ಲಿ<br />
ಕಲೆಯಲ್ಲಿ ಉನ್ನತ ವ್ಯಾಸಂಗ ಮಾಡಲು ಏಕೆ ಹಿಂದೇಟು ಹಾಕುತ್ತಾರೆ? ಹಾಗಾದರೆ<br />
ನೃತ್ಯ ಕಲಿಯುವುದಾದರೂ ಯಾಕೆ? ಪ್ರಸಿದ್ಧಿಗೋ? ಲಾಭಕ್ಕೋ? ಅಥವಾ ಕಲೆಯ<br />
ಮೇಲಿನ ಆಸಕ್ತಿಗೋ?</p>
<p><em><strong>ಸಂಚಿಕೆ ೩ ಸಂಪುಟ ೨</strong></em></p>
<p>ಇಂದಿನ ಸ್ಥಿತಿಯಲ್ಲಿ ನರ್ತನಕಲೆಯಲ್ಲಿ<br />
ಆಂಗಿಕಾಭಿನಯ (ಅಂಗಗಳ ಚಲನೆಯಿಂದಾಗುವ<br />
ಅಭಿನಯ) ಮತ್ತು ಆಹಾರ್ಯಭಿನಯ(ವೇಷಭೂಶಣ, ಅಲಂಕಾರ) ಮುಖ್ಯವೆನಿಸಿಕೊಂಡಿದೆ.<br />
ಅಬ್ಬರದ, ತಾಳ-ಲಯಗಳಿಲ್ಲದ, ಸಂಗೀತವೇ ವಾಚಿಕಾಭಿನಯ<br />
ಎನಿಸಿಕೊಳ್ಳುತ್ತಿದೆ. ಸಾತ್ವಿಕಾಭಿನಯ ಮರೆಯಾಗುತ್ತಿದೆ. ಇಂತಹ ಸ್ಥಿತಿಯನ್ನು<br />
ನಾವೇನೆಂದು ಕರೆಯೋಣ? ಭರತನಾಟ್ಯವೆಂಬುದು ಬರಿಯ ಚಲನೆ ಮತ್ತು<br />
ಆಹಾರ್ಯಗಳಿಂದ ಒಡಗೂಡಿದ ನೃತ್ಯವೇ? ಇದಕ್ಕೆ ಅಂಟಿದ ಹಾಸ್ಯಾಸ್ಪದ ದೃಷ್ಠಿ<br />
ಬದಲಾಗುವುದೆಂತು ?</p>
<p><strong>&#8230;ತಡವೇಕೆ ಮತ್ತೆ? ತೆರೆದಿಡಿ ನಿಮ್ಮ ಮನದ ಮಾತಿನ ಲಹರಿಗಳನ್ನು<br />
ನಮ್ಮ ಅಂಗಳಕ್ಕೆ&#8230;</strong></p>
]]></content:encoded>
			<wfw:commentRss>http://www.noopurabhramari.com/monthly-discussion/nimma-bareha-namma-odu-5/feed</wfw:commentRss>
		<slash:comments>0</slash:comments>
		</item>
		<item>
		<title>ನಿಡುವಜೆ ರಾಮ ಭಟ್</title>
		<link>http://www.noopurabhramari.com/monthly-discussion/%e0%b2%a8%e0%b2%bf%e0%b2%a1%e0%b3%81%e0%b2%b5%e0%b2%9c%e0%b3%86-%e0%b2%b0%e0%b2%be%e0%b2%ae-%e0%b2%ad%e0%b2%9f%e0%b3%8d</link>
		<comments>http://www.noopurabhramari.com/monthly-discussion/%e0%b2%a8%e0%b2%bf%e0%b2%a1%e0%b3%81%e0%b2%b5%e0%b2%9c%e0%b3%86-%e0%b2%b0%e0%b2%be%e0%b2%ae-%e0%b2%ad%e0%b2%9f%e0%b3%8d#comments</comments>
		<pubDate>Mon, 15 Dec 2008 05:58:58 +0000</pubDate>
		<dc:creator>ಮನೋರಮಾ.ಬಿ.ಎನ್</dc:creator>
				<category><![CDATA[ಅಂಗಳದ ಮಾತು, ತಿಂಗಳ ಚರ್ಚೆ]]></category>
		<category><![CDATA[ತಿಂಗಳ ಚರ್ಚೆ]]></category>
		<category><![CDATA[ಅಂಗಳದ ಮಾತು]]></category>

		<guid isPermaLink="false">http://www.noopurabhramari.com/?p=402</guid>
		<description><![CDATA[ಅಶ್ವಯುಜ-ಕಾರ್ತಿಕ  ಮಾಸದ ಸಂಚಿಕೆಯಲ್ಲಿನ  ಸಂಪಾದಕೀಯ ಉತ್ತಮವಾಗಿ  ಮೂಡಿಬಂದಿದೆ.   ಇಂದು ಸಮೂಹ  ಮಾಧ್ಯಮಗಳಲ್ಲಿ  ಕಲೆಯ ಕುರಿತಾದ  ವಿಚಾರಗಳಲ್ಲಿ  ಸಿಗಬೇಕಾದ ಪ್ರಾಧಾನ್ಯತೆ  ಸಿಗುತ್ತಿಲ್ಲ.    ಬಹಳ ಮಂದಿ  ಸಂಗೀತ, ಭರತನಾಟ್ಯ,  ಯಕ್ಷಗಾನ, ನಾಟಕ,  ಚಿತ್ರಕಲೆ, ಕ್ರೀಡೆ  ಮೊದಲಾದ ಕಲಾ  ಮಾಧ್ಯಮಗಳಲ್ಲಿ  ತಮ್ಮ ಪ್ರತಿಭೆಗಳನ್ನು  ತೋರುತ್ತಿದ್ದರೂ,  ಅವರ ಪ್ರತಿಭೆಯ  ವಿಕಾಸಕ್ಕೆ ಪೂರಕವಾಗುವಂತಹ [...]]]></description>
			<content:encoded><![CDATA[<p style="margin: 0.0001pt; text-align: left;"><span style="font-family: Tunga; color: #000000;"><strong>ಅ</strong>ಶ್ವಯುಜ-ಕಾರ್ತಿಕ  ಮಾಸದ ಸಂಚಿಕೆಯಲ್ಲಿನ  ಸಂಪಾದಕೀಯ ಉತ್ತಮವಾಗಿ  ಮೂಡಿಬಂದಿದೆ.   ಇಂದು ಸಮೂಹ  ಮಾಧ್ಯಮಗಳಲ್ಲಿ  ಕಲೆಯ ಕುರಿತಾದ  ವಿಚಾರಗಳಲ್ಲಿ  ಸಿಗಬೇಕಾದ ಪ್ರಾಧಾನ್ಯತೆ  ಸಿಗುತ್ತಿಲ್ಲ.    ಬಹಳ ಮಂದಿ  ಸಂಗೀತ, ಭರತನಾಟ್ಯ,  ಯಕ್ಷಗಾನ, ನಾಟಕ,  ಚಿತ್ರಕಲೆ, ಕ್ರೀಡೆ  ಮೊದಲಾದ ಕಲಾ  ಮಾಧ್ಯಮಗಳಲ್ಲಿ  ತಮ್ಮ ಪ್ರತಿಭೆಗಳನ್ನು  ತೋರುತ್ತಿದ್ದರೂ,  ಅವರ ಪ್ರತಿಭೆಯ  ವಿಕಾಸಕ್ಕೆ ಪೂರಕವಾಗುವಂತಹ  ರೀತಿಯಲ್ಲಿ ವಿಮರ್ಶೆಗಳು  ಪ್ರಕಟವಾಗುತ್ತಿಲ್ಲ.   ಕಲಾ ಪ್ರತಿಭೆ  ಇನ್ನಷ್ಟು ಬೆಳೆಯಲು  ಸಹಕಾರಿಯಾಗಬಲ್ಲ  ಮಾಹಿತಿಗಳನ್ನು  ಕಲಾ ಪುಟಗಳಲ್ಲಿ  ತಜ್ಞರಿಂದ ನೀಡಬಹುದು.   ಆದರೂ ಸಾಕಷ್ಟು  ಮಾಹಿತಿಗಳು ಪ್ರಕಟಗೊಳ್ಳುತ್ತಿಲ್ಲ.   ಅದಕ್ಕೆ ಬದಲಾಗಿ  ಸಮಾಜಕ್ಕೆ ಮಾರಕವಾಗಬಲ್ಲಂತಹ,  ಕಲೆಗೆ ಅಪಚಾರವಗಬಲ್ಲಂತಹ  ಅಶ್ಲೀಲ ಚಿತ್ರಗಳು  ಪ್ರಕಟವಾಗುತ್ತಿರುವುದು  ವಿಷಾದಕರ.</span></p>
<p style="margin: 0.0001pt; text-align: left;">
<p style="margin: 0.0001pt; text-align: left;"><span style="font-family: Tunga; color: #000000;"> ಓಶೋ ರಜನೀಶ್  ಅವರು ಪತ್ರಿಕೋದ್ಯಮದ  ಕುರಿತು ಬರೆದ  ಪುಸ್ತಕದಲ್ಲಿ  &#8220;ಪತ್ರಕರ್ತನಾದವನು  ಮುಕ್ತ ಮನಸ್ಸನ್ನು  ಹೊಂದಿರಬೇಕು.   ನಮ್ಮಲ್ಲಿ ಬಹಳ  ಮಂದಿ ಕವಿ, ಕಲಾವಿದ,  ಬರಹಗಾರ, ಸಂಗೀತಗಾರ.,  ಆಧ್ಯಾತ್ಮಿಕ  ಗುರುಗಳಿದ್ದಾರೆ.  ಪತ್ರಕರ್ತರು  ಅವರನ್ನೆಲ್ಲ  ಪರಿಚಯಿಸಬೇಕು.   ಪತ್ರಿಕೆಗಳಲ್ಲಿ  ಬರುವ ವಿಚಾರಗಳಿಂದ  ಹಳೆಯ ಪತ್ರಿಕೆಗಳೂ  ಕೂಡ ನಮಗೆ ಉಪಯುಕ್ತವಾಗಿರಬೇಕು.  ವರದಿಗಳನ್ನು  ನೀಡುವಾಗ ರೋಚಕ  ವರದಿಗಳಿಗಿಂತಲೂ  ಕಲೆ ಸಾಹಿತ್ಯ  ಮೊದಲಾದ ಉತ್ತಮ  ವಿಚಾರಗಳನ್ನು  ಪ್ರೋತ್ಸಾಹಿಸುವಂತಹ,  ಸಮಾಜಕ್ಕೆ ಹಿತವೆನಿಸುವ,  ಶಿಕ್ಷಣ ನೀಡುವಂತಹ  ವರದಿಗಳಿಗೆ ಆದ್ಯತೆ  ನೀಡಬೇಕು ಎಂದಿದ್ದಾರೆ&#8221;.</span></p>
<p style="margin: 0.0001pt; text-align: left;">
<p style="margin: 0.0001pt; text-align: left;"><span style="font-family: Tunga; color: #000000;"> ಅದೇ ರೀತಿ ಖ್ಯಾತ  ಕಲಾ ವಿಮರ್ಶಕ  ಶ್ರೀ ಈಶ್ವರಯ್ಯನವರು,  ’ಸಾಂಸ್ಕೃತಿಕ  ಕಾರ್ಯಕ್ರಮಗಳ  ವಿಮರ್ಶೆಯ ನೆಪದಲ್ಲಿ  ಕೇವಲ ತಪ್ಪುಗಳನ್ನು  ಮಾತ್ರ ಬೊಟ್ಟು  ಮಾಡುವುದು ಸರಿಯಲ್ಲ.   ಆ ರೀತಿಯ ದೃಷ್ಟಿಕೊನವಿಟ್ಟುಕೊಂಡಲ್ಲಿ  ಟೀಕೆ ಮಾತ್ರ  ಕಾಣಿಸುತ್ತದೆ.   ಇದರಿಂದ ಕಲೆಯನ್ನು  ಆಸ್ವಾದಿಸುವುದು  ಸಾಧ್ಯವಿಲ್ಲ.   ಆದ್ದರಿಂದ ವಿಮರ್ಶೆಯು  ಕಲೆಯನ್ನು ಪ್ರೋತ್ಸಾಹಿ  ಸುವಂತಿರಬೇಕು.  ಕಲೆಗೆ ಅಪಚಾರವಾಗಕೂಡದು’  ಎಂದಿದ್ದಾರೆ.    ಆದ್ದರಿಂದ  ಕಲೆ ಹಾಗೂ ಕಲಾವಿದರನ್ನು  ಪ್ರೋತ್ಸಾಹಿಸುವ  ನಿಟ್ಟಿನಲ್ಲಿ  ಮಾಧ್ಯಮ ಪ್ರತಿನಿಧಿಗಳು  ಎಚ್ಚರ ವಹಿಸುವುದು  ಅಗತ್ಯ.  ಈ ನಿಟ್ಟಿನಲ್ಲಿ  ನಿಮ್ಮ ಮಂಜೀರ  (ಸಂಪಾದಕೀಯ)  ಅರ್ಥಪೂರ್ಣವಾಗಿದೆ. </span></p>
<p style="margin: 0.0001pt; text-align: left;"><span style="font-family: Tunga; color: #000000;"> </span></p>
<p style="margin: 0.0001pt; text-align: right;"><span style="font-family: Tunga; color: #000000;"><strong>- ನಿಡುವಜೆ  ರಾಮ ಭಟ್, ಪ್ರಶಾಂತಿ  ನಿಲಯ, ಗುಂಡಿಬೈಲು,  ಉಡುಪಿ</strong></span></p>
<p style="margin: 0.0001pt; text-align: right;">
<p style="margin: 0.0001pt; text-align: left;"><span style="font-family: Tunga; color: #000000;"> </span></p>
]]></content:encoded>
			<wfw:commentRss>http://www.noopurabhramari.com/monthly-discussion/%e0%b2%a8%e0%b2%bf%e0%b2%a1%e0%b3%81%e0%b2%b5%e0%b2%9c%e0%b3%86-%e0%b2%b0%e0%b2%be%e0%b2%ae-%e0%b2%ad%e0%b2%9f%e0%b3%8d/feed</wfw:commentRss>
		<slash:comments>0</slash:comments>
		</item>
		<item>
		<title>ಸಂಚಿಕೆ ೬ , ಸಂಪುಟ ೨</title>
		<link>http://www.noopurabhramari.com/monthly-discussion/tingala-charche-2</link>
		<comments>http://www.noopurabhramari.com/monthly-discussion/tingala-charche-2#comments</comments>
		<pubDate>Wed, 10 Dec 2008 09:30:33 +0000</pubDate>
		<dc:creator>ಸಂಪಾದಕಿ</dc:creator>
				<category><![CDATA[ಅಂಗಳದ ಮಾತು, ತಿಂಗಳ ಚರ್ಚೆ]]></category>
		<category><![CDATA[angalada matu]]></category>
		<category><![CDATA[ನೂಪುರಭ್ರಮರಿ]]></category>
		<category><![CDATA[ಹಸ್ತಮಯೂರಿ]]></category>
		<category><![CDATA[Bharathanatyam]]></category>
		<category><![CDATA[Cultural Journalism]]></category>
		<category><![CDATA[Cultural magazine]]></category>
		<category><![CDATA[Dance]]></category>
		<category><![CDATA[discussion about dance]]></category>
		<category><![CDATA[forum for Discussion]]></category>
		<category><![CDATA[journalism]]></category>
		<category><![CDATA[kannada journalism]]></category>
		<category><![CDATA[magazine]]></category>
		<category><![CDATA[manjeera]]></category>
		<category><![CDATA[manorama]]></category>
		<category><![CDATA[noopura bhramari]]></category>
		<category><![CDATA[noopura's discussion]]></category>
		<category><![CDATA[ram bhat]]></category>
		<category><![CDATA[tingala charche]]></category>
		<category><![CDATA[udupi]]></category>

		<guid isPermaLink="false">http://www.noopurabhramari.com/?p=803</guid>
		<description><![CDATA[ಅಶ್ವಯುಜ-ಕಾರ್ತಿಕ ಮಾಸದ
ಸಂಚಿಕೆಯಲ್ಲಿನ ಸಂಪಾದಕೀಯ ಉತ್ತಮವಾಗಿ
ಮೂಡಿಬಂದಿದೆ. ಇಂದು ಸಮೂಹ
ಮಾಧ್ಯಮಗಳಲ್ಲಿ ಕಲೆಯ ಕುರಿತಾದ ವಿಚಾರಗಳಲ್ಲಿ
ಸಿಗಬೇಕಾದ ಪ್ರಾಧಾನ್ಯತೆ ಸಿಗುತ್ತಿಲ್ಲ. ಬಹಳ ಮಂದಿ ಸಂಗೀತ, ಭರತನಾಟ್ಯ,
ಯಕ್ಷಗಾನ, ನಾಟಕ, ಚಿತ್ರಕಲೆ, ಕ್ರೀಡೆ ಮೊದಲಾದ ಕಲಾ ಮಾಧ್ಯಮಗಳಲ್ಲಿ ತಮ್ಮ
ಪ್ರತಿಭೆಗಳನ್ನು ತೋರುತ್ತಿದ್ದರೂ, ಅವರ ಪ್ರತಿಭೆಯ ವಿಕಾಸಕ್ಕೆ ಪೂರಕವಾಗುವಂತಹ
ರೀತಿಯಲ್ಲಿ ವಿಮರ್ಶೆಗಳು ಪ್ರಕಟವಾಗುತ್ತಿಲ್ಲ. ಕಲಾ ಪ್ರತಿಭೆ ಇನ್ನಷ್ಟು ಬೆಳೆಯಲು
ಸಹಕಾರಿಯಾಗಬಲ್ಲ ಮಾಹಿತಿಗಳನ್ನು ಪತ್ರಿಕೆಗಳ ಕಲಾ ಪುಟಗಳಲ್ಲಿ ತಜ್ಞರಿಂದ
ನೀಡಬಹುದು. ಆದರೂ ಸಾಕಷ್ಟು ಮಾಹಿತಿಗಳು ಪ್ರಕಟಗೊಳ್ಳುತ್ತಿಲ್ಲ. ಅದಕ್ಕೆ
ಬದಲಾಗಿ ಸಮಾಜಕ್ಕೆ ಮಾರಕವಾಗಬಲ್ಲಂತಹ, ಕಲೆಗೆ ಅಪಚಾರವಾಗಬಲ್ಲಂತಹ
ಅಶ್ಲೀಲ ಚಿತ್ರಗಳು ಪ್ರಕಟವಾಗುತ್ತಿರುವುದು ವಿಷಾದನೀಯ.
ಓಶೋ ರಜನೀಶ್ ಅವರು ಪತ್ರಿಕೋದ್ಯಮದ ಕುರಿತು ಬರೆದ [...]]]></description>
			<content:encoded><![CDATA[<p>ಅಶ್ವಯುಜ-ಕಾರ್ತಿಕ ಮಾಸದ<br />
ಸಂಚಿಕೆಯಲ್ಲಿನ ಸಂಪಾದಕೀಯ ಉತ್ತಮವಾಗಿ<br />
ಮೂಡಿಬಂದಿದೆ. ಇಂದು ಸಮೂಹ<br />
ಮಾಧ್ಯಮಗಳಲ್ಲಿ ಕಲೆಯ ಕುರಿತಾದ ವಿಚಾರಗಳಲ್ಲಿ<br />
ಸಿಗಬೇಕಾದ ಪ್ರಾಧಾನ್ಯತೆ ಸಿಗುತ್ತಿಲ್ಲ. ಬಹಳ ಮಂದಿ ಸಂಗೀತ, ಭರತನಾಟ್ಯ,<br />
ಯಕ್ಷಗಾನ, ನಾಟಕ, ಚಿತ್ರಕಲೆ, ಕ್ರೀಡೆ ಮೊದಲಾದ ಕಲಾ ಮಾಧ್ಯಮಗಳಲ್ಲಿ ತಮ್ಮ<br />
ಪ್ರತಿಭೆಗಳನ್ನು ತೋರುತ್ತಿದ್ದರೂ, ಅವರ ಪ್ರತಿಭೆಯ ವಿಕಾಸಕ್ಕೆ ಪೂರಕವಾಗುವಂತಹ<br />
ರೀತಿಯಲ್ಲಿ ವಿಮರ್ಶೆಗಳು ಪ್ರಕಟವಾಗುತ್ತಿಲ್ಲ. ಕಲಾ ಪ್ರತಿಭೆ ಇನ್ನಷ್ಟು ಬೆಳೆಯಲು<br />
ಸಹಕಾರಿಯಾಗಬಲ್ಲ ಮಾಹಿತಿಗಳನ್ನು ಪತ್ರಿಕೆಗಳ ಕಲಾ ಪುಟಗಳಲ್ಲಿ ತಜ್ಞರಿಂದ<br />
ನೀಡಬಹುದು. ಆದರೂ ಸಾಕಷ್ಟು ಮಾಹಿತಿಗಳು ಪ್ರಕಟಗೊಳ್ಳುತ್ತಿಲ್ಲ. ಅದಕ್ಕೆ<br />
ಬದಲಾಗಿ ಸಮಾಜಕ್ಕೆ ಮಾರಕವಾಗಬಲ್ಲಂತಹ, ಕಲೆಗೆ ಅಪಚಾರವಾಗಬಲ್ಲಂತಹ<br />
ಅಶ್ಲೀಲ ಚಿತ್ರಗಳು ಪ್ರಕಟವಾಗುತ್ತಿರುವುದು ವಿಷಾದನೀಯ.<br />
ಓಶೋ ರಜನೀಶ್ ಅವರು ಪತ್ರಿಕೋದ್ಯಮದ ಕುರಿತು ಬರೆದ ಪುಸ್ತಕದಲ್ಲಿ<br />
ಪತ್ರಕರ್ತನಾದವನು ಮುಕ್ತ ಮನಸ್ಸನ್ನು ಹೊಂದಿರಬೇಕು. ನಮ್ಮಲ್ಲಿ ಬಹಳ<br />
ಮಂದಿ ಕವಿ, ಕಲಾವಿದ, ಬರಹಗಾರ, ಸಂಗೀತಗಾರ., ಆಧ್ಯಾತ್ಮಿಕ ಗುರುಗಳಿದ್ದಾರೆ.<br />
ಪತ್ರಕರ್ತರು ಅವರನ್ನೆಲ್ಲ ಪರಿಚಯಿಸಬೇಕು. ಪತ್ರಿಕೆಗಳಲ್ಲಿ ಬರುವ ವಿಚಾರಗಳಿಂದ<br />
ಹಳೆಯ ಪತ್ರಿಕೆಗಳೂ ಕೂಡ ನಮಗೆ ಉಪಯುಕ್ತವಾಗಿರಬೇಕು. ವರದಿಗಳನ್ನು<br />
ನೀಡುವಾಗ ರೋಚಕ ವರದಿಗಳಿಗಿಂತಲೂ ಕಲೆ ಸಾಹಿತ್ಯ ಮೊದಲಾದ ಉತ್ತಮ<br />
ವಿಚಾರಗಳನ್ನು ಪ್ರೋತ್ಸಾಹಿಸುವಂತಹ, ಸಮಾಜಕ್ಕೆ ಹಿತವೆನಿಸುವ, ಶಿಕ್ಷಣ<br />
ನೀಡುವಂತಹ ವರದಿಗಳಿಗೆ ಆದ್ಯತೆ ನೀಡಬೇಕು ಎಂದಿದ್ದಾರೆ.<br />
ಅದೇ ರೀತಿ ಖ್ಯಾತ ಕಲಾ ವಿಮರ್ಶಕ ಶ್ರೀ ಈಶ್ವರಯ್ಯನವರು, &#8216;ಸಾಂಸ್ಕೃತಿಕ<br />
ಕಾರ್ಯಕ್ರಮಗಳ ವಿಮರ್ಶೆಯ ನೆಪದಲ್ಲಿ ಕೇವಲ ತಪ್ಪುಗಳನ್ನು ಮಾತ್ರ ಬೊಟ್ಟು<br />
ಮಾಡುವುದು ಸರಿಯಲ್ಲ. ಆ ರೀತಿಯ ದೃಷ್ಟಿಕೊನವಿಟ್ಟುಕೊಂಡಲ್ಲಿ ಟೀಕೆ ಮಾತ್ರ<br />
ಕಾಣಿಸುತ್ತದೆ. ಇದರಿಂದ ಕಲೆಯನ್ನು ಆಸ್ವಾದಿಸುವುದು ಸಾಧ್ಯವಿಲ್ಲ. ಆದ್ದರಿಂದ<br />
ವಿಮರ್ಶೆಯು ಕಲೆಯನ್ನು ಪ್ರೋತ್ಸಾಹಿಸುವಂತಿರಬೇಕು. ಕಲೆಗೆ<br />
ಅಪಚಾರವಾಗಕೂಡದು&#8217; ಎಂದಿದ್ದಾರೆ. ಆದ್ದರಿಂದ ಕಲೆ ಹಾಗೂ ಕಲಾವಿದರನ್ನು<br />
ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಾಧ್ಯಮ ಪ್ರತಿನಿಧಿಗಳು ಎಚ್ಚರ ವಹಿಸುವುದು<br />
ಅಗತ್ಯ. ಈ ನಿಟ್ಟಿನಲ್ಲಿ ನಿಮ್ಮ ಮಂಜೀರ (ಸಂಪಾದಕೀಯ) ಅರ್ಥಪೂರ್ಣವಾಗಿದೆ.</p>
<p><strong>- ನಿಡುವಜೆ ರಾಮ ಭಟ್, ಉಡುಪಿ.</strong></p>
]]></content:encoded>
			<wfw:commentRss>http://www.noopurabhramari.com/monthly-discussion/tingala-charche-2/feed</wfw:commentRss>
		<slash:comments>0</slash:comments>
		</item>
		<item>
		<title>ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ</title>
		<link>http://www.noopurabhramari.com/monthly-discussion/%e0%b2%b5%e0%b2%bf%e0%b2%a6%e0%b3%8d%e0%b2%b5%e0%b2%be%e0%b2%a8%e0%b3%8d-%e0%b2%95%e0%b3%81%e0%b2%a6%e0%b3%8d%e0%b2%95%e0%b2%be%e0%b2%a1%e0%b2%bf-%e0%b2%b5%e0%b2%bf%e0%b2%b6%e0%b3%8d%e0%b2%b5%e0%b2%a8</link>
		<comments>http://www.noopurabhramari.com/monthly-discussion/%e0%b2%b5%e0%b2%bf%e0%b2%a6%e0%b3%8d%e0%b2%b5%e0%b2%be%e0%b2%a8%e0%b3%8d-%e0%b2%95%e0%b3%81%e0%b2%a6%e0%b3%8d%e0%b2%95%e0%b2%be%e0%b2%a1%e0%b2%bf-%e0%b2%b5%e0%b2%bf%e0%b2%b6%e0%b3%8d%e0%b2%b5%e0%b2%a8#comments</comments>
		<pubDate>Thu, 16 Oct 2008 11:42:20 +0000</pubDate>
		<dc:creator>ಮನೋರಮಾ.ಬಿ.ಎನ್</dc:creator>
				<category><![CDATA[ಅಂಗಳದ ಮಾತು, ತಿಂಗಳ ಚರ್ಚೆ]]></category>
		<category><![CDATA[ಕುದ್ಕಾಡಿ ವಿಶ್ವನಾಥ ರೈ]]></category>

		<guid isPermaLink="false">http://www.noopurabhramari.com/?p=15</guid>
		<description><![CDATA[ಮಂಜೀರದಲ್ಲಿ ತಿಳಿಸಿದಂತೆ ಭಾರತಕ್ಕೆ ಲಲಿತಕಲೆಗಳ ಸಾಂಪ್ರದಾಯಿಕ ಗುರುಪರಂಪರೆ ಯೊಂದಿಗೆ ಕಾಲಘಟ್ಟದ ಡಿಗ್ರಿ, ಸರ್ಟಿಫಿಕೇಟುಗಳ ಮಾನ್ಯತೆಯೂ ಬೇಕು ಎಂಬುದು ನನ್ನ ಅಭಿಪ್ರಾಯ. ಚೂರ್ಣಿಕೆ ಸಂಸ್ಕೃತದಲ್ಲಿ ಮಾತ್ರವಲ್ಲ, ಪ್ರಾದೇಶಿಕ ಭಾಷೆಗಳಲ್ಲೂ ದೇವರ, ಆಶ್ರಯದಾತರ ಹೊಗಳಿಕೆಯಾಗಿ; ವೈಷ್ಣವಿ ಎನ್. ಅವರು ಹೇಳಿದ ಸಂದರ್ಭಗಳಲ್ಲಿಯೂ ರೂಢಿಯಲ್ಲಿವೆ. ವಚನಗಳೂ ಪದ್ಯಗಂಧಿ ಗದ್ಯ ಸಾಹಿತ್ಯ.

ರಾಗ, ತಾಳ, ಸಂಗೀತ ಅಳವಡಿಸಿ, ಜೀವನದ ಹಲವು ಅನುಭವ ಗಳನ್ನು ನೃತ್ಯಗಾರರು ಅಭಿನಯಿಸುತ್ತಾರೆ. ಇದು ವೈಜಯಂತಿ ಕಾಶಿ ಅವರು ಹೇಳಿದಂತೆ ಕಲಾವಿದರು ಬೆಳೆಸಿಕೊಳ್ಳುವ ಆಯಾಮಗಳು. ಮುದ್ರೆಗಳ ಲಕ್ಷಣವನ್ನು ಬೇರೆಬೇರೆ ಕಡೆಗಳಿಂದ ಸಂಗ್ರಹಿಸಿ, [...]]]></description>
			<content:encoded><![CDATA[<p style="margin: 0.0001pt; text-align: left;"><span style="font-family: Tunga; color: #000000;">ಮಂಜೀರದಲ್ಲಿ ತಿಳಿಸಿದಂತೆ ಭಾರತಕ್ಕೆ ಲಲಿತಕಲೆಗಳ ಸಾಂಪ್ರದಾಯಿಕ ಗುರುಪರಂಪರೆ ಯೊಂದಿಗೆ ಕಾಲಘಟ್ಟದ ಡಿಗ್ರಿ, ಸರ್ಟಿಫಿಕೇಟುಗಳ ಮಾನ್ಯತೆಯೂ ಬೇಕು ಎಂಬುದು ನನ್ನ ಅಭಿಪ್ರಾಯ. ಚೂರ್ಣಿಕೆ ಸಂಸ್ಕೃತದಲ್ಲಿ ಮಾತ್ರವಲ್ಲ, ಪ್ರಾದೇಶಿಕ ಭಾಷೆಗಳಲ್ಲೂ ದೇವರ, ಆಶ್ರಯದಾತರ ಹೊಗಳಿಕೆಯಾಗಿ; ವೈಷ್ಣವಿ ಎನ್. ಅವರು ಹೇಳಿದ ಸಂದರ್ಭಗಳಲ್ಲಿಯೂ ರೂಢಿಯಲ್ಲಿವೆ. ವಚನಗಳೂ ಪದ್ಯಗಂಧಿ ಗದ್ಯ ಸಾಹಿತ್ಯ.</span></p>
<p style="margin: 0.0001pt; text-align: left;"><span id="more-15"></span></p>
<p style="margin: 0.0001pt; text-align: left;"><span style="font-family: Tunga; color: #000000;">ರಾಗ, ತಾಳ, ಸಂಗೀತ ಅಳವಡಿಸಿ, ಜೀವನದ ಹಲವು ಅನುಭವ ಗಳನ್ನು ನೃತ್ಯಗಾರರು ಅಭಿನಯಿಸುತ್ತಾರೆ. ಇದು ವೈಜಯಂತಿ ಕಾಶಿ ಅವರು ಹೇಳಿದಂತೆ ಕಲಾವಿದರು ಬೆಳೆಸಿಕೊಳ್ಳುವ ಆಯಾಮಗಳು. ಮುದ್ರೆಗಳ ಲಕ್ಷಣವನ್ನು ಬೇರೆಬೇರೆ ಕಡೆಗಳಿಂದ ಸಂಗ್ರಹಿಸಿ, ವಿಸ್ತರಿಸಿ ಹೆಚ್ಚಿನ ಓದಿಗೆ-ತಿಳಿವಳಿಕೆಗೆ ದಾರಿಯಾಗುತ್ತದೆ ತಮ್ಮ ಕೊಡುಗೆ. ಪುಂಡರೀಕ ವಿಠಲನ ಸಂಗೀತ ನೃತ್ಯಗ್ರಂಥಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ರಾ. ಸತ್ಯನಾರಾಯಣರು ಅನುವಾದ, ವ್ಯಾಖ್ಯಾನ ಮಾಡಿ ’ಪುಂಡರೀಕ ಮಾಲಾ’ ಎಂಬ ಹೆಸರಿನಲ್ಲಿ ಕನ್ನಡ ಮತ್ತು ಸಂಸ್ಕೃತ ನಿರ್ದೇಶನಾಲಯದ ವತಿಯಿಂದ ೧೯೮೬ರಲ್ಲಿ ಪ್ರಕಟವಾಗಿದೆ, ಎಂಬ ಸಮಾಚಾರ ಓದುವ ಮಂದಿಗೆ ಮುಖ್ಯವಾಗಿದೆ.<br />
</span></p>
<p style="margin: 0.0001pt; text-align: left;"><span style="font-family: Tunga; color: #000000;">ಏರ್ಯ ಲಕ್ಷ್ಮೀನಾರಾಯಣ ಆಳ್ವರ ’ಮುಗಿಲು ನಾಟ್ಯವಾಡಿತು’ ಕವನವು ವರ್ಷ ಋತುವಿನ ಸಂಚಿಕೆಗೆ, ಋತುವಿನ ಸಂದರ್ಭಕ್ಕೆ ಬಹಳ ಸೂಕ್ತವಾಗಿ ಹೊಂದಿತ್ತು.</span></p>
<p style="margin: 0.0001pt; text-align: right;"><span style="font-family: Tunga; color: #000000;">-ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ</span></p>
<p style="margin: 0.0001pt; text-align: right;"><span style="font-family: Tunga; color: #000000;">ವಿಶ್ವಕಲಾನಿಕೇತನ, ಪುತ್ತೂರು, ದ.ಕ</span></p>
<p><br class="Apple-interchange-newline" /></p>
]]></content:encoded>
			<wfw:commentRss>http://www.noopurabhramari.com/monthly-discussion/%e0%b2%b5%e0%b2%bf%e0%b2%a6%e0%b3%8d%e0%b2%b5%e0%b2%be%e0%b2%a8%e0%b3%8d-%e0%b2%95%e0%b3%81%e0%b2%a6%e0%b3%8d%e0%b2%95%e0%b2%be%e0%b2%a1%e0%b2%bf-%e0%b2%b5%e0%b2%bf%e0%b2%b6%e0%b3%8d%e0%b2%b5%e0%b2%a8/feed</wfw:commentRss>
		<slash:comments>0</slash:comments>
		</item>
		<item>
		<title>ಸಂಚಿಕೆ ೫, ಸಂಪುಟ ೨</title>
		<link>http://www.noopurabhramari.com/monthly-discussion/tingala-charche</link>
		<comments>http://www.noopurabhramari.com/monthly-discussion/tingala-charche#comments</comments>
		<pubDate>Wed, 15 Oct 2008 09:22:42 +0000</pubDate>
		<dc:creator>ಸಂಪಾದಕಿ</dc:creator>
				<category><![CDATA[ಅಂಗಳದ ಮಾತು, ತಿಂಗಳ ಚರ್ಚೆ]]></category>
		<category><![CDATA[ನೂಪುರಭ್ರಮರಿ]]></category>
		<category><![CDATA[Bharathanatyam]]></category>
		<category><![CDATA[bhramari]]></category>
		<category><![CDATA[Cultural Journalism]]></category>
		<category><![CDATA[Cultural magazine]]></category>
		<category><![CDATA[Dance]]></category>
		<category><![CDATA[journalism]]></category>
		<category><![CDATA[kudkadi Vishwanatha rai]]></category>
		<category><![CDATA[noopura]]></category>
		<category><![CDATA[noopura bhramari]]></category>
		<category><![CDATA[noopura pdf]]></category>
		<category><![CDATA[pundareeka mala]]></category>
		<category><![CDATA[pundareeka vithala]]></category>
		<category><![CDATA[ra.satyanarayana]]></category>
		<category><![CDATA[visha kala niketana]]></category>

		<guid isPermaLink="false">http://www.noopurabhramari.com/?p=800</guid>
		<description><![CDATA[ಮಂಜೀರದಲ್ಲಿ ತಿಳಿಸಿದಂತೆ ಭಾರತಕ್ಕೆ
ಲಲಿತಕಲೆಗಳ ಸಾಂಪ್ರದಾಯಿಕ ಗುರುಪರಂಪರೆ ಯೊಂದಿಗೆ
ಕಾಲಘಟ್ಟದ ಡಿಗ್ರಿ, ಸರ್ಟಿಫಿಕೇಟುಗಳ
ಮಾನ್ಯತೆಯೂ ಬೇಕು ಎಂಬುದು ನನ್ನ ಅಭಿಪ್ರಾಯ.
ಚೂರ್ಣಿಕೆ ಸಂಸ್ಕೃತದಲ್ಲಿ ಮಾತ್ರವಲ್ಲ, ಪ್ರಾದೇಶಿಕ ಭಾಷೆಗಳಲ್ಲೂ ದೇವರ,
ಆಶ್ರಯದಾತರ ಹೊಗಳಿಕೆಯಾಗಿ; ವೈಷ್ಣವಿ ಎನ್. ಅವರು ಹೇಳಿದ ಸಂದರ್ಭಗಳಲ್ಲಿಯೂ
ರೂಢಿಯಲ್ಲಿವೆ. ವಚನಗಳೂ ಪದ್ಯಗಂಧಿ ಗದ್ಯ ಸಾಹಿತ್ಯ.
ರಾಗ, ತಾಳ, ಸಂಗೀತ ಅಳವಡಿಸಿ, ಜೀವನದ ಹಲವು ಅನುಭವ ಗಳನ್ನು
ನೃತ್ಯಗಾರರು ಅಭಿನಯಿಸುತ್ತಾರೆ. ಇದು ವೈಜಯಂತಿ ಕಾಶಿ ಅವರು
ಹೇಳಿದಂತೆ ಕಲಾವಿದರು ಬೆಳೆಸಿಕೊಳ್ಳುವ ಆಯಾಮಗಳು.
ಮುದ್ರೆಗಳ ಲಕ್ಷಣವನ್ನು ಬೇರೆಬೇರೆ ಕಡೆಗಳಿಂದ ಸಂಗ್ರಹಿಸಿ, ವಿಸ್ತರಿಸಿ ಹೆಚ್ಚಿನ
ಓದಿಗೆ-ತಿಳಿವಳಿಕೆಗೆ ದಾರಿಯಾಗುತ್ತದೆ ತಮ್ಮ ಕೊಡುಗೆ.
ಪುಂಡರೀಕ ವಿಠಲನ ಸಂಗೀತ ನೃತ್ಯಗ್ರಂಥಗಳನ್ನು ಸಂಸ್ಕೃತದಿಂದ [...]]]></description>
			<content:encoded><![CDATA[<p>ಮಂಜೀರದಲ್ಲಿ ತಿಳಿಸಿದಂತೆ ಭಾರತಕ್ಕೆ<br />
ಲಲಿತಕಲೆಗಳ ಸಾಂಪ್ರದಾಯಿಕ ಗುರುಪರಂಪರೆ ಯೊಂದಿಗೆ<br />
ಕಾಲಘಟ್ಟದ ಡಿಗ್ರಿ, ಸರ್ಟಿಫಿಕೇಟುಗಳ<br />
ಮಾನ್ಯತೆಯೂ ಬೇಕು ಎಂಬುದು ನನ್ನ ಅಭಿಪ್ರಾಯ.<br />
ಚೂರ್ಣಿಕೆ ಸಂಸ್ಕೃತದಲ್ಲಿ ಮಾತ್ರವಲ್ಲ, ಪ್ರಾದೇಶಿಕ ಭಾಷೆಗಳಲ್ಲೂ ದೇವರ,<br />
ಆಶ್ರಯದಾತರ ಹೊಗಳಿಕೆಯಾಗಿ; ವೈಷ್ಣವಿ ಎನ್. ಅವರು ಹೇಳಿದ ಸಂದರ್ಭಗಳಲ್ಲಿಯೂ<br />
ರೂಢಿಯಲ್ಲಿವೆ. ವಚನಗಳೂ ಪದ್ಯಗಂಧಿ ಗದ್ಯ ಸಾಹಿತ್ಯ.<br />
ರಾಗ, ತಾಳ, ಸಂಗೀತ ಅಳವಡಿಸಿ, ಜೀವನದ ಹಲವು ಅನುಭವ ಗಳನ್ನು<br />
ನೃತ್ಯಗಾರರು ಅಭಿನಯಿಸುತ್ತಾರೆ. ಇದು ವೈಜಯಂತಿ ಕಾಶಿ ಅವರು<br />
ಹೇಳಿದಂತೆ ಕಲಾವಿದರು ಬೆಳೆಸಿಕೊಳ್ಳುವ ಆಯಾಮಗಳು.<br />
ಮುದ್ರೆಗಳ ಲಕ್ಷಣವನ್ನು ಬೇರೆಬೇರೆ ಕಡೆಗಳಿಂದ ಸಂಗ್ರಹಿಸಿ, ವಿಸ್ತರಿಸಿ ಹೆಚ್ಚಿನ<br />
ಓದಿಗೆ-ತಿಳಿವಳಿಕೆಗೆ ದಾರಿಯಾಗುತ್ತದೆ ತಮ್ಮ ಕೊಡುಗೆ.<br />
ಪುಂಡರೀಕ ವಿಠಲನ ಸಂಗೀತ ನೃತ್ಯಗ್ರಂಥಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ರಾ.<br />
ಸತ್ಯನಾರಾಯಣರು ಅನುವಾದ, ವ್ಯಾಖ್ಯಾನ ಮಾಡಿ _ಪುಂಡರೀಕ ಮಾಲಾ_ ಎಂಬ ಹೆಸರಿನಲ್ಲಿ<a class="save-timestamp button" href="post-new.php#edit_timestamp">OK</a><br />
ಕನ್ನಡ ಮತ್ತು ಸಂಸ್ಕೃತ ನಿರ್ದೇಶನಾಲಯದ ವತಿಯಿಂದ ೧೯೮೬ರಲ್ಲಿ ಪ್ರಕಟವಾಗಿದೆ,<br />
ಎಂಬ ಸಮಾಚಾರ ಓದುವ ಮಂದಿಗೆ ಮುಖ್ಯವಾಗಿದೆ.<br />
ಏರ್ಯ ಲಕ್ಷ್ಮೀನಾರಾಯಣ ಆಳ್ವರ _ಮುಗಿಲು ನಾಟ್ಯವಾಡಿತು_ ಕವನವು ವರ್ಷ<br />
ಋತುವಿನ ಸಂಚಿಕೆಗೆ, ಋತುವಿನ ಸಂದರ್ಭಕ್ಕೆ ಬಹಳ ಸೂಕ್ತವಾಗಿ ಹೊಂದಿತ್ತು.</p>
<p><strong>ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ<br />
ವಿಶ್ವಕಲಾನಿಕೇತನ, ಪುತ್ತೂರು, ದ.ಕ<br />
</strong></p>
]]></content:encoded>
			<wfw:commentRss>http://www.noopurabhramari.com/monthly-discussion/tingala-charche/feed</wfw:commentRss>
		<slash:comments>0</slash:comments>
		</item>
	</channel>
</rss>
