ಅಂಕಣಗಳು

ನೂಪುರ ಪತ್ರಿಕೆ

ಐದನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ  ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ ೨೦೧೧)

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ನರ್ತನ ಜಗತ್ತಿನ ಒಳನೋಟಗಳನ್ನು ಕಟ್ಟಿಕೊಡುವ ಕೆಲಸದಲ್ಲಿ, ಅದರ ಆಳ ವಿಸ್ತಾರಗಳನ್ನು ಅರಿಯುವಲ್ಲಿ ಕಾರ್ಯಕ್ರಮ, ಪ್ರಯತ್ನಗಳೂ ಬಹುಮುಖ್ಯ. ಇದು ನಮ್ಮನ್ನು ಸಮಕಾಲೀನ ಜಗತ್ತಿನೊಂದಿಗೆ ಸ್ಪಂದಿಸುವಂತೆ ಮಾಡುತ್ತದೆ, ಜೊತೆಗೆ ನಮ್ಮ ನಡುವಿನ ಗುರು-ಕಲಾವಿದ-ಕಲಾಪ್ರೇಮಿಗಳನ್ನು ಅವರ ಪ್ರಯತ್ನ-ಪ್ರತಿಭೆಗಳನ್ನು ಅರಿಯಲೂ ಸಹಕಾರಿಯಾಗುತ್ತದೆ. ಇದೊಂದು ನಿಟ್ಟಿನಲ್ಲಿ ಪ್ರೋತ್ಸಾಹವೂ ಹೌದು. ಅದಕ್ಕಾಗಿಯೇ ಹಿನ್ನೋಟ-ಮುನ್ನೋಟಗಳ ಈ ‘ಒಳನೋಟ’.

ಆದ್ದರಿಂದ ಓದುಗರ ಅನಿಸಿಕೆಯಂತೆ ಪತ್ರಿಕೆ ಹೊರಬರುವ ಹೊತ್ತಿಗೆ ಆ ವರೆಗಿನ ಪ್ರತೀ ಎರಡು ತಿಂಗಳುಗಳ ಕಾರ್ಯಕ್ರಮ ಪರಿವಿಡಿಯನ್ನು ಇನ್ನು ಮುಂದೆ ನೀಡಲಾಗುವುದು. ವಿವರಗಳನ್ನು ಕಳಿಸಿ ಕೊಡುವವರು ಪತ್ರಿಕೆಯ ನಿಷ್ಠ ಓದುಗರೂ, ಸದಸ್ಯರೂ ಆಗಿದ್ದು, ಸ್ಪಂದಿಸುವವರಾಗಿದ್ದರೆ ಒಳ್ಳೆಯದು. ನಿಮ್ಮ ಸಂಸ್ಥೆಯ ಅಥವಾ ಪ್ರದೇಶದ ಕಾರ್ಯಕ್ರಮದ ವಿವರಗಳನ್ನು ಪ್ರತೀ ತಿಂಗಳ ಮೊದಲ ವಾರದ ಒಳಗಾಗಿ ಕಳಿಸಿಕೊಡಬಹುದು. ವಿಶಿಷ್ಟ ಕಾರ್ಯಕ್ರಮಗಳೆನಿಸಿದರೆ ಅದನ್ನು ದೀವಟಿಗೆ ಅಂಕಣಕ್ಕೆ ಬಳಸಿಕೊಳ್ಳಲಾಗುವುದು.

ಮಾರ್ಗಶಿರ-ಪುಷ್ಯ೨೦೧೦

Wednesday, December 15th, 2010

• 30th Oct: Bhushans’ will be performence at IDA-RASA fest. Venue: ADA Rangamandira, Bangalore.
• 31st Oct: Rangapravesham Maithri Rao; Disciple of Bhushan’s, Mysore. Venue: Jaganmohana Palace, Mysore.
• 20th Nov: As part of the Gudee sambhrama Ms. Prateekasha Kashi present a solo Kuchipudi Recital billed as Navsandhi. Venue: V V Puram Circle, Bangalore
• 21st Nov: ‘Janani Janma Bhoomischa” is [...]

ಅಶ್ವೀಜ ಕಾರ್ತಿಕ ೨೦೧೦

Friday, October 15th, 2010

· 1st Sept : Sai Nrityotsav – 16. Bharatha Natyam by Raghunandan.S, Aparajita Sarma, Meghna Venkat, Odissi by Manasi Pandya, ‘BILVA’ Dance Drama by Articulate & Sai arts international. Kathak by Bharatiya vidya bhavan students who are disciples of Chitra Venugopal.
1 Oct: 17th Sai Nrityotsava. Bharathanatyam by Mrs. Aparna Vinod, Rukmini Vijay Kumar, Parshwanath Upadhya [...]

ಜುಲೈ ಆಗಸ್ಟ್ ೨೦೧೦

Sunday, August 15th, 2010

೧ ಜುಲೈ : ಯಕ್ಷಗಾನ ಕಲಾರಂಗದ ವತಿಯಿಂದ ಶಿವರಾಮ ಜೋಗಿ ಅವರಿಗೆ ಬಿ.ವಿ. ಆಚಾರ್ಯ ಮತ್ತು ಕೊಗ್ಗ ಆಚಾರಿ ಅವರಿಗೆ ನಿಟ್ಟೂರು ಸುಂದರ ಶೆಟ್ಟಿ-ಮಹೇಶ್ ಶೆಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಯಕ್ಷಗಾನ. ಸ್ಥಳ : ಪೂರ್ಣಪ್ರಜ್ಞ ಸಭಾಂಗಣ, ಉಡುಪಿ.
೩ ಮತ್ತು ೪ ಜುಲೈ : ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಆಯೋಜಕತ್ವದಲ್ಲಿ ಪ್ರಸಂಗ ರಚನಾ ಕಮ್ಮಟ. ಸ್ಥಳ : ರವೀಂದ್ರ ಮಂಟಪ, ಎಂಜಿ‌ಎಂ ಕಾಲೇಜು, ಉಡುಪಿ.
• 9th to 11th July : Shambhavi [...]

ಒಳನೋಟ ಮೇ-ಜೂನ್ ೨೦೧೦

Sunday, June 13th, 2010

7th May : Vyjayanati Kashi performence at  Law College, Hassan and on 13th May: Jnana Jyothi Auditorium, Bangalore and on 9th June at Godrej Academy, Mumbai.
10th May : Nrityabhishekam –by Lakshmi, Disciple of Veena M.Samaga. Venue : Rajangana, Udupi.
May 24th to May 30th : Talamaddale sapthaha- ‘Saptha Sandhana’ organised be  Dept of Kannada and Culture [...]

ಒಳನೋಟ -ಮಾರ್ಚ್ ಏಪ್ರಿಲ್ ೨೦೧೦

Thursday, April 15th, 2010

ಪ್ರತೀ ತಿಂಗಳ ೧ನೇ ತಾರೀಕು : ಸಾಯಿ ನೃತ್ಯೋತ್ಸವ. ವಿವಿಧ ಕಲಾವಿದರಿಂದ ಭರತನಾಟ್ಯ, ಕೂಚಿಪುಡಿ, ಕಥಕ್ ನೃತ್ಯ ಪ್ರದರ್ಶನ. ಸ್ಥಳ : ಸೇವಾ ಸದನ, ಬೆಂಗಳೂರು.
ಮಾರ್ಚ್ ೫ :  ಭರತ ನೃತ್ಯ ಸಭಾ ಪ್ರಸ್ತುತಪಡಿಸುವ ಭರತನಾಟ್ಯ, ಮೋಹಿನಿಯಾಟ್ಟಂ, ಕೂಚಿಪುಡಿ ಕಾರ್ಯಕ್ರಮ ; ಒಂಟಿಕಾಲಿನ ನಾಟ್ಯರಾಣಿ ಕು. ವಂದನಾ ಅವರಿಂದ. ಸ್ಥಳ : ಪುರಭವನ, ಮಂಗಳೂರು.
ಮಾರ್ಚ್ ೬ :  ಭರತ ನೃತ್ಯ ಸಭಾ ಪ್ರಸ್ತುತಪಡಿಸುವ ಭರತನಾಟ್ಯ ; ವಿದುಷಿ ಸುಮನಾ ಸುರೇಶ್ ಕಾರಂತ್ ಅವರಿಂದ. ಸ್ಥಳ : ಪುರಭವನ, [...]

ಒಳನೋಟ-ಶಿಶಿರ ಶೃಂಗಾರ ೨೦೧೦

Monday, February 15th, 2010

೧೯ ಡಿಸೆಂಬರ್ : ಸೌರಭ ಸಂಗೀತ ನೃತ್ಯಕಲಾ ಪರಿಷತ್‌ನ ಶಿಷ್ಯೆ ಶಿಬಾನಿ ಅಶೋಕ್ ಅವರ ನೃತ್ಯಾರ್ಚನೆ. ಸ್ಥಳ : ಕಾವೇರಿ ಕಲಾಕ್ಷೇತ್ರ, ಮಂಗಳೂರು.
೨೫ ಡಿಸೆಂಬರ್ : ಮಂಗಳೂರಿನ ಭರತ ನೃತ್ಯ ಸಭಾ ಆಯೋಜಿಸುವ ಡಾ. ವಸುಂಧರಾ ದೊರೆಸ್ವಾಮಿ ಅಭಿನಯಿಸುವ ‘ಪಾಂಚಾಲಿ’-ಏಕವ್ಯಕ್ತಿ ಯಕ್ಷಭರತ ಸಂಗಮ. ಸ್ಥಳ : ಪುರಭವನ, ಮಂಗಳೂರು.
೨೫ ಡಿಸೆಂಬರ್ : ಮೈಸೂರಿನ ಭೂಷಣ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಆಂಡ್ ವಿಶುವಲ್ ಪ್ರೆಸೆಂಟೆಶನ್‌ನ ಗುರುಗಳಾದ ಭೂಷಣ್ ಮತ್ತು ಅಂಜನಾ ಭೂಷಣ್ ಅವರ ನೃತ್ಯ [...]

ಒಳನೋಟ- 2009 -ನವೆಂಬರ್-ಡಿಸೆಂಬರ್

Tuesday, December 15th, 2009

ನವಂಬರ್ ೯ : ಶ್ರೀದೇವೀ ನೃತ್ಯ ಕೇಂದ್ರ, ಮಂಗಳೂರು ಪ್ರಾಯೋಜಿಸುವ ನೃತ್ಯೋತ್ಸವ. ಖ್ಯಾತ ಚಲನಚಿತ್ರ ನಟಿ, ನೃತ್ಯ ಕಲಾವಿದೆ ವೈಜಯಂತಿ ಮಾಲಾ ಬಾಲಿ ಅವರಿಗೆ ‘ನಾಟ್ಯಕಲಾ ತಪಸ್ವಿನೀ’ ಬಿರುದು ಪ್ರದಾನ. ದಂಡಾಯುಧ ಪಾಣಿ ಪಿಳ್ಳೈ ಸಂಯೋಜನೆಯ ‘ಚಿತ್ರಾಂಬಲ ಕೊರವಂಜಿ’ ನೃತ್ಯ ನಾಟಕ ಪ್ರದರ್ಶನ. ಸ್ಥಳ : ಪುರಭವನ, ಮಂಗಳೂರು.
ನವಂಬರ್ ೨ ಮತ್ತು ೩ : ಪ್ರಥಮ ಬಾರಿಗೆ ಕರ್ನಾಟಕದ ಪ್ರತಿಭಾವಂತ ಹನ್ನೊಂದು ಯುವ ನೃತ್ಯಕಲಾವಿದರ ಪ್ರತ್ಯೇಕ ನೃತ್ಯ ಪ್ರದರ್ಶನ. ಸ್ಥಳ : [...]

‘ಮುದ್ರಾರ್ಣವ’

Thursday, November 19th, 2009
‘ಮುದ್ರಾರ್ಣವ’

ಆತ್ಮೀಯರೇ,
ಸಂವಹನ ಮಾಧ್ಯಮವಾಗಿ, ಶಾಸ್ತ್ರೀಯ ಪರಿಭಾಷೆಯಾಗಿ ಹಸ್ತಮುದ್ರೆಗಳ ಪಾತ್ರ ಹಿರಿದಿದ್ದರೂ, ಇವುಗಳ ಕುರಿತಂತೆ ನಡೆದ ಅಧ್ಯಯನಗಳು ಬಹಳ ವಿರಳ. ಅದರಲ್ಲೂ ಸಂಹವನ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಕುರಿತಂತೆ ಆಳವಾದ ಪರಿಶೋಧನೆಗಳು ಜರುಗಿಲ್ಲ. ಸಾಮಾನ್ಯವಾಗಿ ಈ ಮುದ್ರೆಗಳನ್ನು ಸೌಂದರ್ಯ ಸೂಚಕಗಳಾಗಿ ಪರಿಗಣಿಸುತ್ತಾರೆಯೇ ವಿನಃ, ಸಾಮಾಜಿಕ ಅಥವಾ ಸಂವಹನದ ದೃಷ್ಟಿಯಲ್ಲಿ ಚಿಂತಿಸಲ್ಪಡುವುದಿಲ್ಲ. ಹಸ್ತವಿನ್ಯಾಸಗಳ ಬಗೆಗೆ ವಿವರಣೆಯಿರುವ ಪುಸ್ತಕಗಳಿವೆಯೇ ಹೊರತು ಸಂಶೋಧನಾತ್ಮಕ ಅಧ್ಯಯನಗಳು ನಡೆದಿಲ್ಲ. ಹಾಗಾಗಿ ಒಂದು ನೆಲೆಗಟ್ಟಿನಿಂದ ನೋಡಿದಾಗ `ಸಂವಹನ ಮಾಧ್ಯಮವಾಗಿ ಹಸ್ತಮುದ್ರೆಗಳು’ ಎಂಬ ವಿಷಯ ಸಂಶೋಧಕರ ಗಮನ ಸೆಳೆದಿಲ್ಲವೆಂದೇ ಹೇಳಬೇಕು. [...]

ಶರದ್ ಸಂಭ್ರಮದ ಒಳನೋಟ-09

Saturday, October 10th, 2009

ಆಗಸ್ಟ್ ೩೦ : ೧. ಸಾಧನಾ ಸಂಗಮ ಟ್ರಸ್ಟ್‌ನ ಗುರು ವಿದುಷಿ ಜ್ಯೋತಿ ಪಟ್ಟಾಭಿರಾಮ್ ಅವರ ಶಿಷ್ಯೆ ತನುಜಾ ಅವರ ‘ನೃತ್ಯ ನೀರಾಜನ’ ಭರತನಾಟ್ಯ ರಂಗಪ್ರವೇಶ. ಸ್ಥಳ : ಭಾರತೀಯ ವಿದ್ಯಾಭವನ.

೨. ಶ್ರೀಧರ್ ಮತ್ತು ಅನುರಾಧಾ ಶ್ರೀಧರ್ ಅವರಿಂದ ‘ಮಹಾವೀರ ಕರ್ಣ’ ರೂಪಕ. ಸ್ಥಳ : ನಾರದಾ ಗಾನಸಭಾ, ಚೆನ್ನೈ.

ಸೆಪ್ಟೆಂಬರ್ ೦೯ : ಮೈಸೂರಿನ ನಾಟ್ಯಾಚಾರ್ಯ ಪ್ರೊ. ಕೆ. ರಾಮಮೂರ್ತಿ ರಾವ್ ಅವರ ಕಲಾಚಿಂತನ ಹಾಗು ಮಾಸದ ಮಾತು ಪುಸ್ತಕಗಳ ಅನಾವರಣ. ಸ್ಥಳ : ಸಂಗೀತ [...]

ಒಳನೋಟ- ಜುಲೈಆಗಸ್ಟ್- ವರ್ಷ ವೈಭವ

Thursday, August 13th, 2009

೭ ಜೂನ್: ೧. ಅಮೇರಿಕಾದ ನ್ಯೂ ಜೆರ್ಸಿಯಲ್ಲಿರುವ ಬ್ರಿಡ್ಜ್‌ವಾಟರ್ ಶ್ರೀ ವೆಂಕಟೇಶ್ವರ ಸನ್ನಿಧಿಯ ಸಭಾಂಗಣದಲ್ಲಿ ವಿದುಷಿ ಭ್ರಮರಿ ಶಿವಪ್ರಕಾಶ್ ಮತ್ತು ಶಿಷ್ಯ ವೃಂದದಿಂದ ಶಾಸ್ತ್ರೀಯ ನೃತ್ಯಪದ್ಧತಿಯಲ್ಲಿ ಕಾಣಸಿಗುವ ನೃತ್ತ ನೃತ್ಯ ನಾಟ್ಯ ವೈವಿಧ್ಯದ Dances and a Dance Drama” ಸಂಯೋಜನೆಯ ನಾದ ನೃತ್ಯ ದಿನ.
೨. ನೃತ್ಯಗುರು ಡಿ. ಕೇಶವ ನೇತೃತ್ವದ ಕಲಾಶ್ರೀ ಸಂಸ್ಥೆಯ ವಿದ್ಯಾರ್ಥಿಗಳಿಂದ ಸ್ವಿರ್ಟ್ಜಲ್ಯಾಂಡ್‌ನ ಬಾಸೆಲ್‌ನಲ್ಲಿ ನೃತ್ಯ ಪ್ರದರ್ಶನ.
* ೧೨ ಜೂನ್: ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ [...]