<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>: Noopura bhramari &#124; ನೂಪುರ ಭ್ರಮರಿ : ನರ್ತನ ಜಗತ್ತಿಗೊಂದು ಪರಿಭ್ರಮಣ &#124; Bharatanatyam Magazine :: &#187; ನಿಮ್ಮ ಬರೆಹ ನಮ್ಮ ಓದು</title>
	<atom:link href="http://www.noopurabhramari.com/articles/nimmabareha/feed" rel="self" type="application/rss+xml" />
	<link>http://www.noopurabhramari.com</link>
	<description>:ನರ್ತನ ಜಗತ್ತಿಗೊಂದು ಪರಿಭ್ರಮಣ &#124; Bharatanatyam Magazine</description>
	<lastBuildDate>Mon, 23 Aug 2010 08:04:52 +0000</lastBuildDate>
	<generator>http://wordpress.org/?v=2.9.1</generator>
	<language>en</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
			<item>
		<title>ಜುಲೈ ಆಗಸ್ಟ್ ೨೦೧೦</title>
		<link>http://www.noopurabhramari.com/nimmabareha/nimma-bareha-july-august2010</link>
		<comments>http://www.noopurabhramari.com/nimmabareha/nimma-bareha-july-august2010#comments</comments>
		<pubDate>Sun, 15 Aug 2010 05:44:20 +0000</pubDate>
		<dc:creator>ಸಂಪಾದಕಿ</dc:creator>
				<category><![CDATA[ನಿಮ್ಮ ಬರೆಹ ನಮ್ಮ ಓದು]]></category>
		<category><![CDATA[ನರ್ತನ]]></category>
		<category><![CDATA[ನೃತ್ಯ]]></category>
		<category><![CDATA[ನೂಪುರಭ್ರಮರಿ]]></category>
		<category><![CDATA[banari]]></category>
		<category><![CDATA[Bharathanatyam]]></category>
		<category><![CDATA[bhramari]]></category>
		<category><![CDATA[Classical Dance]]></category>
		<category><![CDATA[Cultural magazine]]></category>
		<category><![CDATA[Dance maater vidwa janardhan]]></category>
		<category><![CDATA[journalism]]></category>
		<category><![CDATA[kudkadi vishwantah rai]]></category>
		<category><![CDATA[madikeri]]></category>
		<category><![CDATA[mangalore]]></category>
		<category><![CDATA[manorama]]></category>
		<category><![CDATA[natya]]></category>
		<category><![CDATA[natya taranga]]></category>
		<category><![CDATA[nimma bareha namma odu]]></category>
		<category><![CDATA[noopura]]></category>
		<category><![CDATA[noopura bhramari]]></category>
		<category><![CDATA[noopura pdf]]></category>
		<category><![CDATA[nrutya]]></category>
		<category><![CDATA[sibanti padmanabha]]></category>
		<category><![CDATA[suresh jalahalli]]></category>
		<category><![CDATA[yakshagana]]></category>

		<guid isPermaLink="false">http://www.noopurabhramari.com/?p=1315</guid>
		<description><![CDATA[ಮಂಜೀರ ತುಂಬಾ ಇಷ್ಟವಾಯಿತು. ಚೆನ್ನಾಗಿ ಬರೆದಿದ್ದೀರಿ. 
- ಶ್ರೀನಿವಾಸ ದೇಶಪಾಂಡೆ, ಮಂಗಳೂರು. 
-ಸಿಬಂತಿ ಪದ್ಮನಾಭ, ಪ್ರಾಧ್ಯಾಪಕರು, ತುಮಕೂರು. 
-ಎನ್. ವಿ. ವೈದ್ಯ, ಬೆಂಗಳೂರು.
 
ಮಂಜೀರದಲ್ಲಿ ನೀವು ರಿಯಾಲಿಟಿ ಶೋಗಳ ಕೆಟ್ಟ ಪರಿಣಾಮದ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ. ರುಕ್ಮಿಣೀ ದೇವಿ ಅರುಂಡೇಲ್ ಬಗ್ಗೆ ಅಷ್ಟೊಂದು ಮಾಹಿತಿ ಮತ್ತು ಅಪರೂಪದ ಫೋಟೋಗಳು ಯಾವುದೇ ಪತ್ರಿಕೆಗಳಲ್ಲೂ ನೋಡಿರಲಿಲ್ಲ. ನಂಗಂತೂ ರುಕ್ಮಿಣೀ ದೇವಿ ಅಂಕಣ ಬಹಳ ಇಷ್ಟ.
-ಸುರೇಶ್ ಬಿ.ವಿ.ಜಾಲಹಳ್ಳಿ, ರಾಯಚೂರು.
ಯಕ್ಷರಂಗದ ಮೇರು ಕಲಾವಿದರೆಂಬ ಪ್ರಸಿದ್ಧಿಗೆ ಭಾಜನರಾದ ಹರಿದಾಸ ಮಲ್ಪೆ ರಾಮದಾಸ ಸಾಮಗರಿಗರ್ಪಿಸಿದ [...]]]></description>
			<content:encoded><![CDATA[<p>ಮಂಜೀರ ತುಂಬಾ ಇಷ್ಟವಾಯಿತು. ಚೆನ್ನಾಗಿ ಬರೆದಿದ್ದೀರಿ. </p>
<p><strong>- ಶ್ರೀನಿವಾಸ ದೇಶಪಾಂಡೆ, ಮಂಗಳೂರು. </p>
<p>-ಸಿಬಂತಿ ಪದ್ಮನಾಭ, ಪ್ರಾಧ್ಯಾಪಕರು, ತುಮಕೂರು. </p>
<p>-ಎನ್. ವಿ. ವೈದ್ಯ, ಬೆಂಗಳೂರು.<br />
 </strong></p>
<p>ಮಂಜೀರದಲ್ಲಿ ನೀವು ರಿಯಾಲಿಟಿ ಶೋಗಳ ಕೆಟ್ಟ ಪರಿಣಾಮದ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ. ರುಕ್ಮಿಣೀ ದೇವಿ ಅರುಂಡೇಲ್ ಬಗ್ಗೆ ಅಷ್ಟೊಂದು ಮಾಹಿತಿ ಮತ್ತು ಅಪರೂಪದ ಫೋಟೋಗಳು ಯಾವುದೇ ಪತ್ರಿಕೆಗಳಲ್ಲೂ ನೋಡಿರಲಿಲ್ಲ. ನಂಗಂತೂ ರುಕ್ಮಿಣೀ ದೇವಿ ಅಂಕಣ ಬಹಳ ಇಷ್ಟ.</p>
<p><strong>-ಸುರೇಶ್ ಬಿ.ವಿ.ಜಾಲಹಳ್ಳಿ, ರಾಯಚೂರು.</strong></p>
<p>ಯಕ್ಷರಂಗದ ಮೇರು ಕಲಾವಿದರೆಂಬ ಪ್ರಸಿದ್ಧಿಗೆ ಭಾಜನರಾದ ಹರಿದಾಸ ಮಲ್ಪೆ ರಾಮದಾಸ ಸಾಮಗರಿಗರ್ಪಿಸಿದ ಭಾಷ್ಪಾಂಜಲಿ ನುಡಿ ನಮನ, ಯಕ್ಷಗಾನ ಪ್ರೇಮಿಗಳ ನೆನಪಿನ ಭಂಡಾರದಲ್ಲಿ ಸ್ಥಿರವಾಗಿ ಉಳಿದು ಆಗಾಗ ನೆನವರಿಕೆಯ ಕನವರಿಕೆಯಲ್ಲಿ ನಾದ ಮಾಧುರ್ಯ ನೀಡುತ್ತಿರುವ ೨೦ ವರ್ಷಗಳ ಹಿಂದೆಯೇ ಅಸ್ತಂಗತರಾದ ಗುಂಡ್ಮಿ ಕಾಳಿಂಗ ನಾವುಡ ಭಾಗವತರ ಜೀವನಚಿತ್ರಣದ ಇಂದಿನ ಪುಟದರ್ಶನ, ಹಾಗೆಯೇ ಸ್ಥಿರಶೀರ್ಷಿಕೆಗಳಾದ ಮಂಜೀರ, ನರ್ತನ ಸುರಭಿ, ಲಲಿತ ಲಹರಿ, ಹಸ್ತಮಯೂರಿ, ದರ್ಪಣ, ಒಳನೋಟವೇ ಮುಂತಾದ ವಿನ್ಯಾಸಗಳ ಭಾವನಾಲಹರಿಗಳನ್ನೊಳಗೊಂಡ ನೂಪುರ ಭ್ರಮರಿಯ ಜೇಷ್ಠ-ಆಷಾಢ ಸಂಚಿಕೆ ಆಹ್ಲಾದಕರವಾಗಿಯೇ ಮೂಡಿಬಂದಿದೆ. ಅಭಿನಂದನೆಗಳೊಂದಿಗೆ ಹಾರ್ದ್ಸಿಕ ಶುಭಾಷಯಗಳು. </p>
<p><strong>-ಕೀರಿಕ್ಕಾಡು ವನಮಾಲ ಕೇಶವ ಭಟ್ಟ, ಬನಾರಿ, ಕಾಸರಗೋಡು.<br />
</strong></p>
<p>ಭ್ರಮರಿ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಪತ್ರಿಕೆಯು ನೃತ್ಯಕ್ಷೇತ್ರದಲ್ಲಿ ತೊಡಗಿಸಿಕೊಂಡ ಕಲಾವಿದರೆಲ್ಲರಿಗೂ ಸಂಗ್ರಹಯೋಗ್ಯವಾಗಿದೆ. ತಮ್ಮ ಶ್ರಮಕ್ಕೆ ಧನ್ಯವಾದಗಳು. </p>
<p><strong>-ವಿದ್ವಾನ್ ಜನಾರ್ಧನ್, &#8216;ನಾಟ್ಯತರಂಗ&#8217;, ಸಾಗರ.<br />
</strong></p>
]]></content:encoded>
			<wfw:commentRss>http://www.noopurabhramari.com/nimmabareha/nimma-bareha-july-august2010/feed</wfw:commentRss>
		<slash:comments>0</slash:comments>
		</item>
		<item>
		<title>ಜೇಷ್ಠ ಆಷಾಢ (ಮೇ-ಜೂನ್ ೨೦೧೦)</title>
		<link>http://www.noopurabhramari.com/nimmabareha/nimma-bareha-may-june-2010</link>
		<comments>http://www.noopurabhramari.com/nimmabareha/nimma-bareha-may-june-2010#comments</comments>
		<pubDate>Sun, 13 Jun 2010 06:22:43 +0000</pubDate>
		<dc:creator>ಸಂಪಾದಕಿ</dc:creator>
				<category><![CDATA[ನಿಮ್ಮ ಬರೆಹ ನಮ್ಮ ಓದು]]></category>
		<category><![CDATA[ನರ್ತನ]]></category>
		<category><![CDATA[ನೂಪುರ ಭ್ರಮರಿ]]></category>
		<category><![CDATA[Bharathanatyam]]></category>
		<category><![CDATA[bhramari]]></category>
		<category><![CDATA[Classical Dance]]></category>
		<category><![CDATA[Cultural Journalism]]></category>
		<category><![CDATA[Cultural magazine]]></category>
		<category><![CDATA[Dance]]></category>
		<category><![CDATA[magazine]]></category>
		<category><![CDATA[mangalore]]></category>
		<category><![CDATA[manorama]]></category>
		<category><![CDATA[natya]]></category>
		<category><![CDATA[sathasyanarayana sagara]]></category>
		<category><![CDATA[sharvari]]></category>
		<category><![CDATA[vidushi p rama]]></category>

		<guid isPermaLink="false">http://www.noopurabhramari.com/?p=1258</guid>
		<description><![CDATA[ಬೆಳ್ತಂಗಡಿಯ ಉರುವಾಲಿನ ನಾಗೇಶ್ ಆಗೇರ್, ಶಾರ್ವರಿ, ಉಜಿರೆಯ ರಾಘವೇಂದ್ರ ಬಿ. ರಾವ್, ಸಾಗರದ ಸತ್ಯನಾರಾಯಣ ಈ ಸಾಲಿನ ಸದಸ್ಯರಾಗಿದ್ದಾರೆ.
I enjoyed composing music to Shakunta Koojana- A Dance drama. Prof. Udyavara Madhavacharya is a great Sahithi and  Dr. Vasundhara Doraiswamy  is a great dancer.  The Article has come out beautifully.
-Vidushi P. Ramaa, Vocal Artist, Mysore.
 
 
]]></description>
			<content:encoded><![CDATA[<p>ಬೆಳ್ತಂಗಡಿಯ ಉರುವಾಲಿನ ನಾಗೇಶ್ ಆಗೇರ್, ಶಾರ್ವರಿ, ಉಜಿರೆಯ ರಾಘವೇಂದ್ರ ಬಿ. ರಾವ್, ಸಾಗರದ ಸತ್ಯನಾರಾಯಣ ಈ ಸಾಲಿನ ಸದಸ್ಯರಾಗಿದ್ದಾರೆ.</p>
<p>I enjoyed composing music to Shakunta Koojana- A Dance drama. Prof. Udyavara Madhavacharya is a great Sahithi and  Dr. Vasundhara Doraiswamy  is a great dancer.  The Article has come out beautifully.</p>
<p>-<strong>Vidushi P. Ramaa, Vocal Artist, Mysore.</strong></p>
<p><strong> </strong></p>
<p><strong> </strong></p>
]]></content:encoded>
			<wfw:commentRss>http://www.noopurabhramari.com/nimmabareha/nimma-bareha-may-june-2010/feed</wfw:commentRss>
		<slash:comments>0</slash:comments>
		</item>
		<item>
		<title>ಮಾರ್ಚ್ -ಏಪ್ರಿಲ್ ೨೦೧೦</title>
		<link>http://www.noopurabhramari.com/nimmabareha/mar-apr2010-nimma-bareha</link>
		<comments>http://www.noopurabhramari.com/nimmabareha/mar-apr2010-nimma-bareha#comments</comments>
		<pubDate>Thu, 15 Apr 2010 15:45:04 +0000</pubDate>
		<dc:creator>ಸಂಪಾದಕಿ</dc:creator>
				<category><![CDATA[ನಿಮ್ಮ ಬರೆಹ ನಮ್ಮ ಓದು]]></category>
		<category><![CDATA[ನರ್ತನ]]></category>
		<category><![CDATA[ನೃತ್ಯ]]></category>
		<category><![CDATA[ನೂಪುರ ಭ್ರಮರಿ]]></category>
		<category><![CDATA[Bharathanatyam]]></category>
		<category><![CDATA[bhramari]]></category>
		<category><![CDATA[chitradurga.com]]></category>
		<category><![CDATA[Classical Dance]]></category>
		<category><![CDATA[Cultural Journalism]]></category>
		<category><![CDATA[Dance]]></category>
		<category><![CDATA[dwaraka]]></category>
		<category><![CDATA[G.T Raghavendra]]></category>
		<category><![CDATA[journalism]]></category>
		<category><![CDATA[kaa vee krishnadas]]></category>
		<category><![CDATA[kalakshiti]]></category>
		<category><![CDATA[kittu sir]]></category>
		<category><![CDATA[lakshmi gururaj]]></category>
		<category><![CDATA[M.L. samaga]]></category>
		<category><![CDATA[madikeri]]></category>
		<category><![CDATA[mangalore]]></category>
		<category><![CDATA[manorama]]></category>
		<category><![CDATA[nandi huvinahole]]></category>
		<category><![CDATA[natya]]></category>
		<category><![CDATA[nimma bareha namma odu]]></category>
		<category><![CDATA[noopura]]></category>
		<category><![CDATA[noopura bhramari]]></category>
		<category><![CDATA[nrutya]]></category>
		<category><![CDATA[rajesha padmar]]></category>
		<category><![CDATA[sharadamni]]></category>
		<category><![CDATA[suresh jalahalli]]></category>
		<category><![CDATA[Udupi Dancers]]></category>
		<category><![CDATA[umashankari manipal]]></category>
		<category><![CDATA[yakshagana]]></category>

		<guid isPermaLink="false">http://www.noopurabhramari.com/?p=1230</guid>
		<description><![CDATA[ಬೆಂಗಳೂರಿನ ಹಿರಿಯ ನೃತ್ಯಗುರು ಕಲಾಕ್ಷಿತಿಯ ಕೃಷ್ಣಮೂರ್ತಿ, ಮಂಗಳೂರು ಕರ್ನಾಟಕ ಬ್ಯಾಂಕಿನ ಉದ್ಯೋಗಿ ಶ್ರೀನಿವಾಸ ದೇಶಪಾಂಡೆ, ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಹರೀಶ್ ಟಿ.ಜಿ, ಮಂಗಳೂರಿನ ನೃತ್ಯ ಗುರು ಶಾರದಾಮಣಿ ಶೇಖರ್ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯ ಚಂದ್ರಶೇಖರ್ ಶುಭ ಹಾರೈಸಿ ಅಭಿನಂದಿಸಿದ್ದಾರೆ.
ಉಡುಪಿಯ ಕಲಾವಿದರಾದ ಪ್ರೊ. ಎಂ. ಎಲ್. ಸಾಮಗ, ವಿದುಷಿ ಮಂಗಳಾ, ವಿದುಷಿ ಸಂಜನಾ, ವಿದುಷಿ ಪ್ರವಿತಾ ಅಶೋಕ್, ವಿದ್ವಾನ್ ಭವಾನೀ ಶಂಕರ್, ವಿದುಷಿ ಶ್ರೀಪ್ರಜ್ಞಾ, ಶ್ರೇಷ್ಠ, ಪವನ್ ರಾಜ್ ಸಾಮಗ, ಮಂಜರೀಚಂದ್ರ ಸನಿಲ್, ರಶ್ಮಿ [...]]]></description>
			<content:encoded><![CDATA[<p style="text-align: center;"><strong>ಬೆಂಗಳೂರಿನ ಹಿರಿಯ ನೃತ್ಯಗುರು ಕಲಾಕ್ಷಿತಿಯ ಕೃಷ್ಣಮೂರ್ತಿ, ಮಂಗಳೂರು ಕರ್ನಾಟಕ ಬ್ಯಾಂಕಿನ ಉದ್ಯೋಗಿ ಶ್ರೀನಿವಾಸ ದೇಶಪಾಂಡೆ, ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಹರೀಶ್ ಟಿ.ಜಿ, ಮಂಗಳೂರಿನ ನೃತ್ಯ ಗುರು ಶಾರದಾಮಣಿ ಶೇಖರ್ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯ ಚಂದ್ರಶೇಖರ್ ಶುಭ ಹಾರೈಸಿ ಅಭಿನಂದಿಸಿದ್ದಾರೆ.</strong></p>
<p style="text-align: center;"><strong>ಉಡುಪಿಯ ಕಲಾವಿದರಾದ ಪ್ರೊ. ಎಂ. ಎಲ್. ಸಾಮಗ, ವಿದುಷಿ ಮಂಗಳಾ, ವಿದುಷಿ ಸಂಜನಾ, ವಿದುಷಿ ಪ್ರವಿತಾ ಅಶೋಕ್, ವಿದ್ವಾನ್ ಭವಾನೀ ಶಂಕರ್, ವಿದುಷಿ ಶ್ರೀಪ್ರಜ್ಞಾ, ಶ್ರೇಷ್ಠ, ಪವನ್ ರಾಜ್ ಸಾಮಗ, ಮಂಜರೀಚಂದ್ರ ಸನಿಲ್, ರಶ್ಮಿ ಕಲ್ಕೂರ, ಅಕ್ಷತಾ ಆಚಾರ್ಯ, ಕ್ಷಮಾ, ದಿಶಾ, ಚಿತ್ರಾ, ಚೈತ್ರಾ ಶ್ರೀನಿವಾಸ್, ನಾರಾಯಣ ಎಂ. ಹೆಗಡೆ, ಕವಿತಾ ಕೇಕುಣ್ಣಾಯ, ಸುಬ್ರಹ್ಮಣ್ಯ ಬಸ್ರಿ, ಶಕುಂತಳಾ, ಯು. ಶಿವಾನಂದ, ವಿದುಷಿ ಲಕ್ಷ್ಮೀ ಗುರುರಾಜ್, ಮಣಿಪಾಲದ ಸಂಗೀತ ವಿದುಷಿ ಉಮಾಶಂಕರಿ, ಕುಂದಾಪುರದ ದೇವೀದಾಸ್ ನಾಯಕ್, ಪುತ್ತೂರಿನ ವಸಂತ ಕೃಷ್ಣ ಮೂಡಕರೆ ಈ ಸಾಲಿನ ವರ್ಷದ ಸದಸ್ಯರಾಗಿದ್ದಾರೆ.</strong></p>
<p><strong>ಮೂ</strong>ರು ವರ್ಷ ಪೂರೈಸಿದ &#8216;ನೂಪುರ ಭ್ರಮರಿ&#8217;ಯ ಪ್ರಗತಿಯನ್ನು (ಸಂಪುಟ ೪, ಸಂಚಿಕೆ ೧) ಗಮನಿಸಿದಾಗ ಆಕೆ ಶೋಡಷಿಯಂತೆ ಕಂಡುಬರುತ್ತಿದ್ದಾಳೆ!!, ಸರ್ವಾಂಗ ಸುಂದರಿಯಾಗಿದ್ದಾಳೆ. ಅವಳ ಬೆಳವಣಿಗೆಯು ನನಗೆ ಹೃದಯ ತುಂಬಿ ಬಂದಿದೆ. ಇದಕ್ಕೆ ಕಾರಣರಾದವರಿಗೆಲ್ಲಾ ಧನ್ಯವಾದಗಳು.</p>
<p>ಪತ್ರಿಕೆಯ ಬಗ್ಗೆ ನನ್ನ ಅಭಿಪ್ರಾಯಗಳು : ಅಚ್ಚು ಸ್ಪಷ್ಟವಾಗಿದ್ದು ಎದ್ದು ಕಾಣುವಂತಿದೆ &#8211; ಆದ್ದರಿಂದ ಪ್ರಾಯಸ್ಥರಿಗೂ ಓದಲು ಅನುಕೂಲವಾಗಿದೆ.</p>
<p>ವಿನ್ಯಾಸ ಆಕರ್ಷಕವಾಗಿದೆ. ವಿಷಯಗಳು ಅದರದರ ಸ್ಥಳಗಳಲ್ಲಿ ಅಡಕವಾಗಿ ಕೂತಿವೆ. &#8216;ಹೀಗೆ ಮಾಡಬಹುದಿತು&#8217; ಎಂದು ಎಲ್ಲೂ ಹೇಳಿಸಿಕೊಳ್ಳುವಂತೆ ಕಾಣಲಿಲ್ಲ.</p>
<p>ಶೈಲಿ : ಕಳಶಪ್ರಾಯವಾಗಿ &#8216;ಸಂಪಾದಕೀಯ&#8217; ಬಂದಿದೆ.  ಭಾಷಾ ಪ್ರೌಢಿಮೆ, ಶಬ್ದ ಸಂಪತ್ತು, ಕಿರಿದರಲ್ಲಿ ಹಿರಿದರ್ಥವನ್ನು ಓದುಗರಿಗೆ ತಿಳಿಸಿಕೊಡುವ ಜಾಣ್ಮೆ ಅನುಕರಣೀಯ.  ನೀವು ಸಾಹಸಪ್ರಿಯರು, ನಡೆಯುವಾಗ ಎದುರಿಗೆ ಬಂದದ್ದನ್ನೆಲ್ಲಾ ಎದುರಿಸುವ ಧೈರ್ಯವಿದೆ, ಬುದ್ಧಿವಂತಿಕೆಯಿದೆ, ಜಾಣ್ಮೆಯಿದೆ, ಛಲವಿದೆ ; ಇವುಗಳೆಲ್ಲವೂ ನಿಮ್ಮ ಲೇಖನದಲ್ಲಿ ಕಂಡುಬರುತ್ತವೆ &#8211; ಇವೆಲ್ಲವನ್ನೂ ನಾನು ಓದಿ ಸಂತೋಷಪಟ್ಟಿದ್ದೇನೆ.  ನಿಮ್ಮದೇ ಹೇಳಿಕೆ &#8216;&#8212; ಗುರಿಯೆಂಬುದು ತಾಣವಲ್ಲ, ಅದು ನಡೆದಷ್ಟೂ ಸವಯದ ಹಾದಿ&#8211;&#8217;. ಈ ಸಾಲು ಬಲು ಅರ್ಥಗರ್ಭಿತ. ಇಷ್ಟೊಂದು  ಆಳ ಅಗಲ ವಿಶಾಲವಾಗಿ ಚಿಂತಿಸುವ ನೀವು &#8212; ಹಾಗೆ ನೋಡಿದರೆ ಪ್ರಾರಂಭ ದಿನಗಳಲ್ಲಿ ಮೂದಲಿಕೆಯ ಮಾತುಗಳೇ ಸುತ್ತಲಿಂದ ಪ್ರತಿಧ್ವನಿಸುತ್ತಲಿತ್ತು- ಎಂಬ ಮನಸ್ಸಿನ ಹತ್ತಿಕ್ಕಿಕೊಳ್ಳಲಾಗದ ಭಾವನೆಯನ್ನು ಹೊರಹಾಕಿದ್ದೀರಿ. ಇದು ತಪ್ಪೇನಲ್ಲ.  ಆದರೂ ಅಂತಹ ಸಂದರ್ಭದಲ್ಲಿ ಇನ್ನು ಮುಂದೆ ನೀವು ಅತಿಶಯವಾದ ತಾಳ್ಮೆ ತೆಗೆದುಕೊಂಡು ಬರೆಯಬೇಕಾದದ್ದನ್ನು ಧನಾತ್ಮಕವಾಗಿ ಬರೆದರೆ ಓದುಗರು ಇನ್ನೂ ಹೆಚ್ಚಿನ ಸಂತೋಷ ಪಡುತ್ತಾರೆ.  (ಭಗವದ್ಗೀತೆ ಅಧ್ಯಾಯ ೧೪, ಶ್ಲೋಕ ೨೫ ಗಮನಿಸಿ).</p>
<p>ಇದರಿಂದಾಗಿ ನಿಮ್ಮ ಧೀಃಶಕ್ತಿಯು ಉತ್ತಮಗೊಳ್ಳುತ್ತದೆ &#8211; ಪ್ರಯತ್ನಿಸಿ. ದರ್ಜಿ ತನ್ನ ಹೊಲಿಗೆ ಯಂತ್ರವನ್ನು ಎರಡೂ ಕಾಲುಗಳಿಂದ ಹಿಂದೆ ಮುಂದೆ ಚಲಿಸುವಂತೆ ಮಾಡಿದರೂ ಚಕ್ರ ಮಾತ್ರ ಮುಂದೆಯೇ ಚಲಿಸುವಂತೆ ನಿಮ್ಮ ಉದ್ದೇಶಗಳು ಯಾವಾಗಲೂ ಧನಾತ್ಮಕವಾಗಿಯೇ ಇರುವುದು ಒಳ್ಳೆಯದು ಎಂದು ನನ್ನ ಪ್ರಾಮಾಣಿಕ ಅಭಿಪ್ರಾಯ.</p>
<p>ಮುದ್ರಾರ್ಣವ &#8211; ನಾಟ್ಯ ಶಾಸ್ತ್ರದ ಬಿಡುಗಡೆಯ ವಿವರಣೆಗಳು ಕಾರ್ಯಕ್ರಮದಲ್ಲಿ ಭಾಗವಹಿಸದವರಿಗೆ ಸ್ಪಷ್ಟ ಚಿತ್ರಣ ನೀಡುತ್ತದೆ. ಒಳ ಹೂರಣಗಳು ವೈವಿದ್ಯಮಯವಾಗಿವೆ, ಸಂಚಿಕೆ ಸಂಗ್ರಹಿಸಿಡಲು ಯೋಗ್ಯವಾಗಿದೆ.</p>
<p>ಪತ್ರಿಕೆಯು ತನ್ನ ಸ್ವಂತಿಕೆಯಿಂದಾಗಿ, ಅಂತಃಸತ್ವದಿಂದಾಗಿ ನನ್ನನ್ನು ಆಕರ್ಷಿಸಿದೆ. ಭವಿಷ್ಯವು ನಿಮಗೆ ಸದಾ ಒಳ್ಳೆಯದನ್ನು ಮಾಡಲಿ.</p>
<p style="text-align: right;"><strong>- ಜಿ. ಟಿ. ರಾಘವೇಂದ್ರ , &#8216;ದ್ವಾರಕಾ&#8217;, ಮಡಿಕೇರಿ.</strong></p>
<p><strong>ನಿ</strong>ಮ್ಮ ಪ್ರಯತ್ನ, ಉತ್ಸಾಹ ನೋಡಿ ತುಂಬಾನೇ ಖುಷಿಯಾಗುತ್ತಿದೆ. ಗುಡ್. ಇತ್ತೀಚಿಗೆ ಹೆಣ್ಮಕ್ಕಳ ಕಾಲೇಜೊಂದರಲ್ಲಿ ವಿವೇಕಾನಂದ ಜಯಂತಿ ಕಾರ್ಯಕ್ರಮಕ್ಕೆ ಹೋಗಿದ್ದೆ. ಅನೇಕ ವಿದ್ಯಾರ್ಥಿ ಚಟುವಟಿಕೆಗಳ ಕುರಿತು ಮಾಹಿತಿ- ಟಿಪ್ಸ್ ನೀಡಿದ ನಾನು, indirect ಆಗಿ ನಿಮ್ಮ ಚಟುವಟಿಕೆಗಳ ಬಗ್ಗೆ ಹೇಳಿದ್ದೆ. ನೂಪುರ ಭ್ರಮರಿ ಬಗ್ಗೆ ಉಲ್ಲೇಖಿಸಿದೆ. ಕೆಲವರು ಸ್ಪೂರ್ತಿ ಪಡೆದದ್ದೂ ಹೌದು. Hard work deserves greater heights . ನಿಮ್ಮನ್ನು ಕಾದಿರುವ ಎತ್ತರಕ್ಕೆ ಏರಿರಿ, ಪ್ರಯತ್ನ ಮುಂದುವರೆಯಲಿ.</p>
<p style="text-align: right;"><strong>-        ರಾಜೇಶ್ ಪದ್ಮಾರ್, ಉಪನ್ಯಾಸಕರು, (ನಮಸ್ತೇ ಇಂಡಿಯಾ) ಬೆಂಗಳೂರು.</strong></p>
<p><strong>ನೂ</strong>ಪುರ ಚೇತೋಹಾರಿಯಾಗಿದೆ. ಕಳೆದ ಸಂಚಿಕೆಯ ಮಂಜೀರದಲ್ಲಿ ಎಂದಿನಂತೆ ಪ್ರತಿಯೊಂದು ಶಬ್ದಗಳನ್ನು ಸಹನೆಯಿಂದ ಸೊಗಸಾಗಿ ಬರೆದಿದ್ದೀರಿ. ತುಂಬಾ ಚೆನ್ನಾಗಿತ್ತು.</p>
<p style="text-align: right;"><strong>-ಸುರೇಶ್ ಬಿ.ವಿ.ಜಾಲಹಳ್ಳಿ, ರಾಯಚೂರು.</strong></p>
<p><strong>I </strong>am happy to visit your website. Design is very good. Columns are well edited. Bimba bhramari is fantastic. Good. Keep it up and try to improve much and reach many more kannadigas. Best of luck.</p>
<p style="text-align: right;">-    <strong>Kaa.Vee. Krishnadas, President,<br />
Saadhana National Cultural Foundation, Mangalore. </strong></p>
<p><strong>ಹೊ</strong>ಸತನವನ್ನ ತನ್ನದಾಗಿಸಿಕೊಂಡು &#8216;ನೂಪುರ ಭ್ರಮರಿ&#8217; ಸಾಗಿದೆ. ಪಯಣ ನಿರಂತರವಾಗಿರಲಿ, ಮತ್ತಷ್ಟು ಹೊಸತನಗಳನ್ನು ಮೈಗೂಡಿಸಿಕೊಳ್ಳುತ್ತಾ ಹೆಜ್ಜೆ ಹಾಕಲಿ. ನಿಮ್ಮ ಸಾಧನೆ ನಿರಂತರವಾಗಿರಲಿ.</p>
<p style="text-align: right;"><strong>-ನಂದಿ ಜೆ. ಹೂವಿನಹೊಳೆ ಮತ್ತು ರಾಘವೇಂದ್ರ .ಆರ್</strong></p>
<p style="text-align: right;"><strong>ಸಂಪಾದಕರು,ಚಿತ್ತಾರದುರ್ಗ.ಕಾಂ,</strong></p>
<p style="text-align: right;"><strong>ಚಿತ್ರದುರ್ಗ,ಬೆಂಗಳೂರು</strong></p>
]]></content:encoded>
			<wfw:commentRss>http://www.noopurabhramari.com/nimmabareha/mar-apr2010-nimma-bareha/feed</wfw:commentRss>
		<slash:comments>0</slash:comments>
		</item>
		<item>
		<title>ಶಿಶಿರ ಶೃಂಗಾರ ೨೦೧೦</title>
		<link>http://www.noopurabhramari.com/nimmabareha/2010-jan-feb</link>
		<comments>http://www.noopurabhramari.com/nimmabareha/2010-jan-feb#comments</comments>
		<pubDate>Mon, 15 Feb 2010 14:51:39 +0000</pubDate>
		<dc:creator>ಸಂಪಾದಕಿ</dc:creator>
				<category><![CDATA[ನಿಮ್ಮ ಬರೆಹ ನಮ್ಮ ಓದು]]></category>
		<category><![CDATA[archana bhat]]></category>
		<category><![CDATA[aryabhata award]]></category>
		<category><![CDATA[ನರ್ತನ]]></category>
		<category><![CDATA[ನೃತ್ಯ]]></category>
		<category><![CDATA[ನೂಪುರಭ್ರಮರಿ]]></category>
		<category><![CDATA[Bharathanatyam]]></category>
		<category><![CDATA[bhramari]]></category>
		<category><![CDATA[Cultural Journalism]]></category>
		<category><![CDATA[Cultural magazine]]></category>
		<category><![CDATA[Dance]]></category>
		<category><![CDATA[gunavante]]></category>
		<category><![CDATA[Idagunji Mela]]></category>
		<category><![CDATA[kalaspandana]]></category>
		<category><![CDATA[manorama]]></category>
		<category><![CDATA[master vittal]]></category>
		<category><![CDATA[nataraja nrutya shala]]></category>
		<category><![CDATA[natya]]></category>
		<category><![CDATA[nimma bareha namma odu]]></category>
		<category><![CDATA[priya ganesh]]></category>
		<category><![CDATA[revathi narasimhan]]></category>
		<category><![CDATA[seetha guruprasad]]></category>
		<category><![CDATA[shivananda hegade]]></category>
		<category><![CDATA[udyavara madhava acharya]]></category>

		<guid isPermaLink="false">http://www.noopurabhramari.com/?p=1155</guid>
		<description><![CDATA[ಲೇಖಕ ಈಶ್ವರ ಭಟ್ ಎಳ್ಯಡ್ಕ, ಉಡುಪಿಯ ಸಿರಿಮನೆ, ಸಂಪಾಜೆಯ ಕೊಂದಲಕಾಡು ನಾರಾಯಣ ಭಟ್  ಶುಭ ಹಾರೈಸಿ ಪತ್ರಿಸಿದ್ದಾರೆ. ಕಲಾವಿದರಾದ ಶಿವಾನಂದ ಹೆಗಡೆ, ಬೆಂಗಳೂರಿನ ಸಂಗೀತ ವಿದುಷಿ ಆರ್ಯಭಟ  ಪ್ರಶಸ್ತಿ ವಿಜೇತೆ ಅರ್ಚನಾ ಭಟ್, ನೃತ್ಯ ಕಲಾವಿದರಾದ ಪ್ರಿಯಾ ಗಣೇಶ್, ಸೀತಾ ಗುರುಪ್ರಸಾದ್,  ನಟರಾಜ ನೃತ್ಯಶಾಲೆಯ ಜಿ.ವಿ.ರಾಜು, ಕಲಾಸ್ಪಂದನ ಪತ್ರಿಕೆಯ ಉದಯಕುಮಾರ್ ಶೆಟ್ಟಿ, ಪ್ರಜ್ಞಾ  ಆಚಾರ್ಯ, ರಾಮಕೃಷ್ಣ ಮೆಡಿಕಲ್ ಕಾಲೇಜಿನ ಪಾಂಡು ಈ ಸಂಚಿಕೆಯಿಂದ ವರ್ಷದ ಸದಸ್ಯರಾಗಿದ್ದಾರೆ. 
ಸಂಚಿಕೆ ಉತ್ತಮವಾಗಿ ಮೂಡಿ ಬರುತ್ತಿದೆ. [...]]]></description>
			<content:encoded><![CDATA[<p><strong><span style="font-family: Tunga; color: #000000;">ಲೇಖಕ ಈಶ್ವರ ಭಟ್ ಎಳ್ಯಡ್ಕ, ಉಡುಪಿಯ ಸಿರಿಮನೆ, ಸಂಪಾಜೆಯ ಕೊಂದಲಕಾಡು ನಾರಾಯಣ ಭಟ್  ಶುಭ ಹಾರೈಸಿ ಪತ್ರಿಸಿದ್ದಾರೆ. ಕಲಾವಿದರಾದ ಶಿವಾನಂದ ಹೆಗಡೆ, ಬೆಂಗಳೂರಿನ ಸಂಗೀತ ವಿದುಷಿ ಆರ್ಯಭಟ  ಪ್ರಶಸ್ತಿ ವಿಜೇತೆ ಅರ್ಚನಾ ಭಟ್, ನೃತ್ಯ ಕಲಾವಿದರಾದ ಪ್ರಿಯಾ ಗಣೇಶ್, ಸೀತಾ ಗುರುಪ್ರಸಾದ್,  ನಟರಾಜ ನೃತ್ಯಶಾಲೆಯ ಜಿ.ವಿ.ರಾಜು, ಕಲಾಸ್ಪಂದನ ಪತ್ರಿಕೆಯ ಉದಯಕುಮಾರ್ ಶೆಟ್ಟಿ, ಪ್ರಜ್ಞಾ  ಆಚಾರ್ಯ, ರಾಮಕೃಷ್ಣ ಮೆಡಿಕಲ್ ಕಾಲೇಜಿನ ಪಾಂಡು ಈ ಸಂಚಿಕೆಯಿಂದ ವರ್ಷದ ಸದಸ್ಯರಾಗಿದ್ದಾರೆ. </span></strong></p>
<p><span style="font-family: Tunga; color: #000000;">ಸಂಚಿಕೆ ಉತ್ತಮವಾಗಿ ಮೂಡಿ ಬರುತ್ತಿದೆ. ಮಾಲಿಕೆ-ವಿಚಾರಗಳನ್ನೊಳಗೊಂಡು ಉಪಯುಕ್ತವಾಗಿ  ನಿಮ್ಮ ಪ್ರಯತ್ನದ ಫಲವಾಗಿ ಅರಳುತ್ತಿದೆ. ಶಾಸ್ತ್ರೀಯ ನೃತ್ಯಗಳಿಗೆ ಹೆಚ್ಚು ಒತ್ತು ಕೊಡಬೇಕಾದ  ಪತ್ರಿಕೆಯ ಅಗತ್ಯ ಕನ್ನಡ ನೃತ್ಯ ಪ್ರಪಂಚಕ್ಕೆ ಖಂಡಿತಾ ಇದೆ. ತಮ್ಮ ಸಂಕಲ್ಪಕ್ಕೆ ಸ್ಪಂದನ ದೊರಕಲಿ. </span></p>
<p style="text-align: right;"><span style="font-family: Tunga; color: #000000;">-<strong>ಉದ್ಯಾವರ ಮಾಧವ ಆಚಾರ್ಯ, ವಿದ್ವಾಂಸರು, ಉಡುಪಿ. </strong></span></p>
<p><span style="font-family: Tunga; color: #000000;">ಪತ್ರಿಕೆ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಅಭಿನಂದನೆಗಳು. ನನ್ನಿಂದ ಆಗಬೇಕಾದ  ಸಹಕಾರ ಕೊಡಲು ನಾನು ಸಿದ್ಧ. ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲೆಂದು ಹಾರೈಸುತ್ತೇನೆ. </span></p>
<p style="text-align: right;"><strong><span style="font-family: Tunga; color: #000000;">-ಶಿವಾನಂದ ಹೆಗಡೆ, ಯಕ್ಷಗಾನ ಕಲಾವಿದರು, ಇಡಗುಂಜಿ ಮೇಳ, ಗುಣವಂತೆ.</span></strong></p>
<p><span style="font-family: Tunga; color: #000000;">ಓದಬೇಕೆಂಬ ಹಂಬಲವನ್ನು ಹೆಚ್ಚು ಮಾಡುವ ಹಾತೊರೆದು ಓದುವಂತೆ ಮಾಡುವ ಪತ್ರಿಕೆಯಿದು.  ಇಷ್ಟವಾಯಿತು. ಮನಸಿನ ವಿವಿಧತೆಗಳನ್ನು ವಿಸ್ತರಿಸುತ್ತದೆ. ಲೇಖನಗಳೆಂಬುದನ್ನು ಪೋಣಿಸುತ್ತಾ  ಎತ್ತರೆತ್ತರಕ್ಕೆ ಹೋಗುತ್ತಿರುವಿರಿ. ಒಳ್ಳೆಯದಾಗಲಿ. </span></p>
<p style="text-align: right;"><span style="font-family: Tunga; color: #000000;">-<strong>ಮಾಸ್ಟರ್ ವಿಠಲ್, ಹಿರಿಯ ನೃತ್ಯಗುರುಗಳು, ಮಂಗಳೂರು.</strong></span></p>
<p><strong>A</strong>t the outset I congratulate for your efforts. The magazine is attractive. I wish you all the best in all your endeavors.</p>
<p style="text-align: right;"><strong>-Revathi Narasimhan, ‘Natya Niketan’, Bangalore.</strong></p>
]]></content:encoded>
			<wfw:commentRss>http://www.noopurabhramari.com/nimmabareha/2010-jan-feb/feed</wfw:commentRss>
		<slash:comments>1</slash:comments>
		</item>
		<item>
		<title>ಹೇಮಂತ ಋತು ಗಾನ-೨೦೦೯</title>
		<link>http://www.noopurabhramari.com/nimmabareha/nimma-bareha-2009-nov-dec</link>
		<comments>http://www.noopurabhramari.com/nimmabareha/nimma-bareha-2009-nov-dec#comments</comments>
		<pubDate>Tue, 15 Dec 2009 13:20:37 +0000</pubDate>
		<dc:creator>ಸಂಪಾದಕಿ</dc:creator>
				<category><![CDATA[ನಿಮ್ಮ ಬರೆಹ ನಮ್ಮ ಓದು]]></category>
		<category><![CDATA[ನರ್ತನ]]></category>
		<category><![CDATA[ನೂಪುರ ಭ್ರಮರಿ]]></category>
		<category><![CDATA[ನೂಪುರಭ್ರಮರಿ]]></category>
		<category><![CDATA[Bharathanatyam]]></category>
		<category><![CDATA[Classical Dance]]></category>
		<category><![CDATA[continental technical centre india]]></category>
		<category><![CDATA[Cultural Journalism]]></category>
		<category><![CDATA[Cultural magazine]]></category>
		<category><![CDATA[Dance]]></category>
		<category><![CDATA[maadavu]]></category>
		<category><![CDATA[manorama]]></category>
		<category><![CDATA[natya]]></category>
		<category><![CDATA[noopura]]></category>
		<category><![CDATA[noopura bhramari]]></category>
		<category><![CDATA[nrutya]]></category>
		<category><![CDATA[vivekananda college]]></category>
		<category><![CDATA[yakshagana]]></category>

		<guid isPermaLink="false">http://www.noopurabhramari.com/?p=1079</guid>
		<description><![CDATA[ಕಳೆದ ಕೆಲವು ಸಮಯದಿಂದ ನೂಪುರವನ್ನು ಓದುತ್ತಿದ್ದೇನೆ. ನನ್ನನ್ನು ಬೆರಗುಗೊಳಿಸಿದ  ಒಂದು ಸಂಗತಿ ಎಂದರೆ ಪತ್ರಿಕೆ ಖಾಸಗಿ ಪ್ರಸಾರದ್ದಾದರೂ ಹಗುರವಾಗಿ ತೆಗೆದುಕೊಳ್ಳಲಾಗದ ಪತ್ರಿಕೆಗಳ  ಸಾಲಿಗೆ ಸೇರಿರುವುದು. ನೂಪುರದಲ್ಲಿ ಬರುವ ಚಿಂತನ-ಮಂಥನ, ವಾದವಿವಾದಗಳ ವೈಖರಿ, ಅದನ್ನು  ಬರೆಯುವವರನ್ನು ಪರಿಗಣಿಸಿದರೆ ಪತ್ರಿಕೆಯ ಪ್ರತೀ ಪುಟವೂ ಮೌಲ್ಯಯುತವಾದದ್ದು. ನೂಪುರ ಭ್ರಮರಿ  ಗೆದ್ದಿದೆ; ಮಾತ್ರವಲ್ಲ, ಪೂರ್ಣ ಭ್ರಾಮಕ ನೃತ್ಯವನ್ನು ಮನದಲ್ಲಿ ಮೂಡಿಸಿದೆ. 
- ಉದಯ ಪೆರುವಾಜೆ, 
ಕಾಂಟಿನೆಂಟಲ್ ಟೆಕ್ನಿಕಲ್ ಸೆಂಟರ್ ಇಂಡಿಯಾ, ಬೊಮ್ಮನಹಳ್ಳಿ,  ಬೆಂಗಳೂರು.



ನೂಪುರದ ಶರದ್ ವೈಭವ [...]]]></description>
			<content:encoded><![CDATA[<p style="margin: 0pt; text-align: left;"><span style="font-family: Tunga; color: #000000;">ಕಳೆದ ಕೆಲವು ಸಮಯದಿಂದ ನೂಪುರವನ್ನು ಓದುತ್ತಿದ್ದೇನೆ. ನನ್ನನ್ನು ಬೆರಗುಗೊಳಿಸಿದ  ಒಂದು ಸಂಗತಿ ಎಂದರೆ ಪತ್ರಿಕೆ ಖಾಸಗಿ ಪ್ರಸಾರದ್ದಾದರೂ ಹಗುರವಾಗಿ ತೆಗೆದುಕೊಳ್ಳಲಾಗದ ಪತ್ರಿಕೆಗಳ  ಸಾಲಿಗೆ ಸೇರಿರುವುದು. ನೂಪುರದಲ್ಲಿ ಬರುವ ಚಿಂತನ-ಮಂಥನ, ವಾದವಿವಾದಗಳ ವೈಖರಿ, ಅದನ್ನು  ಬರೆಯುವವರನ್ನು ಪರಿಗಣಿಸಿದರೆ ಪತ್ರಿಕೆಯ ಪ್ರತೀ ಪುಟವೂ ಮೌಲ್ಯಯುತವಾದದ್ದು. ನೂಪುರ ಭ್ರಮರಿ  ಗೆದ್ದಿದೆ; ಮಾತ್ರವಲ್ಲ, ಪೂರ್ಣ ಭ್ರಾಮಕ ನೃತ್ಯವನ್ನು ಮನದಲ್ಲಿ ಮೂಡಿಸಿದೆ. </span></p>
<p style="margin: 0pt; text-align: right;"><strong><span style="font-family: Tunga; color: #000000;">- ಉದಯ ಪೆರುವಾಜೆ, </span></strong></p>
<p style="margin: 0pt; text-align: right;"><span style="font-family: Tunga; color: #000000;"><strong>ಕಾಂಟಿನೆಂಟಲ್ ಟೆಕ್ನಿಕಲ್ ಸೆಂಟರ್ ಇಂಡಿಯಾ, ಬೊಮ್ಮನಹಳ್ಳಿ,  ಬೆಂಗಳೂರು</strong>.</span></p>
<p style="margin: 0pt; text-align: left;"><span style="font-family: Tunga; color: #000000;"><br />
</span></p>
<p style="margin: 0pt; text-align: left;">
<p style="margin: 0pt; text-align: left;"><span style="font-family: Tunga; color: #000000;">ನೂಪುರದ ಶರದ್ ವೈಭವ ಸಂಚಿಕೆ ಬಹಳ ಚೆನ್ನಾಗಿತ್ತು. &#8216;ಶಾಸ್ತ್ರೀಯ ನೃತ್ಯದ ಮಹತ್ವ  ಮರೆಯಾಗುತ್ತಿಹುದೇ?&#8217; ಲೇಖನ ಉತ್ತಮ ಮಾಹಿತಿಯನ್ನೊಳಗೊಂಡಿತ್ತು. ದೀವಟಿಗೆ, ಅಂಗಳದ ಮಾತು ತಿಂಗಳ  ಚರ್ಚೆ, ರಂಗಸ್ಥಳ, ಒಳನೋಟ ಎಲ್ಲವೂ ಉಪಯುಕ್ತವಾಗಿದೆ. ರಂಗಸ್ಥಳದಲ್ಲಿ ರಾಕೇಶ್ ಕುಮಾರ್ ಕಮ್ಮಜೆಯವರ  ಲೇಖನ ಚಿಟ್ಟಾಣಿಯವರ ಬಗ್ಗೆ ಉತ್ತಮ ಮಾಹಿತಿಯನ್ನೊದಗಿಸಿತು. ಮುಂದಿನ ಸಂಚಿಕೆಗೆ ಕಾಯುವಂತೆ  ಮಾಡಿದೆ. </span></p>
<p style="margin: 0pt; text-align: right;"><strong><span style="font-family: Tunga; color: #000000;">-ವಿನುತಾ. ಡಿ. </span></strong></p>
<p style="margin: 0pt; text-align: right;"><strong><span style="font-family: Tunga; color: #000000;">ದ್ವಿತೀಯ ಪತ್ರಿಕೋದ್ಯಮ ವಿಭಾಗ, ವಿವೇಕಾನಂದ ಕಾಲೇಜು, ಪುತ್ತೂರು.</span></strong></p>
<p style="margin: 0pt; text-align: right;"><strong><span style="font-family: Tunga; color: #000000;"><br />
</span></strong></p>
<p style="margin: 0pt; text-align: right;"><strong> </strong></p>
<p style="margin: 0pt; text-align: left;"><span style="font-family: Tunga; color: #000000;"><br />
</span></p>
<p style="margin: 0pt; text-align: left;"><span style="font-family: Tunga; color: #000000;">ಸೋಲನ್ನು ಮೇಲಿಂದ ಮೇಲೆ ಸೋಲಿಸುವ; ಆ ಮೂಲಕ ಗೆಲುವೇ ನಮ್ಮ ಬದುಕು ಎಂದು ಹೆಮ್ಮೆಯಿಂದ  ಹೇಳುವ; ತಮ್ಮ ಸಾಧನೆಯಿಂದಲೇ ಹಲವರ ಆದರ್ಶವಾಗುವ ಹೀರೊಗಳು ನಮ್ಮ ಮಧ್ಯೆಯೇ ಇದ್ದಾರೆ&#8230; ಅಂತಹ  ಮಹಾನ್ ಕಾರ್ಯ ನೂಪುರ ಭ್ರಮರಿಯಿಂದ ಮತ್ತು ಬಳಗದ ಪ್ರಯತ್ನದಿಂದ ನಡೆಯಲಿ ಎಂದು ನಾನು  ಆಶಿಸುತ್ತೇನೆ. </span></p>
<p style="margin: 0pt; text-align: right;"><strong><span style="font-family: Tunga; color: #000000;">- ಗಣೇಶ್ ಭಟ್ ಮಾಡಾವು, ಬೆಳ್ಳಾರೆ. </span></strong></p>
<p style="margin: 0pt; text-align: left;">
<p style="margin: 0pt; text-align: left;">
<p style="margin: 0pt; text-align: left;"><span style="font-family: Tunga; color: #000000;">ನೂಪುರ ಭ್ರಮರಿ ನಮ್ಮ ಕಾಲದೊಂದು ಅಚ್ಚರಿ.</span></p>
<p style="margin: 0pt; text-align: right;"><strong><span style="font-family: Tunga; color: #000000;">-ಜಗದೀಶ ಶರ್ಮ, ಬೆಂಗಳೂರು. </span></strong></p>
<p style="margin: 0pt; text-align: right;"><strong> </strong></p>
]]></content:encoded>
			<wfw:commentRss>http://www.noopurabhramari.com/nimmabareha/nimma-bareha-2009-nov-dec/feed</wfw:commentRss>
		<slash:comments>0</slash:comments>
		</item>
		<item>
		<title>ಶರದ್ ಸಂಭ್ರಮ ( ಸೆಪ್ತೆಂಬರ್-ಅಕ್ಟೋಬರ್ ೨೦೦೯)</title>
		<link>http://www.noopurabhramari.com/nimmabareha/nimma-bareha-sept-oct-09</link>
		<comments>http://www.noopurabhramari.com/nimmabareha/nimma-bareha-sept-oct-09#comments</comments>
		<pubDate>Thu, 15 Oct 2009 12:11:30 +0000</pubDate>
		<dc:creator>ಸಂಪಾದಕಿ</dc:creator>
				<category><![CDATA[ನಿಮ್ಮ ಬರೆಹ ನಮ್ಮ ಓದು]]></category>
		<category><![CDATA[ನರ್ತನ]]></category>
		<category><![CDATA[ನೃತ್ಯ]]></category>
		<category><![CDATA[ನೂಪುರಭ್ರಮರಿ]]></category>
		<category><![CDATA[Bharathanatyam]]></category>
		<category><![CDATA[chandrashekara damle]]></category>
		<category><![CDATA[Classical Dance]]></category>
		<category><![CDATA[Cultural Journalism]]></category>
		<category><![CDATA[Cultural magazine]]></category>
		<category><![CDATA[journalism]]></category>
		<category><![CDATA[kudkadi Vishwanatha rai]]></category>
		<category><![CDATA[manorama]]></category>
		<category><![CDATA[mookambika nrutya shale]]></category>
		<category><![CDATA[natya]]></category>
		<category><![CDATA[nimma bareha namma odu]]></category>
		<category><![CDATA[noopura]]></category>
		<category><![CDATA[noopura bhramari]]></category>
		<category><![CDATA[Sullia]]></category>
		<category><![CDATA[yakshagana]]></category>

		<guid isPermaLink="false">http://www.noopurabhramari.com/?p=1038</guid>
		<description><![CDATA[ಮೂಕಾಂಬಿಕಾ ನೃತ್ಯಶಾಲೆಯ ವಿದ್ಯಾರ್ಥಿಗಳಾದ ಬಂಟ್ವಾಳದ ಕೇಶವ ಡಿ., ನಮಿತಾ, ದೇವಕಿ, ಪಾವನಾ, ಶುಭಾ, ನಿಶಾ, ಪುತ್ತೂರಿನ ನಿಖಿಲಶ್ರೀ, ಪ್ರಣಮ್ಯ, ರಶ್ಮಿತಾ, ರೂಪಲೇಖಾ, ಮೇಘನಾ, ವಿದ್ಯಾ ಮನೋಜ್ ಈ ಸಾಲಿನಿಂದ ಪತ್ರಿಕೆಯ ಸದಸ್ಯರಾಗಿದ್ದಾರೆ. ವಿಮರ್ಶಕ ಬೆಂಗಳೂರಿನ ಜಿ. ಬಿ. ಹರೀಶ್, ಸಂಪಾಜೆಯ ಕೊಂದಲಕಾಡು ನಾರಾಯಣ ಭಟ್, ರಾಯಚೂರಿನ ಸುರೇಶ್ ಜಾಲಹಳ್ಳಿ, ಸಾಗರದ ಹಿರಿಯ ವಿದ್ವಾಂಸ ಮೋಹನ. ಗ. ಹೆಗಡೆ ಮುಂತಾದ ಸಹೃದಯ ಮಿತ್ರರು ಪತ್ರಬರೆದು ಅಭಿನಂದಿಸಿದ್ದಾರೆ.

ಅಂತರ್-ರಾಷ್ಟ್ರೀಯ ನೆಲೆಯಲ್ಲಿ ಕಲಾವಿದರನ್ನೂ, ಓದುಗರನ್ನೂ ಬಹುವೇಗವಾಗಿ ತಲುಪುತ್ತಿರುವ ನೂಪುರ ಭ್ರಮರಿಯ ಪ್ರಯತ್ನಗಳಿಗೆ ಶುಭಾಶಯ. [...]]]></description>
			<content:encoded><![CDATA[<p style="text-align: center;"><strong>ಮೂಕಾಂಬಿಕಾ ನೃತ್ಯಶಾಲೆಯ ವಿದ್ಯಾರ್ಥಿಗಳಾದ ಬಂಟ್ವಾಳದ ಕೇಶವ ಡಿ., ನಮಿತಾ, ದೇವಕಿ, ಪಾವನಾ, ಶುಭಾ, ನಿಶಾ, ಪುತ್ತೂರಿನ ನಿಖಿಲಶ್ರೀ, ಪ್ರಣಮ್ಯ, ರಶ್ಮಿತಾ, ರೂಪಲೇಖಾ, ಮೇಘನಾ, ವಿದ್ಯಾ ಮನೋಜ್ ಈ ಸಾಲಿನಿಂದ ಪತ್ರಿಕೆಯ ಸದಸ್ಯರಾಗಿದ್ದಾರೆ. ವಿಮರ್ಶಕ ಬೆಂಗಳೂರಿನ ಜಿ. ಬಿ. ಹರೀಶ್, ಸಂಪಾಜೆಯ ಕೊಂದಲಕಾಡು ನಾರಾಯಣ ಭಟ್, ರಾಯಚೂರಿನ ಸುರೇಶ್ ಜಾಲಹಳ್ಳಿ, ಸಾಗರದ ಹಿರಿಯ ವಿದ್ವಾಂಸ ಮೋಹನ. ಗ. ಹೆಗಡೆ ಮುಂತಾದ ಸಹೃದಯ ಮಿತ್ರರು ಪತ್ರಬರೆದು ಅಭಿನಂದಿಸಿದ್ದಾರೆ.</strong></p>
<p style="text-align: justify;">
ಅಂತರ್-ರಾಷ್ಟ್ರೀಯ ನೆಲೆಯಲ್ಲಿ ಕಲಾವಿದರನ್ನೂ, ಓದುಗರನ್ನೂ ಬಹುವೇಗವಾಗಿ ತಲುಪುತ್ತಿರುವ ನೂಪುರ ಭ್ರಮರಿಯ ಪ್ರಯತ್ನಗಳಿಗೆ ಶುಭಾಶಯ. ಒಂದರ್ಥದಲ್ಲಿ ನೀವು ಭಾರತೀಯ ಸಾಂಪ್ರದಾಯಿಕ ಕಲೆ ಮತ್ತು ಕಲಾವಿದರ ರಾಯಭಾರಿಯೇ ಹೌದು. ಕಲಾಸಕ್ತರನ್ನು ಮುಟ್ಟುವಲ್ಲಿ  ಮತ್ತು ಅವರ ಹೃದಯಗಳಿಗೆ ಸೇತು ಬೆಸೆಯುವ ನಿಮ್ಮ ಆಶಯ ಮತ್ತು ಪ್ರಯತ್ನಗಳಿಗೆ ಹೆಮ್ಮೆ ಪಡುತ್ತೇನೆ. ನಿಮ್ಮ ಈ ಪಥದಲ್ಲಿ ಯಶಸ್ಸು ಸಿಗಲಿ.<br />
<strong></strong></p>
<p style="text-align: right;"><strong>-ಡಾ. ಚಂದ್ರಶೇಖರ ದಾಮ್ಲೆ, ಸುಳ್ಯ.</strong></p>
<p>ಚಿತ್ರ-ವ್ಯಂಗ್ಯಚಿತ್ರ ಕಲಾವಿದನಾದ ನಾನು ನರ್ತನ ಜಗತ್ತಿಗೊಂದು ಪುಟ್ಟ ಪರಿಭ್ರಮಣ ಮಾಡಿ ನಿಮ್ಮ ಪ್ರಯತ್ನಕ್ಕೆ ಬೆರಗಾದೆ. ಶುಭ ತರಲಿ ಪಯಣ.</p>
<p style="text-align: right;"><strong></strong><strong> &#8211; ಜಿ.ಎಂ.ಬೊಮ್ನಳ್ಳಿ, ವ್ಯಂಗ್ಯಚಿತ್ರಕಾರು, ಉತ್ತರಕನ್ನಡ.</strong></p>
<p>ನಾಟ್ಯದ ಬಗ್ಗೆ ಉತ್ತಮ ಮಾಹಿತಿ ಕೋಡುವ ನಿಮ್ಮ ಪ್ರಯತ್ನ ಅಭಿನಂದನೆಗೆ ಅರ್ಹವಾದುದು. ಪ್ರಚಲಿತವಾಗಿರುವ ಎಲ್ಲಾ ನಾಟ್ಯ ಪ್ರಕಾರಗಳ ಬಗ್ಗೆ ಮಾಹಿತಿ ನೀಡಿದರೆ ಮತ್ತಷ್ಟು ಒಳ್ಳೆಯದು. ಯಶಸ್ಸು ನಿಮ್ಮದಾಗಲಿ.<br />
<strong></strong></p>
<p style="text-align: right;"><strong>-    ನವೀನ್, ಬೆಂಗಳೂರು.</strong><br />
<strong>(ನಿಮ್ಮ ಸಲಹೆ ಸೂಕ್ತವಾದುದು. ಆದರೆ ನಾಟ್ಯಪ್ರಕಾರಗಳಿಗೆ ಸಂಬಂಧಿಸಿದ ಪರಿಣತರು ಮುಂದೆ ಬಂದು ಈ ನಿಟ್ಟಿನಲ್ಲಿ ಪ್ರಯತ್ನಿಸಿದರೆ ಒಳ್ಳೆಯದು. ಆದರೆ ಬಹಳ ಸಂದರ್ಭದಲ್ಲಿ ಲೇಖಕರ ಕೆಲವು ನಿರೀಕ್ಷೆಗಳನ್ನು ಮುಟ್ಟಲು ಸಾಧ್ಯವಾಗುವುದಿಲ್ಲ. ಓದುಗರ ಸೌಜನ್ಯ ಮತ್ತು ಮಿತ್ರರ ಬೆಂಬಲದಿಂದ ನಡೆಯುವ ಪತ್ರಿಕೆಗೆ ಸದ್ಯಕ್ಕೆ ಅಂಕಣಕಾರರಿಗೆ, ಲೇಖಕರಿಗೆ ಸಂಭಾವನೆ ಕೊಡುವಷ್ಟು ಶಕ್ತಿ ಇಲ್ಲ. ಜೊತೆಗೆ ನಕಲು ಮಾಡಲು ಮನಸ್ಸಿಲ್ಲ. ಆದರೂ ಗುಣಮಟ್ಟದ ಪ್ರಯತ್ನಗಳನ್ನು ಜಾರಿಯಲ್ಲಿಟ್ಟಿರುತ್ತೇವೆ. ನಿಮ್ಮ ಆಶಯಕ್ಕೆ ಸಾಕಷ್ಟು ಮನ್ನಣೆ ಸಿಗುವಂತೆ ನೋಡಿಕೊಳ್ಳುತ್ತೇವೆ.<br />
-ನೂಪುರ ಬಳಗ. )</strong></p>
<p>ಕಳೆದ ಸಂಚಿಕೆಯ ಮಂಜೀರದಲ್ಲಿ ಸಂಪಾದಕರು ಪ್ರೀತಿಯಿಂದ ಬರೆದ ಕಹಿಗುಳಿಗೆಗಳು ಕಲೆಯ ಸಾಧನೆ, ಆರಾಧನೆ, ಬೋಧನೆಯ ನಿಟ್ಟಿನಲ್ಲಿ ಆರೋಗ್ಯದಾಯಕವಾದವುಗಳು. ಚಿಂತನೆಗೆ ಗ್ರಾಸವಾಗಿದೆ.<br />
ಅನುಶ್ರೀ ಬಂದಾಡಿಯವರು ರಂಗಭ್ರಮರಿಯಲ್ಲಿ ನೃತ್ಯಸ್ಪರ್ಧೆಗಳಲ್ಲಿ ಭಾಗವಹಿಸುವ ಪುಟ್ಟ ಮಕ್ಕಳ ಪ್ರದರ್ಶನದ ನ್ಯೂನತೆ, ಗುರುಗಳು, ಹೆತ್ತವರು, ಮಾಧ್ಯಮಗಳು ವಹಿಸಬೇಕಾದ ಕರ್ತವ್ಯಗಳನ್ನು ಸೂಚಿಸಿರುವುದು ವೈಯಕ್ತಿಕ ಅಭಿಪ್ರಾಯವಾದರೂ ಇಲ್ಲಿಯೂ ಹಲವು ಅಂಶಗಳು ಗಮನೀಯವಾಗಿವೆ.<br />
ಅಷ್ಟನಾಯಕಿಯರ ಚಿತ್ತವೃತ್ತಿಗಳನ್ನು ಮಂಟಪ ಪ್ರಭಾಕರ ಉಪಾಧ್ಯರು ಪ್ರದರ್ಶಿಸುವ ಸಾಧನೆ, ಯಕ್ಷಗಾನ ಅಭಿನಯ ಕ್ಷೇತ್ರದ ಒಂದು ಹೊಸ ಆಯಾಮ. ಅವರೊಬ್ಬ ಅಪೂರ್ವ ಕಲಾವಿದರು.<br />
ಧರ್ಮಸ್ಥಳದ ಸಿದ್ಧವನದಲ್ಲಿ ಒಂದು ವಾರ ಜರುಗಿದ ಯಕ್ಷಗಾನ ಪುನಶ್ಚೇತನಾ ಶಿಬಿgದ ಲೇಖನ ತೆಂಕು+ಬಡಗು ತಿಟ್ಟುಗಳ ವೃತ್ತಿಪರ ಕಲಾವಿದರು ಕಲಿಯಬೇಕಾದುದು ತುಂಬಾ ಇದೆ ಎಂಬ ಪ್ರಜ್ಞೆ ಮೂಡಿಸಿದೆ. ಇನ್ನಷ್ಟು ಯಕ್ಷಗಾನ ತಿಟ್ಟುಗಳನ್ನು ಸೇರಿಸಿ ಇಂತಹ ಪುನಶ್ಚೇತನಾ ಶಿಬಿರಗಳು ಆಗುವುದು ಅಗತ್ಯ. ಅದರಿಂದ ಯಾವುದೇ ತಿಟ್ಟು ಕೆಡಲಾರದು.ಇದು ನನ್ನ ಕಲಾಬದುಕಿನ ವಿನೀತ ನಂಬಿಕೆ.<br />
ಚಿಟ್ಟಾಣಿಯವರ ಬಗ್ಗೆ ಇನ್ನಷ್ಟು ಮುಂದಿನ ಸಂಚಿಕೆಯಲ್ಲಿ ಓದಲು ಕುತೂಹಲಿಗಳಾಗುತ್ತೇವೆ.<br />
ಹಸ್ತಮುದ್ರಿಕೆಗಳ ವಿಸ್ತಾರವಾದ ವಿನಿಯೋಗದ &#8216;ಹಸ್ತಮಯೂರಿ&#8217;ಗೆ ಎಲ್ಲಾ ನೃತ್ಯವಿದ್ಯಾರ್ಥಿ ಪರಿವಾರದ ಪರವಾಗಿ ಅಭಿನಂದನೆ ಹೇಳುತ್ತೇನೆ. ಇದು ನಾಟ್ಯಸಂಪ್ರದಾಯದ ವಾರಸುದಾರರೆಂಬುವರು ಗಮನಿಸಬೇಕಾದ ಅಂಶ. ಹೊಸ ಮಾರ್ಗ.<br />
&#8216;ಶಿಕ್ಷಣದಲ್ಲಿ ಯಕ್ಷಗಾನ ಪಾಠಪಟ್ಟಿ&#8217; ತಿಂಗಳ ಚರ್ಚೆ ಕ್ರೀಡಾ ಮನೋಭಾವನೆಯಿಂದ ಸಾಗಲಿ ಎಂಬುದು ನಮ್ಮ ಆಶಯ. &#8216; ಮಣ್ಣ್‌ತ ಪುಚ್ಚೆ ಆವಡ್ ಮಯನೊತ ಪುಚ್ಚೆ ಆವಡ್ ಎಲಿಪತ್ತೊಡು&#8217; ಅಂತ ತುಳುವಿನ ಗಾದೆ ಇದೆ.<br />
ಯಕ್ಷಗಾನ ನಾಟ್ಯ ಮತ್ತು ತಾಳವಾದ್ಯಗಳ ಕಲಾಪರೀಕ್ಷೆಗಳನ್ನು ಪ್ರೌಢ ಶಿಕ್ಷಣ ಪರೀಕ್ಷ ಮಂಡಳಿಯ ಪರೀಕ್ಷೆಗಳ ವಿಷಯವಾಗಿ ಪರಿಗಣಿಸುವಂತೆ ಮಾರ್ಗಸೂಚಿ ಕೈಪಿಡಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರನ್ನು ಕೇಳಲಾಗಿದೆ. ಜೊತೆಗೆ ಶಿವರಾಮ ಕಾರಂತರ ಬಾಲವನದಲ್ಲಿ ಯಕ್ಷಗಾನ ಸಂಶೋಧನಾ ತರಬೇತಿ ಕೇಂದ್ರವಾಗುವಂತೆ, ಯಕ್ಷಗಾನ ಅಕಾಡೆಮಿಯು ಬೆಂಗಳೂರಿನಿಂದ ಕರಾವಳಿಗೆ ಬರುವಂತೆ ಪ್ರಯತ್ನ ಸಾಗಬೇಕು. ಭಾರತದ ಶಾಸ್ತ್ರೀಯ ನಾಟ್ಯವಾಗಿ ಯಕ್ಷಗಾನ ಮಾನ್ಯತೆ ಪಡೆಯುವ ಅರ್ಹತೆ ಹೊಂದಿದೆ. ನಮ್ಮ ರಾಜಕೀಯ ಮುಂದಾಳುಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಯಕ್ಷಗಾನ ನಾಟ್ಯಪ್ರಕಾರಕ್ಕೆ ಗೌರವ ತಂದುಕೊಡಲಿ ಎಂಬುದು ನಮ್ಮ ಹಾರೈಕೆ.<br />
<strong></strong></p>
<p style="text-align: right;"><strong>-ಕುದ್ಕಾಡಿ ವಿಶ್ವನಾಥ ರೈ<br />
ನಿರ್ದೇಶಕ, ವಿಶ್ವಕಲಾ ನಿಕೇತನ, ಪುತ್ತೂರು.</strong></p>
]]></content:encoded>
			<wfw:commentRss>http://www.noopurabhramari.com/nimmabareha/nimma-bareha-sept-oct-09/feed</wfw:commentRss>
		<slash:comments>0</slash:comments>
		</item>
		<item>
		<title>‘ವರ್ಷ ವೈಭವ’-(ಜುಲೈ-ಆಗಸ್ಟ್ ೨೦೦೯)</title>
		<link>http://www.noopurabhramari.com/nimmabareha/varsha-nimma-bareha</link>
		<comments>http://www.noopurabhramari.com/nimmabareha/varsha-nimma-bareha#comments</comments>
		<pubDate>Sat, 15 Aug 2009 12:43:57 +0000</pubDate>
		<dc:creator>ಸಂಪಾದಕಿ</dc:creator>
				<category><![CDATA[ನಿಮ್ಮ ಬರೆಹ ನಮ್ಮ ಓದು]]></category>
		<category><![CDATA[Alvas]]></category>
		<category><![CDATA[ನೂಪುರಭ್ರಮರಿ]]></category>
		<category><![CDATA[Bharathanatyam]]></category>
		<category><![CDATA[bhramari]]></category>
		<category><![CDATA[chennai]]></category>
		<category><![CDATA[Cultural Journalism]]></category>
		<category><![CDATA[Cultural magazine]]></category>
		<category><![CDATA[Dance]]></category>
		<category><![CDATA[Goa]]></category>
		<category><![CDATA[keerikkadu vanamala keshava bhat]]></category>
		<category><![CDATA[mangalore]]></category>
		<category><![CDATA[manorama]]></category>
		<category><![CDATA[mookambika nrutya shale]]></category>
		<category><![CDATA[Natyanajali]]></category>
		<category><![CDATA[noopura]]></category>
		<category><![CDATA[noopura bhramari]]></category>
		<category><![CDATA[nrutya]]></category>
		<category><![CDATA[patala venkatramana bhat]]></category>
		<category><![CDATA[puttur]]></category>
		<category><![CDATA[sanjay bhat benne]]></category>
		<category><![CDATA[saraswati vadya kendra]]></category>
		<category><![CDATA[Sirsi]]></category>
		<category><![CDATA[Sullia]]></category>
		<category><![CDATA[vanishri ravishankar]]></category>
		<category><![CDATA[yakshagana]]></category>

		<guid isPermaLink="false">http://www.noopurabhramari.com/?p=961</guid>
		<description><![CDATA[ಖ್ಯಾತ ಯಕ್ಷಗಾನ ಸ್ತ್ರೀ ವೇಷಧಾರಿ ಪಾತಾಳ ವೆಂಕಟ್ರಮಣ ಭಟ್, ಮಂಗಳೂರಿನ ಕನ್ನಡ  ಉಪನ್ಯಾಸಕ, ಸಾಹಿತಿ ಮಹಾಲಿಂಗ ಭಟ್, ಆಳ್ವಾಸ್ ಕಾಲೇಜು ಉಪನ್ಯಾಸಕರಾದ ಹರೀಶ್ ಟಿ.ಜಿ., ಮತ್ತು  ಸೌಮ್ಯ ಆಚಾರ್, ಮೂಡಬಿದಿರೆಯ ನೃತ್ಯ ಪದವಿ ವಿದ್ಯಾರ್ಥಿನಿ ಮಾಳವಿಕಾ, ಗೋವಾದ ವಸಂತ ಪ್ರಕಾಶ್,  ಸುಳ್ಯದ ಯಕ್ಷಗಾನ ಚಿಂತಕರಾದ ಪ್ರಕಾಶ್ ಮೂಡಿತ್ತಾಯ, ಶಶಿಧರ ಕೊಕುಳಿ, ವೆಂಕಟ್ರಮಣ ಭಟ್, ಶಿರಸಿಯ  ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ವಿದುಷಿ ಸಹನಾ ಭಟ್, ಪುತ್ತೂರಿನ ಶಿವರಾಜ ಭಟ್, ಮೂಕಾಂಬಿಕಾ  [...]]]></description>
			<content:encoded><![CDATA[<p style="margin: 0pt; text-align: left;"><strong><span style="font-family: Tunga; color: #000000;">ಖ್ಯಾತ ಯಕ್ಷಗಾನ ಸ್ತ್ರೀ ವೇಷಧಾರಿ ಪಾತಾಳ ವೆಂಕಟ್ರಮಣ ಭಟ್, ಮಂಗಳೂರಿನ ಕನ್ನಡ  ಉಪನ್ಯಾಸಕ, ಸಾಹಿತಿ ಮಹಾಲಿಂಗ ಭಟ್, ಆಳ್ವಾಸ್ ಕಾಲೇಜು ಉಪನ್ಯಾಸಕರಾದ ಹರೀಶ್ ಟಿ.ಜಿ., ಮತ್ತು  ಸೌಮ್ಯ ಆಚಾರ್, ಮೂಡಬಿದಿರೆಯ ನೃತ್ಯ ಪದವಿ ವಿದ್ಯಾರ್ಥಿನಿ ಮಾಳವಿಕಾ, ಗೋವಾದ ವಸಂತ ಪ್ರಕಾಶ್,  ಸುಳ್ಯದ ಯಕ್ಷಗಾನ ಚಿಂತಕರಾದ ಪ್ರಕಾಶ್ ಮೂಡಿತ್ತಾಯ, ಶಶಿಧರ ಕೊಕುಳಿ, ವೆಂಕಟ್ರಮಣ ಭಟ್, ಶಿರಸಿಯ  ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ವಿದುಷಿ ಸಹನಾ ಭಟ್, ಪುತ್ತೂರಿನ ಶಿವರಾಜ ಭಟ್, ಮೂಕಾಂಬಿಕಾ  ನೃತ್ಯ ಶಾಲೆಯ ವಿದ್ಯಾರ್ಥಿಗಳಾದ ತೇಜಸ್ವಿನೀ, ತೇಜಸ್ ಎಂ.ಪಿ, ರೋಹಿಣಿ, ಸರಸ್ವತೀ ವಾದ್ಯ ಕೇಂದ್ರದ  ಮೇಘಾ ಆರ್.ದೇವಾಡಿಗ, ಬಂಟ್ವಾಳದ ದಾಕ್ಷಾಯಿಣಿ, ಚಿಕ್ಕಮಗಳೂರಿನ ನಯನಾ ಬಿ.ವೈ ಈ ಸಾಲಿನ  ಸದಸ್ಯರಾಗಿದ್ದಾರೆ. </span></strong></p>
<p style="margin: 0pt; text-align: left;">
<p style="margin: 0pt; text-align: left;">
<p style="margin: 0pt; text-align: left;"><span style="font-family: Tunga; color: #000000;">ತುಂಬಾ ಮಾಹಿತಿಪ್ರದವಾದ ಜರ್ನಲ್. ಚೆನ್ನೈಯಲ್ಲಿ ಇಂತಹ ನಿಯತಕಾಲಿಕೆಗಳು ಸಾಕಷ್ಟು  ದೊರೆಯುತ್ತವೆ. ಆದರೆ ತವರುನಾಡು ಕರ್ನಾಟಕದಲ್ಲಿ ಸಂಗೀತ-ನೃತ್ಯಕ್ಕೆ ಸಂಬಂಧಿಸಿದಂತೆ ಕಲಾವಿದರನ್ನು  ಉತ್ತೇಜಿಸುವ ಪತ್ರಿಕೆಗಳು ತೀರಾ ವಿರಳ. ಈ ನಿಟ್ಟಿನಲ್ಲಿ ನೂಪುರ ಭ್ರಮರಿ ನಿಜಕ್ಕೂ ಕಲಾವಿದರ  ಬೆನ್ನೆಲುಬು. </span></p>
<p style="margin: 0pt; text-align: right;"><span style="font-family: Tunga; color: #000000;"><strong>-ವಾಣಿಶ್ರೀ ರವಿಶಂಕರ್, ಚೆನ್ನೈ.</strong> </span></p>
<p style="margin: 0pt; text-align: left;"><span style="font-family: Tunga; color: #000000;"><br />
</span></p>
<p style="margin: 0pt; text-align: left;">
<p style="margin: 0pt; text-align: left;"><span style="font-family: Tunga; color: #000000;">ಸ್ತ್ರೀಯರು ಯಕ್ಷಗಾನ ಹಿಮ್ಮೇಳದಲ್ಲಿ ಅಭಿವೃದ್ಧಿ, ಯಶಸ್ಸು ಕಾಣುತ್ತಿರುವ ಕುರಿತು  ಕಳೆದೆರಡು ಸಂಚಿಕೆಗಳಲ್ಲಿ ಓದಿ ತುಂಬಾ ಖುಷಿಯಾಯಿತು. ಬದಲಾಗುವ ತಾಂತ್ರಿಕತೆಯ ಕಾಲಘಟ್ಟದಲ್ಲಿ  ಯಕ್ಷಗಾನದ ಉಳಿಯುವಿಕೆಗೆ ತಮ್ಮ ಈ ಸೇವೆ ನಿರಂತರವಾಗಿ ಅರ್ಪಣೆಯಾಗಲಿ. </span></p>
<p style="margin: 0pt; text-align: right;"><strong><span style="font-family: Tunga; color: #000000;">-ವಸಂತ ಪ್ರಕಾಶ್, ಪಣಜಿ, ಗೋವಾ.</span></strong></p>
<p style="margin: 0pt; text-align: left;">
<p style="margin: 0pt; text-align: left;">
<p style="margin: 0pt; text-align: left;">
<p style="margin: 0pt; text-align: left;"><span style="font-family: Tunga; color: #000000;">ನೂಪುರ ಭ್ರಮರಿಯ ಕಳೆದ ಸಂಚಿಕೆ ವಿಷಯ-ವೈವಿಧ್ಯತೆಗಳಿಂದ ಕೂಡಿ ಮನ ಹರುಷಗೊಳಿಸಿತು.  ಇದೇ ರೀತಿಯ ಚಿಂತನಶೀಲ ಬರಹಗಳಿಂದ ಭ್ರಮರಿಯು ಮನೆ-ಮನೆಗಳಲ್ಲಿ, ಜನಮನಗಳಲ್ಲಿ ವಿರಾಜಿಸುವಂತಾಗಲಿ. </span></p>
<p style="margin: 0pt; text-align: right;"><span style="font-family: Tunga; color: #000000;"><strong>-ಕೀರಿಕ್ಕಾಡು ವನಮಾಲಾ ಕೇಶವ ಭಟ್, ಕಾಸರಗೋಡು.</strong></span></p>
<p style="margin: 0pt; text-align: right;"><span style="font-family: Tunga; color: #000000;"><strong><br />
</strong></span></p>
<p style="margin: 0pt; text-align: left;">
<p style="margin: 0pt; text-align: left;"><span style="font-family: Tunga; color: #000000;">ಬರಹಗಾರನಾಗಿರುವ ನನ್ನ ಸಾಂಸ್ಕೃತಿಕ ಜ್ಞಾನ ಮತ್ತು ದೃಷ್ಟಿಕೋನದ ಬೆಳವಣಿಗೆಗೆ  ಭ್ರಮರಿಯಿಂದಾಗಿ ತುಂಬಾ ಸಹಕಾರಿಯಾಗುತ್ತಿದೆ. ಭ್ರಮರಿಯ ಓದಿನಿಂದ ವಿಸ್ತರಿಸುತ್ತಿರುವ ನನ್ನ  ಭಾರತೀಯ ಕಲೆಗಳ ಬಗೆಗಿನ ವಿಚಾರ ನನ್ನನ್ನು ಶಿರಸಿಯ ಶಾಸ್ತ್ರೀಯ ಮತ್ತು ಜನಪದ ನೃತ್ಯ  ಸ್ಪರ್ಧೆಗಳಲ್ಲಿ ನಿರ್ಣಾಯಕನಾಗಿ ಜವಾಬ್ದಾರಿ ನಿರ್ವಹಿಸಲು ಸಹಾಯಕವಾಯಿತು. ತಿಳುವಳಿಕೆ ಹೆಚ್ಚಿಸಿದ  ಭ್ರಮರಿಗೂ, ಭ್ರಮರಿಯ ಬಳಗಕ್ಕೂ ಚಿರರುಣಿ. </span></p>
<p style="margin: 0pt; text-align: right;"><span style="font-family: Tunga; color: #000000;">-<strong>ಸಂಜಯ್ ಭಟ್ ಬೆಣ್ಣೆ, ಶಿರಸಿ.</strong></span></p>
<p style="margin: 0pt; text-align: left;">
]]></content:encoded>
			<wfw:commentRss>http://www.noopurabhramari.com/nimmabareha/varsha-nimma-bareha/feed</wfw:commentRss>
		<slash:comments>0</slash:comments>
		</item>
		<item>
		<title>ಮೇ-ಜೂನ್ ೨೦೦೯</title>
		<link>http://www.noopurabhramari.com/nimmabareha/niima-bareha-nama-odu-may-june</link>
		<comments>http://www.noopurabhramari.com/nimmabareha/niima-bareha-nama-odu-may-june#comments</comments>
		<pubDate>Mon, 08 Jun 2009 13:28:36 +0000</pubDate>
		<dc:creator>ಸಂಪಾದಕಿ</dc:creator>
				<category><![CDATA[ನಿಮ್ಮ ಬರೆಹ ನಮ್ಮ ಓದು]]></category>
		<category><![CDATA[academy of school of music and fine arts]]></category>
		<category><![CDATA[alwas college kannada lecturer]]></category>
		<category><![CDATA[arthi shetty]]></category>
		<category><![CDATA[bhagavata madhava rao]]></category>
		<category><![CDATA[Bharathanatyam]]></category>
		<category><![CDATA[bhramari shivaprakash]]></category>
		<category><![CDATA[Cultural Journalism]]></category>
		<category><![CDATA[Cultural magazine]]></category>
		<category><![CDATA[Dance]]></category>
		<category><![CDATA[kalaashri]]></category>
		<category><![CDATA[Kathak]]></category>
		<category><![CDATA[keshava.D]]></category>
		<category><![CDATA[manorama]]></category>
		<category><![CDATA[mohan kumar]]></category>
		<category><![CDATA[mookambika nrutya shale]]></category>
		<category><![CDATA[nimma bareha namma odu]]></category>
		<category><![CDATA[noopura]]></category>
		<category><![CDATA[noopura bhramari]]></category>
		<category><![CDATA[noopura pdf]]></category>
		<category><![CDATA[puttur bharathanatyam artist]]></category>
		<category><![CDATA[sadananda suvarna]]></category>
		<category><![CDATA[sarasa artsand science college]]></category>
		<category><![CDATA[shivananda hegade]]></category>
		<category><![CDATA[suresh b.v.jalahalli]]></category>
		<category><![CDATA[taltaje vasanth kumar]]></category>
		<category><![CDATA[udupi]]></category>
		<category><![CDATA[udupi bharathanatyam artists]]></category>
		<category><![CDATA[veena murthy vijay]]></category>
		<category><![CDATA[vidwan deepak kumar]]></category>
		<category><![CDATA[yakshagana]]></category>

		<guid isPermaLink="false">http://www.noopurabhramari.com/?p=908</guid>
		<description><![CDATA[ಖ್ಯಾತ ಸಾಹಿತಿ, ವಿಮರ್ಶಕ ತಾಳ್ತಜೆ ವಸಂತ ಕುಮಾರ್, ಮಂಗಳೂರಿನ ಸರಸ ಲಲಿತಕಲಾ ಕಾಲೇಜಿನ ಪ್ರಾಂಶುಪಾಲೆ ಡಾ. ಆರತಿ ಶೆಟ್ಟಿ, ಅರುಣ್ ಕುಮಾರ್ ಉಳ್ಳಾಲ್, ಪದ್ಮನಾಭ ಭಟ್ ಪಳ್ಳ, ಕಲಾವಿದೆ ದೀಪಿಕಾ ಭಟ್, ಉಪನ್ಯಾಸಕರಾದ ರೋಸ್‌ವೀರಾ ಡಿಸೋಜಾ, ರವೀಂದ್ರ ಸ್ವಾಮಿ, ಕುಂದಾಪುರದ ವಿದುಷಿ ಪ್ರವಿತಾ ಅಶೋಕ್, ಉಡುಪಿಯ ಕುಂಜಿಬೆಟ್ಟಿನ ಶ್ರೇಷ್ಠ, ಶಕುಂತಲಾ, ಬೆಳ್ತಂಗಡಿಯ ಶಾರ್ವರಿ, ಪುತ್ತೂರಿನ ಮೂಕಾಂಬಿಕಾ ನೃತ್ಯ ಕಲಾ ಶಾಲೆಯ ನೃತ್ಯ ಗುರು ವಿದ್ವಾನ್ ದೀಪಕ್ ಕುಮಾರ್, ಶ್ರೀಲಕ್ಷ್ಮಿ ಆಚಾರ್ಯ ಈ ಸಾಲಿನ ಪತ್ರಿಕೆಯ ಸದಸ್ಯರಾಗಿದ್ದಾರೆ.

ಬಡಗುತಿಟ್ಟು ಯಕ್ಷಗಾನ [...]]]></description>
			<content:encoded><![CDATA[<p><span style="font-family: Tunga;"><strong>ಖ್ಯಾತ ಸಾಹಿತಿ, ವಿಮರ್ಶಕ ತಾಳ್ತಜೆ ವಸಂತ ಕುಮಾರ್, ಮಂಗಳೂರಿನ ಸರಸ ಲಲಿತಕಲಾ ಕಾಲೇಜಿನ ಪ್ರಾಂಶುಪಾಲೆ ಡಾ. ಆರತಿ ಶೆಟ್ಟಿ, ಅರುಣ್ ಕುಮಾರ್ ಉಳ್ಳಾಲ್, ಪದ್ಮನಾಭ ಭಟ್ ಪಳ್ಳ, ಕಲಾವಿದೆ ದೀಪಿಕಾ ಭಟ್, ಉಪನ್ಯಾಸಕರಾದ ರೋಸ್‌ವೀರಾ ಡಿಸೋಜಾ, ರವೀಂದ್ರ ಸ್ವಾಮಿ, ಕುಂದಾಪುರದ ವಿದುಷಿ ಪ್ರವಿತಾ ಅಶೋಕ್, ಉಡುಪಿಯ ಕುಂಜಿಬೆಟ್ಟಿನ ಶ್ರೇಷ್ಠ, ಶಕುಂತಲಾ, ಬೆಳ್ತಂಗಡಿಯ ಶಾರ್ವರಿ, ಪುತ್ತೂರಿನ ಮೂಕಾಂಬಿಕಾ ನೃತ್ಯ ಕಲಾ ಶಾಲೆಯ ನೃತ್ಯ ಗುರು ವಿದ್ವಾನ್ ದೀಪಕ್ ಕುಮಾರ್, ಶ್ರೀಲಕ್ಷ್ಮಿ ಆಚಾರ್ಯ ಈ ಸಾಲಿನ ಪತ್ರಿಕೆಯ ಸದಸ್ಯರಾಗಿದ್ದಾರೆ.<br />
</strong><br />
ಬಡಗುತಿಟ್ಟು ಯಕ್ಷಗಾನ ಕಲಾವಿದ ಶಿವಾನಂದ ಹೆಗಡೆ, ಉಡುಪಿಯ ಶ್ರೀದೇವಿ, ಬೆಂಗಳೂರಿನ ರವಿಶಂಕರ ಶರ್ಮ, ನಂದಕುಮಾರ್, ವಿನಾಯಕ ಕೋಡ್ಸರ, ಕಣ್ವತೀರ್ಥ ನಾರಾಯಣ ಭಟ್, ಕೂಚಿಪುಡಿ ನೃತ್ಯ ಗುರು ವೀಣಾ ಮೂರ್ತಿ ವಿಜಯ್ ಶುಭ ಹಾರೈಸಿ ಪ್ರಶಂಸಿಸಿದ್ದಾರೆ.</p>
<p>ನಿಜಕ್ಕೂ ಅಪೂರ್ವವಾದ ಕಾರ್ಯ ನಿಮ್ಮದು. ಅಭಿನಂದನೆಗಳು. ನೂಪುರದ ಭ್ರಮರಿಯ ಅಭಿವೃದ್ಧಿಗಾಗಿ ನೀವು ಆರಿಸಿಕೊಂಡ ಮಾರ್ಗದಲ್ಲಿ ಔನತ್ಯ ಕಾಣಲಿ. ನಿಮ್ಮ ವೆಬ್ಸೈಟ್ನಲ್ಲಿ ಲೇಖ‌ನಗಳನ್ನು ಓದಲು ಅತೀವ ಆನಂದಪಡುತ್ತೇನೆ.<br />
-ಡಿ. ಕೇಶವ, &#8216;ಕಲಾಶ್ರೀ&#8217;, ಬಾಸೆಲ್, ಸ್ವಿಟ್ಜರ್ಲ್ಯಾಂಡ್</p>
<p>ನೂಪುರ ಭ್ರಮರಿ ಚಿಕ್ಕ, ಚೊಕ್ಕ ಆಕರ್ಷಕ ಪತ್ರಿಕೆ. ಚೆನ್ನಾಗಿದೆ. ಪತ್ರಿಕೆ ನಡೆಸುವುದು ಒಂದು ಸಾಹಸವೇ ಸರಿ. ಈ ಸಾಹಸಕಾರ್ಯದಲ್ಲಿ ನಿಮಗೆ ಶುಭವಾಗಲೆಂದು ಹಾರ್ದಿಕವಾಗಿ ಬಯಸುತ್ತೇನೆ. ಅಭಿನಂದನೆಗಳು.<br />
-ಸದಾನಂದ ಸುವರ್ಣ, ರಂಗಕರ್ಮಿ, ಮಂಗಳೂರು.</p>
<p>ರಾಕೇಶ್ ಕುಮಾರ್ ಕಮ್ಮಜೆ ಅವರ &#8216;ಕೆಂಡ ತಂದಿಟ್ಟರೂ ಕೆಂಡವಾಗದ ನರಸಿಂಹ ಭಟ್&#8217; ಲೇಖನ ಚೆಂಡೆ ಕಲಾವಿದ ನೆಡ್ಲೆ ನರಸಿಂಹ ಭಟ್ ಅವರ ಸೌಮ್ಯತೆಯನ್ನು ಎತ್ತಿ ಹಿಡಿದಿದೆ. ಹಾಗೂ ಎನ್ವೀ ವೈದ್ಯ ಅವರು ಬರೆದ &#8216;ಶಿರಸಿಯಲ್ಲಿ ಮೊಟ್ಟಮೊದಲ ಕಥಕ್ ಡಿಪ್ಲೋಮಾ ತರಗತಿ&#8217; ಲೇಖನದಿಂದ ಶಿರಸಿ ನಗರದಲ್ಲಿ ಇಂತಹ ಶಿಕ್ಷಣ ಇರುವುದು ನೃತ್ಯಾಸಕ್ತರಿಗೆ ತಿಳಿಯುವಂತಾಯಿತು. ಅನೂಷಾ ಭಟ್ ಅವರ &#8216;ಥಾಟ್-ಪರಿಚಯ&#8217; ಲೇಖ‌ನ ಸಂಪೂರ್ಣ ಮಾಹಿತಿ ನೀಡಿ ಓದುಗರಿಗೆ ಹಿಡಿಸುವಂತಿದೆ.<br />
- ಜ್ಯೋತಿ ಎಲ್. ಹೆಗಡೆ, ಸಿದ್ದಾಪುರ, ಉತ್ತರ ಕನ್ನಡ.</p>
<p>ಸಂಚಿಕೆ ಸುಂದರವಾಗಿ ಬಂದಿದೆ. ಮಂಜೀರದಲ್ಲಿ ವ್ಯಕ್ತವಾದ ಆತಂಕಗಳನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಕಲೆಯ ಹೊರತಾಗಿಯೂ, ಕಲೆಗಿಂತ ಬದುಕಿಗೆ ಇನ್ನಷ್ಟು ಅನಿವಾರ್ಯವಾದ ಸಂಗತಿಗಳ ಕುರಿತು ಇದೇ ರೀತಿಯ ದಿವ್ಯ ತಾತ್ಸಾರ ಕಾಣುತ್ತಿದೆ. ಇದು ಮತ್ತೂ ದೊಡ್ಡ ಬೆಂಕಿ. ಸಂಚಿಕೆ ಸಂಗ್ರಹಿಸುವಂತಿದೆ.<br />
-ಎನ್ವೀ ವೈದ್ಯ ಹೆಗ್ಗಾರ್, ಶಿರಸಿ</p>
<p>ನೂಪುರ ಭ್ರಮರಿಯ ಕಳೆದ ಸಂಚಿಕೆಯ ಪುಟ ೨೨ರಲ್ಲಿ ಮದ್ದಳೆವಾದಕ ಅನಂತಕೃಷ್ಣ ಪಾಠಕ್ ಎಂಬ ಹೆಸರು ಅನಂತ ಪದ್ಮನಾಭ ಘಾಠಕ್ ಎಂದಾಗಬೇಕು. ಎ.ಪಿ.ಘಾಟಕ್ ಎಂದು ಚಾಲ್ತಿಯಲ್ಲಿದೆ.<br />
-ಡಿ. ಶ್ರೀಕಂಠ ಘಾಟಕ್,ಕಾರ್ಕಳ</p>
<p>(ಕ್ಷಮಿಸಿ. ಇಂತಹ ಕಣ್ತಪ್ಪು ಪ್ರಿಂಟಿಂಗ್ ಮತ್ತು ಪುಟಸಂಪಾದನೆಯ ಸಮಯದಲ್ಲಿ ಆಗಿದೆ. ಮಂಜರಿಪ್ರಸಾದ್ ಸನಿಲ್ ಎಂಬವರ ಹೆಸರನ್ನು ಮಂಜರಿ ಚಂದ್ರ ಸನಿಲ್ ಎಂಬುದಾಗಿ ಓದಿಕೊಳ್ಳಬೇಕಾಗಿ ವಿನಂತಿ. ಜೊತೆಗೆ ನಿಮ್ಮ ಬರೆಹ ನಮ್ಮ ಓದು ವಿಭಾಗದಲ್ಲಿ ಮುದ್ರಿತವಾದ ಮೊದಲ ಅನಿಸಿಕೆ ಶ್ರೀಯುತ ಕುಂಬ್ಳೆ ಸುಂದರ ರಾವ್ ಅವರದ್ದು. ಮುದ್ರಣ ದೋಷದಿಂದಾಗಿ ಹೆಸರು ಬಿಟ್ಟುಹೋಗಿತ್ತು. ವಿಷಾದಿಸುತ್ತೇವೆ. ಮತ್ತು ಸರಿಪಡಿಸಿಕೊಳ್ಳುತ್ತೇವೆ. ಧನ್ಯವಾದಗಳು.<br />
-ಸಂಪಾದಕೀಯ ಮಂಡ‌ಳಿ)</p>
<p>ನಿಮ್ಮ ಕಲಾಸಕ್ತಿ ನಿಜಕ್ಕೂ ಸಂತಸ ತಂದಿದೆ. ನೃತ್ಯಕ್ಕೆ ಸಂಬಂಧಿಸಿದಂತೆ ನೂಪುರ ಭ್ರಮರಿಯ ಹುಟ್ಟು, ಬೆಳವಣಿಗೆ ಕಲಾವಿದರಿಗೆ ಮಾರ್ಗದರ್ಶಿಯಾಗಿದೆ. ಪ್ರಯತ್ನ ಉತ್ತುಂಗಕ್ಕೇರಲಿ.<br />
- ಕುಮಾರ್ ಪೆರ್ನಾಜೆ, ಪುತ್ತೂರು, ದ.ಕ</p>
<p>ನೂಪುರ ಭ್ರಮರಿ ಸಂಚಿಕೆಗಳನ್ನು ಗಮನಿಸುತ್ತಿದ್ದೇನೆ. ವಿಶಿಷ್ಟ ಪ್ರಯತ್ನ. ನೃತ್ಯಾಸಕ್ತರು ಅಗತ್ಯ ಗಮನಿಸಬೇಕಾದ ಲೇಖನಗಳನ್ನು ಕಲೆ ಹಾಕುತ್ತಿದ್ದೀರಿ. ಶುಭಾಶಯಗಳು.<br />
ದೂರದ ಅಮೇರಿಕದಲ್ಲಿದ್ದರೂ ನನ್ನ ಮಿತಿಯೊಳಗೆ ನೃತ್ಯದ ಒಲವನ್ನು ಉಳಿಸಿಕೊಂಡ ನನಗೆ ನಿಮ್ಮ ಸಂಚಿಕೆಯ ಬರಹಗಳು ತುಂಬ ಆತ್ಮೀಯವಾಗಿ ಕಂಡಿವೆ. ಉಡುಪಿಯ ಸಮೂಹ ರಂಗಚಟುವಟಿಕೆಗಳಲ್ಲಿ ಪಾಲ್ಗೊಂಡ ಸವಿ ನೆನಪುಗಳು ಮರುಕಳಿಸುತ್ತಿವೆ. ವಿಶೇಷ ಸಂಚಿಕೆಯಲ್ಲಿ ನನ್ನ ತಂದೆಯವರ(ಪ್ರೊ ಉದ್ಯಾವರ ಮಾಧವ ಆಚಾರ್ಯ) ರಂಗ ಕೃತಿ ಅಂಬೆಯನ್ನು ನನ್ನ ನೃತ್ಯ ಗುರುಗಳಾದ ಡಾ ವಸುಂಧರಾ ದೊರೆಸ್ವಾಮಿ ಅವರು ಪ್ರಸ್ತುತ ಪಡಿಸಿದುದರ ಬಗ್ಗೆ ನಿಮ್ಮ ವಸ್ತು ನಿಷ್ಠ ವಿಮರ್ಶೆ ಮನಸ್ಸಿಗೆ ಮುದ ನೀಡಿತು. ನೃತ್ಯ ಪ್ರಯೋಗಗಳಿಗೆ ಇಂಥ ವಿಮರ್ಶೆ ಅಗತ್ಯ.<br />
ಉಡುಪಿಯ ಅಕಾಡೆಮಿ ಆಫ್ ಸ್ಕೂಲ್ ಆಪ್ ಮ್ಯೂಸಿಕ್ ಆಂಡ್ ಫೈನ್ ಆರ್ಟ್ಸ್ ಸಂಸ್ಥೆ ೧೯೫೭ ರಲ್ಲಿ ಸ್ಥಾಪನೆಗೊಂಡು ಹಿರಿಯ ಗುರುಗಳಾದ ಮೋಹನ್ ಕುಮಾರ್,ಭಾಗವತ ಮಾಧವ ರಾವ್ ಮತ್ತು ಇತ್ತೀಚೆಗೆ ರಾಮಕೃಷ್ಣ ಕೊಡಂಚ ಇವರುಗಳ ನೇತೃತ್ವದಲ್ಲಿ ಆಸಕ್ತರಿಗೆ ನೃತ್ಯ ಶಿಕ್ಷಣ ನೀಡುತ್ತ ಬಂದಿದೆ. ವಾರ್ಷಿಕ ಸಂಚಿಕೆಯ ಪರಿಭ್ರಮಣದಲ್ಲಿ ಇವರ ಪರಿಚಯ ಬಿಟ್ಟು ಹೋಗಿತ್ತು.<br />
ನೂಪುರ ಭ್ರಮರಿ ನೂರ್ಕಾಲ ಬಾಳಲಿ.<br />
- ಭ್ರಮರಿ ಶಿವಪ್ರಕಾಶ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ</p>
<p>ನೂಪುರ ಭ್ರಮರಿಯ ೨ನೇ ವರ್ಷದ ವರ್ಣಮಯ ಸಂಚಿಕೆ ಓದಿದೆ. ಪ್ರತಿಕ್ರಿಯಿಸಲು ವಿಳಂಬವಾದದಕ್ಕೆ ಕ್ಷಮಿಸಿ.<br />
ನೂಪುರದ ಕಲರ್‌ಫುಲ್ ಮುಖಪುಟ, ವಿನ್ಯಾಸ ತುಂಬಾ ಆಕರ್ಷಕವಾಗಿತ್ತು. ಸಂಪಾದಕೀಯದಲ್ಲಿ ಎರಡು ವರ್ಷಗಳ ಯಶೋಗಾಥೆಯನ್ನು ಹೃದ್ಯವಾಗಿ ಬರೆದಿದ್ದಿರಿ. ಹತ್ತಾರು ಏಳು-ಬೀಳುಗಳ ತಾಕಲಾಟದ ನಡುವೆಯೂ ಭ್ರಮರಿ ಸಹೃದಯಿ ಕಲಾರಾಧಕರ ಕಣ್ಮಣಿಯಾಗಿ ಬೆಳೆದಿದ್ದು ನಿಜಕ್ಕೂ ಅಚ್ಚರಿ. ಮುಂದೆಯೂ ಓದುಗರ ಮನದಲ್ಲಿ ನೂಪುರ ಭ್ರಮರಿ ಸದಾ ಅನಭಿಷಿಕ್ತ ಸಾಮ್ರಾಜ್ಞಿಯಾಗಿ ಮೆರೆಯಲಿ.<br />
ಇಡೀ ಸಂಚಿಕೆ ರೂಪಿಸುವಲ್ಲಿ ಸಂಪಾದಕೀಯ ಮಂಡಳಿಯ ಶ್ರದ್ಧೆ, ದಕ್ಷತೆ, ಕ್ರಿಯಾಶೀಲತೆ, ಬದ್ಧತೆ ಪ್ರಶಂಸನೀಯ. ಅನುಶ್ರೀ ಬಂಡಾಡಿಯವರ &#8216;ಹೆಜ್ಜೆಯ ಅನುರಣಿಸುವ ಗೆಜ್ಜೆಯು ನಾ&#8217; ಸ್ವಗತ ಲಹರಿ ಸಂಕ್ಷಿಪ್ತವಾಗಿದ್ದರೂ ಮನದಾಳದಲ್ಲಿ ಮತ್ತೆ ಮತ್ತೆ ಅನುರಣಿಸುವಂತಿತ್ತು.<br />
ಯಕ್ಷಗಾನದ ಧೃವತಾರೆ, ದಂತಕತೆ ಕೆರೆಮನೆ ಶಂಭು ಹೆಗಡೆಯವರಿಗೆ ಸಲ್ಲಿಸಿದ ನುಡಿನಮನ ಭಾವಪರವಶಗೊಳಿಸಿತು. ಪರಿಪಕ್ವ ಚೇತನ ಕೆರೆಮನೆ ಶಂಭು ಹೆಗಡೆಯವರು ಯಕ್ಷಗಾನದ ವೇಷದಲ್ಲೇ ಅಸ್ತಂಗತರಾಗಿದ್ದರೂ, ಕನ್ನಡ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಕನ್ನಡದ ಯಾವ ಪತ್ರಿಕೆಯೂ ನೂಪುರದಷ್ಟು ಸಶಕ್ತವಾಗಿ, ಸತ್ವಶಾಲಿಯಾಗಿ ಅವರ ವ್ಯಕ್ತಿತ್ವವನ್ನು ಬಿಂಬಿಸಿರಲಿಲ್ಲ. ನೂಪುರದ ನುಡಿ ನಮನ ವಿಶಿಷ್ಟವಾಗಿತ್ತು.<br />
ನೂಪುರ ಭ್ರಮರಿ ಸಂಚಿಕೆಯಿಂದ ಸಂಚಿಕೆಗೆ ವೈವಿಧ್ಯತೆ, ಮೌಲ್ಯಯುತ ಲೇಖನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಾಧನೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವುದು ಸಂತಸಕರ ಸಂಗತಿ. ಪತ್ರಿಕೆಯ ಜೈತಯಾತ್ರೆ ಮುಂದುವರಿಯಲಿ. ನಮ್ಮ ತ್ರಿಕರಣಪೂರ್ವಕ ಬೆಂಬಲ ಯಾವಾಗಲೂ ಇದ್ದೇ ಇರುತ್ತದೆ.<br />
-ಸುರೇಶ್ ಬಿ.ವಿ.ಜಾಲಹಳ್ಳಿ, ರಾಯಚೂರು.</p>
<p>ಹೊಸ ಹರೆಯದ ಹುಡುಗಿಯ ಹಾಗೆ ಮೈ ತುಂಬಿಕೊಂಡ ವಾರ್ಷಿಕ ಸಂಭ್ರಮದ ನೂಪುರಕ್ಕೆ ಮಂಟಪರ ಲಾವಣ್ಯದ ಸೊಗಸು, ಸುಂದರ ವಿನ್ಯಾಸ. ಅಭಿನಂದನೆಗಳು.<br />
-ಹರೀಶ್ ಟಿ.ಜಿ., ಕನ್ನಡ ಉಪನ್ಯಾಸಕರು, ಆಳ್ವಾಸ್ ಕಾಲೇಜು, ಮೂಡಬಿದ್ರೆ</p>
<p>ಪತ್ರಿಕೆಯ ಎಲ್ಲಾ ಸಂಚಿಕೆಗಳು ಬಹಳ ವೈವಿಧ್ಯಮಯವಾಗಿಯೂ, ನೃತ್ಯ ಶಿಕ್ಷಾರ್ಥಿಗಳಿಗೆ ಸರ್ವ ರೀತಿಯಲ್ಲಿಯೂ ಸಹಕಾರಿಯಾಗಿ, ಸುಂದರವಾಗಿ ಮೂಡಿ ಬರುತ್ತಿದೆ. ಎಲ್ಲಾ ರೀತಿಯಲ್ಲಿಯೂ ನಿಮಗೆ ಶುಭವನ್ನು ಹಾರೈಸುತ್ತೇವೆ.<br />
-ಅಂಬಿಕಾ ಬಿ.ಜಿ., ಹಾಸನ</span></p>
]]></content:encoded>
			<wfw:commentRss>http://www.noopurabhramari.com/nimmabareha/niima-bareha-nama-odu-may-june/feed</wfw:commentRss>
		<slash:comments>0</slash:comments>
		</item>
		<item>
		<title>ನಿಮ್ಮ ಬರೆಹ ನಮ್ಮ ಓದು-ಸಂಚಿಕೆ ೨, ಸಂಪುಟ ೩</title>
		<link>http://www.noopurabhramari.com/nimmabareha/nimma-bereh-namma-odu</link>
		<comments>http://www.noopurabhramari.com/nimmabareha/nimma-bereh-namma-odu#comments</comments>
		<pubDate>Wed, 15 Apr 2009 07:58:32 +0000</pubDate>
		<dc:creator>ಸಂಪಾದಕಿ</dc:creator>
				<category><![CDATA[ನಿಮ್ಮ ಬರೆಹ ನಮ್ಮ ಓದು]]></category>
		<category><![CDATA[Balasubrahamnya Kanjarpane]]></category>
		<category><![CDATA[Bharathanatyam]]></category>
		<category><![CDATA[bhramari]]></category>
		<category><![CDATA[Cultural magazine]]></category>
		<category><![CDATA[Dance]]></category>
		<category><![CDATA[journalism]]></category>
		<category><![CDATA[kumble sundar rao]]></category>
		<category><![CDATA[mangalore]]></category>
		<category><![CDATA[manorama]]></category>
		<category><![CDATA[natya]]></category>
		<category><![CDATA[nimma bareha namma odu]]></category>
		<category><![CDATA[noopura bhramari]]></category>
		<category><![CDATA[yakshagana]]></category>
		<category><![CDATA[yakshagana academy]]></category>
		<category><![CDATA[yakshagana education]]></category>

		<guid isPermaLink="false">http://www.noopurabhramari.com/?p=824</guid>
		<description><![CDATA[ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಕುಂಬ್ಳೆ ಸುಂದರ ರಾವ್, ಉಡುಪಿಯ ಉಚ್ಚಿಲದ ನಟೇಶ ನೃತ್ಯ ನಿಕೇತನದ ನಿರ್ದೇಶಕಿ ವಿದುಷಿ ಮಂಗಳಾ, ಯಕ್ಷಗಾನ ನಿರ್ದೇಶಕ ಬನ್ನಂಜೆ ಸಂಜೀವ ಸುವರ್ಣ, ಪರ್ಕಳದ ಡಾ. ಎನ್.ಟಿ. ಭಟ್, ಮಡಿಕೇರಿಯ ಬೆನಕ ಹೆಲ್ತ್ ಕೇರ್ ಸೆಂಟರ್‌ನ ಆಯುರ್ವೇದ ವೈದ್ಯ ಡಾ. ನಡಿಬೈಲು ಉದಯಶಂಕರ್, ಗಣೇಶ್ ಮೆಡಿಕಲ್ಸ್‌ನ  ಪುರುಷೋತ್ತಮ ಭಟ್, ಪ್ರಸಿದ್ಧ ವಿಮರ್ಶಕ ಪ್ರಭಾಕರ ಜೋಷಿ, ಮಂಗಳೂರಿನ ಅತ್ರಿ ಬುಕ್ ಸ್ಟೋರ್‌ನ ಅಶೋಕವರ್ಧನ, ಉಡುಪಿಯ ಯಕ್ಷಗಾನ ಕಲಾರಂಗ, ಹರಿಹರಪುರದ ಪ್ರಭೋಧಿನಿ ಗುರುಕುಲದ ಗಣ್ಯರು, ಭ್ರಾಮರೀ [...]]]></description>
			<content:encoded><![CDATA[<p><strong>ರಾ</strong>ಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಕುಂಬ್ಳೆ ಸುಂದರ ರಾವ್, ಉಡುಪಿಯ ಉಚ್ಚಿಲದ ನಟೇಶ ನೃತ್ಯ ನಿಕೇತನದ ನಿರ್ದೇಶಕಿ ವಿದುಷಿ ಮಂಗಳಾ, ಯಕ್ಷಗಾನ ನಿರ್ದೇಶಕ ಬನ್ನಂಜೆ ಸಂಜೀವ ಸುವರ್ಣ, ಪರ್ಕಳದ ಡಾ. ಎನ್.ಟಿ. ಭಟ್, ಮಡಿಕೇರಿಯ ಬೆನಕ ಹೆಲ್ತ್ ಕೇರ್ ಸೆಂಟರ್‌ನ ಆಯುರ್ವೇದ ವೈದ್ಯ ಡಾ. ನಡಿಬೈಲು ಉದಯಶಂಕರ್, ಗಣೇಶ್ ಮೆಡಿಕಲ್ಸ್‌ನ  ಪುರುಷೋತ್ತಮ ಭಟ್, ಪ್ರಸಿದ್ಧ ವಿಮರ್ಶಕ ಪ್ರಭಾಕರ ಜೋಷಿ, ಮಂಗಳೂರಿನ ಅತ್ರಿ ಬುಕ್ ಸ್ಟೋರ್‌ನ ಅಶೋಕವರ್ಧನ, ಉಡುಪಿಯ ಯಕ್ಷಗಾನ ಕಲಾರಂಗ, ಹರಿಹರಪುರದ ಪ್ರಭೋಧಿನಿ ಗುರುಕುಲದ ಗಣ್ಯರು, ಭ್ರಾಮರೀ ನೃತ್ಯಾಲಯದ ವಿದ್ವಾನ್ ಭವಾನಿ ಶಂಕರ್, ಮಣಿಪಾಲದ ನೃತ್ಯ ಕಲಾವಿದೆ ಶ್ರೀಪ್ರಜ್ಞಾ, ಪ್ರೊ. ಉದ್ಯಾವರ ಮಾಧವ ಆಚಾರ್ಯ, &#8216;ಹೆಜ್ಜೆ ಗೆಜ್ಜೆ&#8217;ಯ ವಿದುಷಿ ಯಶಾ ರಾಮಕೃಷ್ಣ, ಕಲಾವಿದರಾದ ವಸುಮತಿ ಭಟ್, ಮಂಜರೀಚಂದ್ರ  ಸನಿಲ್, ಹರ್ಷಿತಾ ಚಿತ್ಪಾಡಿ, ಕೊಪ್ಪದ ಮಮತಾದತ್ತ, ದೊಡ್ಡಣ್ಣಗುಡ್ದೆಯ ಎಚ್. ಎಲ್ ಮೇಘನಾ, ದಿಶಾ, ಅಲೆವೂರಿನ ಬಿ.ಸುಬ್ರಹ್ಮಣ್ಯ ರಾವ್, ಶಿಲ್ಪಾ, ರೂಪಾರಾವ್,  ಬೈಲೂರಿನ ಪ್ರಕಾಶ್ ಭಟ್, ಲಕ್ಷ್ಮೀನಾರಾಯಣ ಆಚಾರ್ಯ, ಕೊರಂಗ್ರಪಾಡಿಯ ಶರಣ್ಯ. ವಿ.ನಾಯಕ್, ಕೀರ್ತನಾ, ಉಳಿಯಾರದ ಕವಿತಾ, ಕೊಕ್ಕಿಕಟ್ಟೆಯ ಸ್ನೇಹಾ ಮತ್ತು ವಿದ್ಯಾ, ಮದ್ದಳೆ ವಾದಕ ಅನಂತಕೃಷ್ಣ ಪಾಠಕ್ ಪತ್ರಿಕೆಗೆ ಅಭಿನಂದನೆ ಸಲ್ಲಿಸಿ ಈ ಸಾಲಿನ ವರ್ಷದ ಸದಸ್ಯರಾಗಿದ್ದಾರೆ.</p>
<p>ಇವರಷ್ಟೇ ಅಲ್ಲದೆ ಬೆಂಗಳೂರಿನ ಲೇಖಕ ಮಹೇಶ್ ಪ್ರಭು, ಶೃಂಗೇರಿಯ ನವೀನ್ ಭಟ್ ಗಂಗೋತ್ರಿ, ಮಂಗಳೂರು ಕರ್ನಾಟಕ ವಿಕಾಸ ಬ್ಯಾಂಕ್ ಶಾಖೆಯ ನಾರಾಯಣ ಯಾಜಿ ಶುಭ ಹಾರೈಸಿ ಪ್ರತಿಕ್ರಿಯಿಸಿದ್ದಾರೆ.<br />
* * *           * * *<br />
ಮಂಟಪರು ನಡೆದು ಬಂದ ದಾರಿ, ಪ್ರತಿಭೆಯನ್ನು ಒರೆಗೆ ಹಚ್ಚುವ ಕೆಲಸ ಮಾಡಿದ ಶತಾವಧಾನಿ ಡಾ. ಆರ್. ಗಣೇಶ್‌ರ ಮಾರ್ಗದರ್ಶನದ ಕುರಿತಾಗಿ ಮೂಡಿ ಬಂದ ಸಂದರ್ಶನ ಉತ್ತಮ. ಪುರಾಣ ಗರ್ಭದಲ್ಲಿರುವ ಅನರ್ಘ್ಯ ರತ್ನಗಳಿಗೆ ರೂಪ ಕೊಟ್ಟು ಪ್ರದರ್ಶಿಸುವ ಅವರ ಅಭಿನಯ ನಿಜಕ್ಕೂ ಆಹ್ಲಾದ ; ಆನಂದ ಸೃಷ್ಠಿ.<br />
&#8216;ಹುಡುಕಿ ಬಂದಿತ್ತು ಧ್ವನಿಯುಳ್ಳ ನೂಪುರ<br />
ಪ್ರತಿ ಸಂಚಿಕೆಯಲ್ಲೂ  ದರ್ಶಿಸಿದೆ ಆ ಗೋಪುರ&#8217;<br />
<strong> &#8211; ಕುಂಬ್ಳೆ ಸುಂದರ ರಾವ್, ಅಧ್ಯಕ್ಷರು,<br />
ರಾಜ್ಯ ಯಕ್ಷಗಾನ ಅಕಾಡೆಮಿ, ಬೆಂಗಳೂರು.</strong></p>
<p>ವಾರ್ಷಿಕ ಸಂಚಿಕೆ ಬಹಳ ಚೆನ್ನಾಗಿ ಬಂದಿದೆ. ಮಂಟಪರ ಸಂದರ್ಶನ ಬಹಳ ಹಿಡಿಸಿತು. ಜೊತೆಗೆ ಕೆರೆಮನೆ ಶಂಭು ಹೆಗಡೆಯವರ ಕುರಿತ ನುಡಿ ನಮನ ಕೂಡಾ ಚೆನ್ನಾಗಿ ಮೂಡಿ ಬಂದಿತ್ತು. ಇಂತಹ ಸದಭಿರುಚಿಯ ಪತ್ರಿಕೆಯನ್ನು ನೀವ್ಯಾಕೆ ಘನ ಸರ್ಕಾರದ ಮೂಲಕವಾಗಿ ಕರ್ನಾಟಕದ ಶೈಕ್ಷಣಿಕ ಸಂಸ್ಥೆ, ಶಾಲೆ-ಕಾಲೇಜುಗಳಿಗೆ ಕಳಿಸಿಕೊಡುವಂತೆ ಮಾಡಿ ಇನ್ನಷ್ಟು ಅರಿವನ್ನು ಕೊಡುವ ಪ್ರಯತ್ನ ಮಾಡಬಾರದು? ಈ ಕುರಿತು ಪ್ರಯತ್ನಿಸಿ. ಶುಭವಾಗಲಿ ನಿಮಗೂ ನಿಮ್ಮ ಬಳಗಕ್ಕೂ.<br />
<strong>- ಬಾಲಸುಬ್ರಹ್ಮಣ್ಯ ಕಂಜರ್ಪಣೆ<br />
ನ್ಯಾಯವಾದಿಗಳು, ಸಾಹಿತಿ ಮತ್ತು<br />
ಅಂಕಣಕಾರರು, ಮಡಿಕೇರಿ.</strong><br />
(ಧನ್ಯವಾದಗಳು. ನಿಮ್ಮ ಸಲಹೆ ಉತ್ತಮವಾಗಿದೆ. ನಾವು ಪ್ರಯತ್ನಿಸುತ್ತೇವೆ. ಈ ಕುರಿತಂತೆ ನಮ್ಮ ಜೊತೆಗೆ ಕೈಜೋಡಿಸುವ ಒಂದಷ್ಟು ಸಹೃದಯರ ಸಹಕಾರ ಅವಶ್ಯಕತೆಯಿದೆ. ಅವರ ನಿರೀಕ್ಷೆಯಲ್ಲಿದ್ದೇವೆ.<br />
- <strong>ಸಂಪಾದಕೀಯ ಮಂಡಳಿ )</strong></p>
<p>ಸನಾತನ ನಾಟ್ಯಾಲಯದಲ್ಲಿ ಫೆಬ್ರವರಿ ೧೩, ೨೦೦೯ ರಂದು ನಡೆದ ನೂಪುರ ಭ್ರಮರಿಯ ಅನಾವರಣ ತುಂಬಾ ಮೆಚ್ಚುಗೆಯಾಯಿತು. ಸಂಚಿಕೆ ಸಂತೋಷ ಕೊಟ್ಟಿದೆ. ಅಂದವಾಗಿದೆ, ಚೆಂದವಾಗಿದೆ. ವಿಷಯ, ವಿವರ, ಬರೆಹ ಉತ್ತಮವಾಗಿತ್ತು. ಕಲಾತಪಸ್ವಿಗಳೂ, ಆತ್ಮೀಯರೂ ಆದ ಮಂಟಪ ಪ್ರಭಾಕರ ಉಪಾಧ್ಯಾಯರ ಸಂದರ್ಶನ, ಮಾಹಿತಿ ದರ್ಶನ ಭ್ರಮರಿಯ ಮೂಲಕ ಬಹಳ ಉತ್ತಮವಾಗಿ ಮೂಡಿಬಂದಿದೆ. ಅಭಿನಂದನೆಗಳು. ಅಭಿವಂದನೆಗಳು. ಕೀರ್ತಿ-ಯಶಸ್ಸು ಒಟ್ಟಿಗೆ ಬರುತ್ತಿರಲಿ.<br />
<strong>- ಕಣ್ವತೀರ್ಥ ನಾರಾಯಣ ಭಟ್ಟ, ರಾಜಾಜಿನಗರ, ಬೆಂಗಳೂರು.</strong><br />
ನೂಪುರ ಭ್ರಮರಿ ಒಂದು ಮಾಹಿತಿಪೂರ್ಣ ಸಂಗ್ರಾಹ್ಯ ಪತ್ರಿಕೆ. ಕಲಾಪ್ರಿಯರಿಗೆ ನಿಜಕ್ಕೂ ಸೂಪರ್ ಎನಿಸುವ ಪತ್ರಿಕೆ.<br />
<strong>- ವಿಶ್ವನಾಥ ಸುಂಕಸಾಳ ಮತ್ತು ಕಮಲಾಕರ ಹೆಗಡೆ, ಬೆಂಗಳೂರು</strong></p>
]]></content:encoded>
			<wfw:commentRss>http://www.noopurabhramari.com/nimmabareha/nimma-bereh-namma-odu/feed</wfw:commentRss>
		<slash:comments>0</slash:comments>
		</item>
		<item>
		<title>ನಿಮ್ಮ ಬರೆಹ, ನಮ್ಮ ಓದು</title>
		<link>http://www.noopurabhramari.com/nimmabareha/nimma-bareha-namma-odu</link>
		<comments>http://www.noopurabhramari.com/nimmabareha/nimma-bareha-namma-odu#comments</comments>
		<pubDate>Tue, 10 Mar 2009 18:08:29 +0000</pubDate>
		<dc:creator>ಸಂಪಾದಕಿ</dc:creator>
				<category><![CDATA[ನಿಮ್ಮ ಬರೆಹ ನಮ್ಮ ಓದು]]></category>
		<category><![CDATA[bhramari]]></category>
		<category><![CDATA[Dance]]></category>
		<category><![CDATA[manorama]]></category>
		<category><![CDATA[nimma bareha namma odu]]></category>
		<category><![CDATA[noopura]]></category>
		<category><![CDATA[reply]]></category>
		<category><![CDATA[yakshagana]]></category>

		<guid isPermaLink="false">http://www.noopurabhramari.com/?p=572</guid>
		<description><![CDATA[ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಕಟೀಲು, ಮೈಸೂರು ಭಾರತೀಯ ನೃತ್ಯಕಲಾ ಪರಿಷತ್‌ನ ಗೌರವ ಕಾರ್ಯದರ್ಶಿ ಕೆ. ರಾಮಮೂರ್ತಿ ರಾವ್, ಯಕ್ಷಗಾನ ವಿದ್ವಾಂಸ ಪ್ರಭಾಕರ ಜೋಷಿ, ಮೂಡಬಿದಿರೆಯ ಸಂಗೀತ-ನೃತ್ಯ ಕಲಾವಿದ ಕೆ. ವಿ. ರಮಣ್, ಕಾಸರಗೋಡಿನ ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ, ಖ್ಯಾತ ಸಾಹಿತಿ ಡಾ &#124; ನಾ. ಮೊಗಸಾಲೆ, ಕಲಾವಿದರಾದ ಕಾ.ವಾ. ಆಚಾರ್ಯ, ಸಂತ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಪ್ರೊ &#124; ಎ. ಎಂ. ನರಹರಿ, ಸುಳ್ಯದ ಸಮಾಜಶಾಸ್ತ್ರ ಉಪನ್ಯಾಸಕ-ಕಲಾ ಸಂಘಟಕ ಚಂದ್ರಶೇಖರ ದಾಮ್ಲೆ, ಪತ್ರಿಕೋದ್ಯಮ ಉಪನ್ಯಾಸಕ [...]]]></description>
			<content:encoded><![CDATA[<p><strong>ಯ</strong>ಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಕಟೀಲು, ಮೈಸೂರು ಭಾರತೀಯ ನೃತ್ಯಕಲಾ ಪರಿಷತ್‌ನ ಗೌರವ ಕಾರ್ಯದರ್ಶಿ ಕೆ. ರಾಮಮೂರ್ತಿ ರಾವ್, ಯಕ್ಷಗಾನ ವಿದ್ವಾಂಸ ಪ್ರಭಾಕರ ಜೋಷಿ, ಮೂಡಬಿದಿರೆಯ ಸಂಗೀತ-ನೃತ್ಯ ಕಲಾವಿದ ಕೆ. ವಿ. ರಮಣ್, ಕಾಸರಗೋಡಿನ ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ, ಖ್ಯಾತ ಸಾಹಿತಿ ಡಾ | ನಾ. ಮೊಗಸಾಲೆ, ಕಲಾವಿದರಾದ ಕಾ.ವಾ. ಆಚಾರ್ಯ, ಸಂತ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಪ್ರೊ | ಎ. ಎಂ. ನರಹರಿ, ಸುಳ್ಯದ ಸಮಾಜಶಾಸ್ತ್ರ ಉಪನ್ಯಾಸಕ-ಕಲಾ ಸಂಘಟಕ ಚಂದ್ರಶೇಖರ ದಾಮ್ಲೆ, ಪತ್ರಿಕೋದ್ಯಮ ಉಪನ್ಯಾಸಕ ಶರತ್ ಹೆಗ್ಡೆ ಕಡ್ತಲ ಈ ಬಾರಿಯ ಸಂಚಿಕೆಗೆ ಮುದ್ರಣ ನಿಧಿಗೆ ಸಹಕರಿಸಿ ಸದಸ್ಯರಾಗಿರುತ್ತಾರೆ.<br />
ಬೆಂಗಳೂರು ಗಾನಕಲಾ ಪರಿಷತ್ತಿನ ಪತ್ರಿಕೆ ಗಾನಕಲಾಸಿರಿಯ ಸಂಪಾದಕಿ ಅರ್ಚನಾ ಭಟ್, ಪುತ್ತೂರಿನ ಮೂಕಾಂಬಿಕ ನೃತ್ಯಶಾಲೆಯ ಗುರು ದೀಪಕ್ ಕುಮಾರ್, ಉಡುಪಿಯ ನೃತ್ಯ ವಿದುಷಿ ಪಾವನಾ, ವಿಜಯಕರ್ನಾಟಕ ಪತ್ರಿಕೆಯ ಕಾಸರಗೋಡು ವಿಭಾಗೀಯ ಮುಖ್ಯಸ್ಥ ವಿ. ಜಿ. ಕಾಸರಗೋಡು, ಬೆಂಗಳೂರಿನ ಸರಿತಾ ಶೆಟ್ಟಿ, ಕೃಷ್ಣಕುಮಾರ್, ಮಂಗಳೂರಿನ ಪತ್ರಕರ್ತ ಸುಚಿತ್ ಮುಂತಾದವರು ಪತ್ರಿಕೆಯ ಪ್ರಯತ್ನಗಳಿಗೆ ಪ್ರಶಂಸೆ ತೋರಿ ಶುಭ ಹಾರೈಸಿದ್ದಾರೆ.</p>
<p>ನೃತ್ಯ ಕ್ಷೇತ್ರದ ಪ್ರಗತಿಯ ಬಗ್ಗೆ ಪ್ರಾಮಾಣಿಕ ಕಾಳಜಿ ಹಾಗೂ ಬದ್ಧತೆ ಉಳ್ಳ ಪತ್ರಿಕೆಯ ಕಾರ್ಯ ಶ್ಲಾಘನೀಯ. ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿರುವ ಲೇಖನಗಳ ಶೈಲಿ ಸರಳವಾಗಿ ಸೊಗಸಾಗಿದೆ. ಈ ಕ್ಷೇತ್ರದ ಹಲವು ತೊಡಕು-ಒಡಕು, ಕಲೆಯ ಕಲಿಕೆಯಲ್ಲಿರುವ ವಿದ್ಯಾರ್ಥಿಗಳ-ಪಾಲಕರ-ಗುರುಗಳ ಇಷ್ಟ-ಕಷ್ಟ-ನಷ್ಟಗಳ ಬಗ್ಗೆ ಬೆಳಕು ಚೆಲ್ಲಬೇಕೆಂಬ ಹಂಬಲ ಹೊಂದಿರುವ ಪತ್ರಿಕೆಯ ಗೊತ್ತುಗುರಿಗಳಲ್ಲಿ ಸ್ಪಷ್ಟತೆ ಇದೆ. ಆರೋಗ್ಯಕರ ಚರ್ಚೆಗೆ ನಿಜಕ್ಕೂ ಇದೊಂದು ಅತ್ಯುತ್ತಮ ವೇದಿಕೆ. ಹಿರಿ-ಕಿರಿಯ ಕಲಾವಿದರ, ಅಭ್ಯಾಸಿಗಳ, ಕಲಾಪ್ರೇಮಿಗಳ ಮತ್ತು ಪೋಷಕರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಪತ್ರಿಕೆ ಬೇಗನೆ ಪ್ರಗತಿ ಹೊಂದಲಿ. ನೃತ್ಯಕ್ಷೇತ್ರಕ್ಕೆ ಇದರಿಂದ ಹೆಚ್ಚು ಲಾಭ ದೊರೆಯುವಂತಾಗಲಿ.<br />
<strong>-ಕೆ. ರಾಮಮೂರ್ತಿ ರಾವ್,  ಗೌರವ ಕಾರ್ಯದರ್ಶಿ,<br />
ಭಾರತೀಯ ನೃತ್ಯಕಲಾ ಪರಿಷತ್, ಮೈಸೂರು.</strong></p>
<p>ನೂಪುರ ಭ್ರಮರಿಯು ತಮ್ಮ ಸಾರಥ್ಯದಲ್ಲಿ ಚೆನ್ನಾಗಿ ಮೂಡಿಬರುತ್ತಿದೆ. ಈ ಪತ್ರಿಕೆಯ ಕುರಿತಾಗಿ ಸಾಕಷ್ಟು ಸಧಬಿರುಚಿಯ ಚರ್ಚೆಗಳು, ಅಭಿಪ್ರಾಯಗಳು ಕೇಳಿ ಬರುತ್ತಿವೆ. ಕಲಾಪ್ರೇಮಿಗಳನ್ನು ಸೆಳೆಯುತ್ತ ಒಳ್ಳೆಯ ಮಾಹಿತಿ ನೀಡುತ್ತಿರುವ ಪತ್ರಿಕೆ ನಿರಂತರ ಸಾಗಲಿ, ಅಭಿಮಾನಿ ಬಳಗವನ್ನು ಸಾಗರದಂತೆ ವಿಶಾಲವಾಗಿ ಹಬ್ಬಿಸಿಕೊಳ್ಳಲಿ. ಇನ್ನಷ್ಟು ಕನ್ನಡಿಗರ ಮನೆ ತಲುಪುವಂತಾಗಲಿ. ಯಶಸ್ಸು ಸಿಗಲಿ.<br />
<strong>-ಗಣಪತಿ ಹಾಸ್ಪುರ, ಪತ್ರಕರ್ತರು, ಚವತ್ತಿ, ಯಲ್ಲಾಪುರ, ಉತ್ತರಕನ್ನಡ.<br />
ಪ್ರವೀಣ್ ಕುಮಾರ್, ನೃತ್ಯ ಗುರು, ಬೆಂಗಳೂರು.<br />
ಪ್ರಸರಣಾಧಿಕಾರಿ, ಆವಿ ಪುಸ್ತಕ ಮನೆ, ಬೆಂಗಳೂರು.<br />
</strong></p>
]]></content:encoded>
			<wfw:commentRss>http://www.noopurabhramari.com/nimmabareha/nimma-bareha-namma-odu/feed</wfw:commentRss>
		<slash:comments>0</slash:comments>
		</item>
	</channel>
</rss>
