ಒಳನೋಟ-ಶಿಶಿರ ಶೃಂಗಾರ ೨೦೧೦
Monday, February 15th, 2010೧೯ ಡಿಸೆಂಬರ್ : ಸೌರಭ ಸಂಗೀತ ನೃತ್ಯಕಲಾ ಪರಿಷತ್ನ ಶಿಷ್ಯೆ ಶಿಬಾನಿ ಅಶೋಕ್ ಅವರ ನೃತ್ಯಾರ್ಚನೆ. ಸ್ಥಳ : ಕಾವೇರಿ ಕಲಾಕ್ಷೇತ್ರ, ಮಂಗಳೂರು.
೨೫ ಡಿಸೆಂಬರ್ : ಮಂಗಳೂರಿನ ಭರತ ನೃತ್ಯ ಸಭಾ ಆಯೋಜಿಸುವ ಡಾ. ವಸುಂಧರಾ ದೊರೆಸ್ವಾಮಿ ಅಭಿನಯಿಸುವ ‘ಪಾಂಚಾಲಿ’-ಏಕವ್ಯಕ್ತಿ ಯಕ್ಷಭರತ ಸಂಗಮ. ಸ್ಥಳ : ಪುರಭವನ, ಮಂಗಳೂರು.
೨೫ ಡಿಸೆಂಬರ್ : ಮೈಸೂರಿನ ಭೂಷಣ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಆಂಡ್ ವಿಶುವಲ್ ಪ್ರೆಸೆಂಟೆಶನ್ನ ಗುರುಗಳಾದ ಭೂಷಣ್ ಮತ್ತು ಅಂಜನಾ ಭೂಷಣ್ ಅವರ ನೃತ್ಯ [...]



