ಶಿಶಿರ ಶೃಂಗಾರ ೨೦೧೦
Monday, February 15th, 2010ಲೇಖಕ ಈಶ್ವರ ಭಟ್ ಎಳ್ಯಡ್ಕ, ಉಡುಪಿಯ ಸಿರಿಮನೆ, ಸಂಪಾಜೆಯ ಕೊಂದಲಕಾಡು ನಾರಾಯಣ ಭಟ್ ಶುಭ ಹಾರೈಸಿ ಪತ್ರಿಸಿದ್ದಾರೆ. ಕಲಾವಿದರಾದ ಶಿವಾನಂದ ಹೆಗಡೆ, ಬೆಂಗಳೂರಿನ ಸಂಗೀತ ವಿದುಷಿ ಆರ್ಯಭಟ ಪ್ರಶಸ್ತಿ ವಿಜೇತೆ ಅರ್ಚನಾ ಭಟ್, ನೃತ್ಯ ಕಲಾವಿದರಾದ ಪ್ರಿಯಾ ಗಣೇಶ್, ಸೀತಾ ಗುರುಪ್ರಸಾದ್, ನಟರಾಜ ನೃತ್ಯಶಾಲೆಯ ಜಿ.ವಿ.ರಾಜು, ಕಲಾಸ್ಪಂದನ ಪತ್ರಿಕೆಯ ಉದಯಕುಮಾರ್ ಶೆಟ್ಟಿ, ಪ್ರಜ್ಞಾ ಆಚಾರ್ಯ, ರಾಮಕೃಷ್ಣ ಮೆಡಿಕಲ್ ಕಾಲೇಜಿನ ಪಾಂಡು ಈ ಸಂಚಿಕೆಯಿಂದ ವರ್ಷದ ಸದಸ್ಯರಾಗಿದ್ದಾರೆ.
ಸಂಚಿಕೆ ಉತ್ತಮವಾಗಿ ಮೂಡಿ ಬರುತ್ತಿದೆ. [...]


