ಅಂಕಣಗಳು

ನೂಪುರ ಪತ್ರಿಕೆ

‘ಮುದ್ರಾರ್ಣವ’ದ ಮೋಹಕ ಮೇಘಮಲ್ಹಾರ… : ಅನಾವರಣದಲ್ಲರಳಿದ ಅಲೆಗಳು

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಪತ್ರಿಕೆಯ ಒಪ್ಪ -ಓರಣ, ಅಂದ-ಚೆಂದ, ವಿನ್ಯಾಸ-ಗುಣಮಟ್ಟ, ಅನಿಸಿಕೆ-ಅಭಿಪ್ರಾಯ…ಹೀಗೆ ಹಲವು ಆಯಾಮಗಳತ್ತ ನಿಮ್ಮ ನೋಟಗಳೇನೇ ಇದ್ದರೂ ಅದಕ್ಕಾಗಿ ಮೀಸಲಿಟ್ಟ ಆಂಕಣವೇ ನಿಮ್ಮ ಬರೆಹ ನಮ್ಮ ಓದು. ಪತ್ರಿಕೆಯೊಂದು ಸಶಕ್ತವಾಗಿ ಮುಂದುವರಿಯಬೇಕಾದರೆ ಓದುಗ ಮಿತ್ರರ ಆಶೀರ್ವಾದ ಬೇಕು. ಪತ್ರಗಳ ಒಂದೊಂದೂ ಪದಗಳು ನಮಗೆ ಶ್ರೀರಕ್ಷೆ. ಇದು ನಮ್ಮ-ನಿಮ್ಮೆಲ್ಲರ ನೂಪುರ ಭ್ರಮರಿ. ಪ್ರತಿಕ್ರಿಯೆಯ ಹೊಣೆ, ಹಕ್ಕು ಎಲ್ಲರಿಗಿದೆ. ಅಲ್ಲವೇ?

ಶಿಶಿರ ಶೃಂಗಾರ ೨೦೧೦

Monday, February 15th, 2010

ಲೇಖಕ ಈಶ್ವರ ಭಟ್ ಎಳ್ಯಡ್ಕ, ಉಡುಪಿಯ ಸಿರಿಮನೆ, ಸಂಪಾಜೆಯ ಕೊಂದಲಕಾಡು ನಾರಾಯಣ ಭಟ್ ಶುಭ ಹಾರೈಸಿ ಪತ್ರಿಸಿದ್ದಾರೆ. ಕಲಾವಿದರಾದ ಶಿವಾನಂದ ಹೆಗಡೆ, ಬೆಂಗಳೂರಿನ ಸಂಗೀತ ವಿದುಷಿ ಆರ್ಯಭಟ ಪ್ರಶಸ್ತಿ ವಿಜೇತೆ ಅರ್ಚನಾ ಭಟ್, ನೃತ್ಯ ಕಲಾವಿದರಾದ ಪ್ರಿಯಾ ಗಣೇಶ್, ಸೀತಾ ಗುರುಪ್ರಸಾದ್, ನಟರಾಜ ನೃತ್ಯಶಾಲೆಯ ಜಿ.ವಿ.ರಾಜು, ಕಲಾಸ್ಪಂದನ ಪತ್ರಿಕೆಯ ಉದಯಕುಮಾರ್ ಶೆಟ್ಟಿ, ಪ್ರಜ್ಞಾ ಆಚಾರ್ಯ, ರಾಮಕೃಷ್ಣ ಮೆಡಿಕಲ್ ಕಾಲೇಜಿನ ಪಾಂಡು ಈ ಸಂಚಿಕೆಯಿಂದ ವರ್ಷದ ಸದಸ್ಯರಾಗಿದ್ದಾರೆ.
ಸಂಚಿಕೆ ಉತ್ತಮವಾಗಿ ಮೂಡಿ ಬರುತ್ತಿದೆ. [...]

ಹೇಮಂತ ಋತು ಗಾನ-೨೦೦೯

Tuesday, December 15th, 2009

ಕಳೆದ ಕೆಲವು ಸಮಯದಿಂದ ನೂಪುರವನ್ನು ಓದುತ್ತಿದ್ದೇನೆ. ನನ್ನನ್ನು ಬೆರಗುಗೊಳಿಸಿದ ಒಂದು ಸಂಗತಿ ಎಂದರೆ ಪತ್ರಿಕೆ ಖಾಸಗಿ ಪ್ರಸಾರದ್ದಾದರೂ ಹಗುರವಾಗಿ ತೆಗೆದುಕೊಳ್ಳಲಾಗದ ಪತ್ರಿಕೆಗಳ ಸಾಲಿಗೆ ಸೇರಿರುವುದು. ನೂಪುರದಲ್ಲಿ ಬರುವ ಚಿಂತನ-ಮಂಥನ, ವಾದವಿವಾದಗಳ ವೈಖರಿ, ಅದನ್ನು ಬರೆಯುವವರನ್ನು ಪರಿಗಣಿಸಿದರೆ ಪತ್ರಿಕೆಯ ಪ್ರತೀ ಪುಟವೂ ಮೌಲ್ಯಯುತವಾದದ್ದು. ನೂಪುರ ಭ್ರಮರಿ ಗೆದ್ದಿದೆ; ಮಾತ್ರವಲ್ಲ, ಪೂರ್ಣ ಭ್ರಾಮಕ ನೃತ್ಯವನ್ನು ಮನದಲ್ಲಿ ಮೂಡಿಸಿದೆ.
- ಉದಯ ಪೆರುವಾಜೆ,
ಕಾಂಟಿನೆಂಟಲ್ ಟೆಕ್ನಿಕಲ್ ಸೆಂಟರ್ ಇಂಡಿಯಾ, ಬೊಮ್ಮನಹಳ್ಳಿ, ಬೆಂಗಳೂರು.

ನೂಪುರದ ಶರದ್ ವೈಭವ [...]

ಶರದ್ ಸಂಭ್ರಮ ( ಸೆಪ್ತೆಂಬರ್-ಅಕ್ಟೋಬರ್ ೨೦೦೯)

Thursday, October 15th, 2009

ಮೂಕಾಂಬಿಕಾ ನೃತ್ಯಶಾಲೆಯ ವಿದ್ಯಾರ್ಥಿಗಳಾದ ಬಂಟ್ವಾಳದ ಕೇಶವ ಡಿ., ನಮಿತಾ, ದೇವಕಿ, ಪಾವನಾ, ಶುಭಾ, ನಿಶಾ, ಪುತ್ತೂರಿನ ನಿಖಿಲಶ್ರೀ, ಪ್ರಣಮ್ಯ, ರಶ್ಮಿತಾ, ರೂಪಲೇಖಾ, ಮೇಘನಾ, ವಿದ್ಯಾ ಮನೋಜ್ ಈ ಸಾಲಿನಿಂದ ಪತ್ರಿಕೆಯ ಸದಸ್ಯರಾಗಿದ್ದಾರೆ. ವಿಮರ್ಶಕ ಬೆಂಗಳೂರಿನ ಜಿ. ಬಿ. ಹರೀಶ್, ಸಂಪಾಜೆಯ ಕೊಂದಲಕಾಡು ನಾರಾಯಣ ಭಟ್, ರಾಯಚೂರಿನ ಸುರೇಶ್ ಜಾಲಹಳ್ಳಿ, ಸಾಗರದ ಹಿರಿಯ ವಿದ್ವಾಂಸ ಮೋಹನ. ಗ. ಹೆಗಡೆ ಮುಂತಾದ ಸಹೃದಯ ಮಿತ್ರರು ಪತ್ರಬರೆದು ಅಭಿನಂದಿಸಿದ್ದಾರೆ.

ಅಂತರ್-ರಾಷ್ಟ್ರೀಯ ನೆಲೆಯಲ್ಲಿ ಕಲಾವಿದರನ್ನೂ, ಓದುಗರನ್ನೂ ಬಹುವೇಗವಾಗಿ ತಲುಪುತ್ತಿರುವ ನೂಪುರ ಭ್ರಮರಿಯ ಪ್ರಯತ್ನಗಳಿಗೆ ಶುಭಾಶಯ. [...]

‘ವರ್ಷ ವೈಭವ’-(ಜುಲೈ-ಆಗಸ್ಟ್ ೨೦೦೯)

Saturday, August 15th, 2009

ಖ್ಯಾತ ಯಕ್ಷಗಾನ ಸ್ತ್ರೀ ವೇಷಧಾರಿ ಪಾತಾಳ ವೆಂಕಟ್ರಮಣ ಭಟ್, ಮಂಗಳೂರಿನ ಕನ್ನಡ ಉಪನ್ಯಾಸಕ, ಸಾಹಿತಿ ಮಹಾಲಿಂಗ ಭಟ್, ಆಳ್ವಾಸ್ ಕಾಲೇಜು ಉಪನ್ಯಾಸಕರಾದ ಹರೀಶ್ ಟಿ.ಜಿ., ಮತ್ತು ಸೌಮ್ಯ ಆಚಾರ್, ಮೂಡಬಿದಿರೆಯ ನೃತ್ಯ ಪದವಿ ವಿದ್ಯಾರ್ಥಿನಿ ಮಾಳವಿಕಾ, ಗೋವಾದ ವಸಂತ ಪ್ರಕಾಶ್, ಸುಳ್ಯದ ಯಕ್ಷಗಾನ ಚಿಂತಕರಾದ ಪ್ರಕಾಶ್ ಮೂಡಿತ್ತಾಯ, ಶಶಿಧರ ಕೊಕುಳಿ, ವೆಂಕಟ್ರಮಣ ಭಟ್, ಶಿರಸಿಯ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ವಿದುಷಿ ಸಹನಾ ಭಟ್, ಪುತ್ತೂರಿನ ಶಿವರಾಜ ಭಟ್, ಮೂಕಾಂಬಿಕಾ [...]

ಮೇ-ಜೂನ್ ೨೦೦೯

Monday, June 8th, 2009

ಖ್ಯಾತ ಸಾಹಿತಿ, ವಿಮರ್ಶಕ ತಾಳ್ತಜೆ ವಸಂತ ಕುಮಾರ್, ಮಂಗಳೂರಿನ ಸರಸ ಲಲಿತಕಲಾ ಕಾಲೇಜಿನ ಪ್ರಾಂಶುಪಾಲೆ ಡಾ. ಆರತಿ ಶೆಟ್ಟಿ, ಅರುಣ್ ಕುಮಾರ್ ಉಳ್ಳಾಲ್, ಪದ್ಮನಾಭ ಭಟ್ ಪಳ್ಳ, ಕಲಾವಿದೆ ದೀಪಿಕಾ ಭಟ್, ಉಪನ್ಯಾಸಕರಾದ ರೋಸ್‌ವೀರಾ ಡಿಸೋಜಾ, ರವೀಂದ್ರ ಸ್ವಾಮಿ, ಕುಂದಾಪುರದ ವಿದುಷಿ ಪ್ರವಿತಾ ಅಶೋಕ್, ಉಡುಪಿಯ ಕುಂಜಿಬೆಟ್ಟಿನ ಶ್ರೇಷ್ಠ, ಶಕುಂತಲಾ, ಬೆಳ್ತಂಗಡಿಯ ಶಾರ್ವರಿ, ಪುತ್ತೂರಿನ ಮೂಕಾಂಬಿಕಾ ನೃತ್ಯ ಕಲಾ ಶಾಲೆಯ ನೃತ್ಯ ಗುರು ವಿದ್ವಾನ್ ದೀಪಕ್ ಕುಮಾರ್, ಶ್ರೀಲಕ್ಷ್ಮಿ ಆಚಾರ್ಯ ಈ ಸಾಲಿನ ಪತ್ರಿಕೆಯ ಸದಸ್ಯರಾಗಿದ್ದಾರೆ.

ಬಡಗುತಿಟ್ಟು ಯಕ್ಷಗಾನ [...]

ನಿಮ್ಮ ಬರೆಹ ನಮ್ಮ ಓದು-ಸಂಚಿಕೆ ೨, ಸಂಪುಟ ೩

Wednesday, April 15th, 2009

ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಕುಂಬ್ಳೆ ಸುಂದರ ರಾವ್, ಉಡುಪಿಯ ಉಚ್ಚಿಲದ ನಟೇಶ ನೃತ್ಯ ನಿಕೇತನದ ನಿರ್ದೇಶಕಿ ವಿದುಷಿ ಮಂಗಳಾ, ಯಕ್ಷಗಾನ ನಿರ್ದೇಶಕ ಬನ್ನಂಜೆ ಸಂಜೀವ ಸುವರ್ಣ, ಪರ್ಕಳದ ಡಾ. ಎನ್.ಟಿ. ಭಟ್, ಮಡಿಕೇರಿಯ ಬೆನಕ ಹೆಲ್ತ್ ಕೇರ್ ಸೆಂಟರ್‌ನ ಆಯುರ್ವೇದ ವೈದ್ಯ ಡಾ. ನಡಿಬೈಲು ಉದಯಶಂಕರ್, ಗಣೇಶ್ ಮೆಡಿಕಲ್ಸ್‌ನ  ಪುರುಷೋತ್ತಮ ಭಟ್, ಪ್ರಸಿದ್ಧ ವಿಮರ್ಶಕ ಪ್ರಭಾಕರ ಜೋಷಿ, ಮಂಗಳೂರಿನ ಅತ್ರಿ ಬುಕ್ ಸ್ಟೋರ್‌ನ ಅಶೋಕವರ್ಧನ, ಉಡುಪಿಯ ಯಕ್ಷಗಾನ ಕಲಾರಂಗ, ಹರಿಹರಪುರದ ಪ್ರಭೋಧಿನಿ ಗುರುಕುಲದ ಗಣ್ಯರು, ಭ್ರಾಮರೀ [...]

ನಿಮ್ಮ ಬರೆಹ, ನಮ್ಮ ಓದು

Tuesday, March 10th, 2009

ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಕಟೀಲು, ಮೈಸೂರು ಭಾರತೀಯ ನೃತ್ಯಕಲಾ ಪರಿಷತ್‌ನ ಗೌರವ ಕಾರ್ಯದರ್ಶಿ ಕೆ. ರಾಮಮೂರ್ತಿ ರಾವ್, ಯಕ್ಷಗಾನ ವಿದ್ವಾಂಸ ಪ್ರಭಾಕರ ಜೋಷಿ, ಮೂಡಬಿದಿರೆಯ ಸಂಗೀತ-ನೃತ್ಯ ಕಲಾವಿದ ಕೆ. ವಿ. ರಮಣ್, ಕಾಸರಗೋಡಿನ ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ, ಖ್ಯಾತ ಸಾಹಿತಿ ಡಾ | ನಾ. ಮೊಗಸಾಲೆ, ಕಲಾವಿದರಾದ ಕಾ.ವಾ. ಆಚಾರ್ಯ, ಸಂತ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಪ್ರೊ | ಎ. ಎಂ. ನರಹರಿ, ಸುಳ್ಯದ ಸಮಾಜಶಾಸ್ತ್ರ ಉಪನ್ಯಾಸಕ-ಕಲಾ ಸಂಘಟಕ ಚಂದ್ರಶೇಖರ ದಾಮ್ಲೆ, ಪತ್ರಿಕೋದ್ಯಮ ಉಪನ್ಯಾಸಕ [...]

ನಿಮ್ಮ ಬರೆಹ ನಮ್ಮ ಓದು

Monday, December 15th, 2008

ಸಂಚಿಕೆ ವಿಷಯ, ಶೈಲಿ, ಮುಖಪುಟ ಮತ್ತು ಮುದ್ರಣದೊಂದಿಗೆ ಹಿತವಾಗಿ, ಚೆಲುವಾಗಿ ಬಂದಿದೆ. ಹಿರಿಯ ಸಾಧಕರ ನೆನಪಾಗಿ ರುಕ್ಮಿಣೀದೇವಿ ಅರುಂಡೇಲ್ ಅವರ ಬಗ್ಗೆ ಬರೆಯುತ್ತಿರುವುದು ತುಂಬಾ ಒಳ್ಳೆಯ ವಿಷಯ. ಜೊತೆಗೆ ತೆರೆಮರೆಯ, ತೆರೆಯದಿರುವ, ತೆರೆಯೆದುರಿನ ಯಾವ ಸಾಧಕರೇ ಆಗಿರಲಿ, ಅವರ ಬಗ್ಗೆ ಸೂಕ್ಷ್ಮ, ಆಪ್ತ, ಅಪರೂಪದ ಮಾಹಿತಿ ಹೀಗೆಯೇ ನೀಡುತ್ತಿರಿ.
[...]

ನಿಮ್ಮ ಬರೆಹ ನಮ್ಮ ಓದು

Friday, November 7th, 2008

ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆ, ಮಂಗಳೂರು ಚಂದ್ರದೀಪ ನೃತ್ಯಕಲಾಶಾಲೆಯ ಪ್ರಾಂಶುಪಾಲೆ ವಿದುಷಿ ವೀಣಾ ಕಾರಂತ್, ಮಂಗಳೂರು ಕನ್ನಡ ಅಧ್ಯಯನ ವಿಭಾಗದ ಪ್ರವಾಚಕಿ ಡಾ| ಸಬೀಹಾ ಭೂಮಿಗೌಡ, ಉಡುಪಿಯ ವಿಮರ್ಶಕ ವಿದ್ವಾಂಸರಾದ ಉದ್ಯಾವರ ಮಾಧವ ಆಚಾರ್ಯ, ಮತ್ತಿತರರು ಹರಸಿದ್ದಾರೆ, ಹಾರೈಸಿದ್ದಾರೆ, ಅಭಿನಂದಿಸಿದ್ದಾರೆ…
ಅವರಲ್ಲದೇ…

ಬೆಡಗಿನ ಕೊಡಗಿನ ಮಡಿಕೇರಿಯಿಂದ ಬಿಡುಗಡೆಯಾಗುತ್ತಿರುವ [...]

ನಿಮ್ಮ ಬರೆಹ ನಮ್ಮ ಓದು

Monday, October 15th, 2007

ಸಂಚಿಕೆ ೨- ಸಂಪುಟ-೧
*ನೀವು ನೂಪುರ ಭ್ರಮರಿ ಎಂಬ ಸಾಂಸ್ಕೃತಿಕ ದ್ವೈಮಾಸಿಕವೊಂದನ್ನು
ತಂದಿರುವುದು ತುಂಬಾ ಸಂತಸ ತಂದಿದೆ. ಸಾಂಸ್ಕೃತಿಕ ವಿಭಾಗದ ಪತ್ರಿಕೆಯೊಂದನ್ನು
ನಡೆಸಲು ಹೊರಟಿರುವ ನಿಮ್ಮ ಸಾಹಸವು ಅಭಿನಂದನೀಯವಾದುದು. ನಿಮಗೆ ಭಗವಂತನು
ಎಲ್ಲ ರೀತಿಯ ಯಶಸ್ಸು ಕರುಣಿಸಲೆಂದು ಹಾರೈಸುತ್ತೇನೆ.
ಪತ್ರಿಕಾರಂಗವೇ ವೈಶಿಷ್ಟ್ಯಪೂರ್ಣ ಅನುಭವ ನೀಡುವಂತಹ ಸವಾಲಿನ ವಿಷಯ.
ಅದು ನಮ್ಮ ಅಂತರಂಗದ ಶಕ್ತಿಯನ್ನು ಮತ್ತು ಸಂವೇದನಾಶೀಲತೆಯನ್ನು ಪ್ರಶ್ನಿಸುವಂತಿರುತ್ತದೆ.
ಸಾಮಾನ್ಯ ಪತ್ರಿಕೆಯೊಂದನ್ನು ನಡೆಸುವುದೇ ಹರಸಾಹಸದ ವಿಷಯ. ಅಂತಹುದಲ್ಲಿ ನಿಮ್ಮ
ಪ್ರಯತ್ನವನ್ನು ಮೆಚ್ಚಲೇಬೇಕು. ಆದರೆ ಒಂದು ಮಾತು; ಮನುಷ್ಯನ ಪ್ರಯತ್ನ, ಸಾಧನೆ
ನಿಸ್ವಾರ್ಥವಾಗಿದ್ದಲ್ಲಿ ಫಲ ಸಿಗುತ್ತದೆಂಬ ನಂಬಿಕೆ ನಮ್ಮದು. ಲೇಖನಗಳು ಉತ್ತಮವಾಗಿ
ಮೂಡಿ ಬಂದಿವೆ.ನಿಮ್ಮ [...]