ಮಾರ್ಗಶಿರ-ಪುಷ್ಯ 2011
Thursday, December 15th, 2011ಉಡುಪಿಯ ಹಿರಿಯ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ, ನೃತ್ಯ ವಿದುಷಿ ರಶ್ಮಿ ಕಲ್ಕೂರ, ಪುತ್ತೂರಿನ ಶ್ರೀಲಕ್ಷ್ಮೀ, ಮಡಿಕೇರಿಯ ಶ್ರೀ ಸೋಮೇಶ್, ಮಂಜೇಶ್ವರದ ಮುಖ್ಯೋಪಾಧ್ಯಾಯ ಸುಂದರ್, ಬೆಂಗಳೂರಿನ ನೃತ್ಯಪ್ರಾಧ್ಯಾಪಕರಾದ ಡಾ. ಗೀತಾ ಬಿ.ವಿ, ಆರ್.ಸುಮನಾ ಮತ್ತು ಉತ್ತರ ಪ್ರದೇಶದಿಂದ ಶ್ರೀನಾಥ್ ಆಚಾರ್ಯ ಈ ಸಾಲಿನ ಚಂದಾ ಸದಸ್ಯರಾಗಿದ್ದಾರೆ.
ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರ ಅಭಿಮಾನಿ ನಾನು. ಅವರನ್ನ ಕಳಕೊಂಡದ್ದಕ್ಕೆ ಸಂಕಟವಿದೆ ಇನ್ನೂ ಹಸಿಯಾಗಿ. ನಮ್ಮ ಶಿರಸಿ ತಾಲ್ಲೂಕಿಗೆ ಬಂದಾಗ ಅವರನ್ನು ನಾನು ನೋಡಿದ ಕೊನೆಯ ತಾಳಮದ್ದಳೆ ಕಾರ್ಯಕ್ರಮ‘ಪಾದುಕಾಪ್ರದಾನ’. ರಾಮನಾಗಿ ಅವರ [...]


