ಅಂಕಣಗಳು

ನೂಪುರ ಪತ್ರಿಕೆ

ನಾಲ್ಕನೇ ಸಂಪುಟದ ಚತುರ್ಥ ಸಂಚಿಕೆ -ವರ್ಷ ವೈಭವ{ ಶ್ರಾವಣ- ಭಾದ್ರಪದ ( ಜುಲೈ ಆಗಸ್ಟ್ ೨೦೧೦) ಸಂಚಿಕೆ}

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ನೃತ್ಯಕಲೆಗೆ ಸೇವೆ ಸಲ್ಲಿಸಿದ, ಸಲ್ಲಿಸುತ್ತಿರುವವರ ಕಿರು ಪರಿಚಯದೊಂದಿಗೆ ನಮ್ಮ ನೃತ್ಯ ಕಲೆಯ ಅಸಾಧ್ಯ ಸಾಧ್ಯತೆಗಳ ಬಗ್ಗೆ ಮತ್ತಷ್ಟು ಬೆಳಕು ಬೀರುವ ಅಂಕಣವೇ ಪರಿಭ್ರಮಣ. ಈ ಮೂಲಕ ನೃತ್ಯಕಲೆಗೆ ಸಂಬಂಧಿಸಿದಂತೆ ನಮ್ಮನ್ನು ನಾವು ನೋಡಿಕೊಳ್ಳುವ, ಅರಿತುಕೊಳ್ಳುವ, ಪರಿಚಯಿಸಿಕೊಳ್ಳುವ, ಕಣ್ತೆರೆಯುವ ಅವಕಾಶ. ಮ್ಮ ಊರಿನಲ್ಲಿರುವ ಕಲೆ-ನೃತ್ಯಕ್ಕೆ ಸೇವೆ ಸಲ್ಲಿಸುತ್ತಿರುವವರ ಕುರಿತಾಗಿ ನೀವೂ ನಮಗೆ ಬರೆದು ಕಳಿಸಬಹುದು; ಮಾಹಿತಿ ನೀಡಬಹುದು. ಅಥವಾ ಗುರು-ಕಲಾವಿದರೂ ಈ ಕಾರ್ಯಕ್ಕೆ ಕೈಜೋಡಿಸುವುದಾದಲ್ಲಿ ಅವರವರ ನೃತ್ಯ ಸಂಸ್ಥೆಗಳ ಕಿರು ಪರಿಚಯವನ್ನೀಯಬಹುದು. ಪ್ರತೀ ಸಂಚಿಕೆಯಲ್ಲೂ ಹೀಗೆ ಶಾಖಾವಾರು ಪರಿಚಯವನ್ನೀಯಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇವೆ. ಇದಕ್ಕೆ ನಿಮ್ಮೆಲ್ಲರ ಸಹಕಾರವಿದ್ದಲ್ಲಿ ಮತ್ತಷ್ಟು ಸಮಗ್ರವಾಗಿ ವಿಷಯ ವಿಮರ್ಶೆ ಸಾಧ್ಯ. ಸಹಕರಿಸುತ್ತೀರಲ್ವಾ!

ಹಾಗಾದರೆ ಮೊದಲನೆಯದಾಗಿ ಭ್ರಮರಿಯ ಹುಟ್ಟೂರಾದ ಕೊಡಗಿಂದ ಈ ಸಲದ ಪರಿಭ್ರಮಣ ಆರಂಭಿಸೋಣವೇ? ಬನ್ನಿ ಕರ್ನಾಟಕದ ಕಾಶ್ಮೀರಕ್ಕೆ…

ಪತ್ರಿಕೆಯ ಬಳಗ

Wednesday, April 15th, 2009

ಪತ್ರಿಕೆಯ ಬಳಗದವರಾಗಿ ಜಿಲ್ಲಾ ಕೇಂದ್ರಗಳಲ್ಲಿ ಮೇಲ್ವಿಚಾರಣೆಯನ್ನು ನಿರ್ವಹಿಸುವವರ ಹೆಸರುಗಳು ಕೆಳಗಿನಂತಿವೆ. ಆಸಕ್ತ ಓದುಗ, ಕಲಾವಿದರು ಕೆಳಕಂಡವರನ್ನು ಸಂಪರ್ಕಿಸಿ ಪತ್ರಿಕೆಯ ಚಂದಾದಾರರಾಗಬಹುದು, ಮುದ್ರಣ ನಿಧಿಗೆ ಸಹಕರಿಸಬಹುದು, ಪತ್ರಿಕೆ ಮತ್ತು ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸಿಕೊಳ್ಳಬಹುದು. ಹೆಸರು ನೋಂದಾಯಿಸಿ ಬಳಗದವರಾಗಬಹುದು.
ವಿಷ್ಣುಪ್ರಸಾದ್ ನಿಡ್ಡಾಜೆ, ದ.ಕ. (ಮೊಬೈಲ್ : ೯೯೬೪೦ ೨೮೪೧೫)
ಪಂಕಜ್ ಸವಣೂರು, ಪುತ್ತೂರು (ಸಿ.ಡಿ. ಮತ್ತು ಪುಸ್ತಕ ವಿತರಕರು) (ಮೊಬೈಲ್ : ೯೪೮೦೪ ೮೧೪೩೮)
ಪರಶುರಾಮ ಕಾಮತ್, ಕುಂದಾಪುರ. (ಮೊಬೈಲ್ : ೯೮೪೪೬ ೧೪೭೫೨)
ಎನ್.ವಿ.ವೈದ್ಯ, ಶಿರಸಿ (ಮೊಬೈಲ್ : ೯೪೪೯೯ ೮೭೨೫೦)
ಸಂಜಯ್ ಭಟ್ ಬೆಣ್ಣೆ, [...]

ಪರಿಭ್ರಮಣ-ಉಡುಪಿ

Monday, February 16th, 2009

ನೂಪುರ ಭ್ರಮರಿಯು ಮೂರನೇ ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳುವ  ಈ ಹೊತ್ತಿಗೆ, ಕರಾವಳಿಯ ಸಾಂಸ್ಕೃತಿಕ ರಾಜಧಾನಿಯೆಂದು ಹೆಸರು ಪಡೆದುಕೊಳ್ಳುತ್ತಿರುವ ಉಡುಪಿಯ ನೃತ್ಯ ಶಿಕ್ಷಣ ತರಬೇತಿ ಸಂಸ್ಥೆಗಳ ಮತ್ತು ಕಲಾವಿದರ ಪರಿಚಯ- ಪರಿಭ್ರಮಣವನ್ನು ಮಾಡಿಕೊಳ್ಳೋಣವೇ?

ಶ್ರೀ ರಾಧಾಕೃಷ್ಣ ನೃತ್ಯ ನಿಕೇತನ : ಈ ಸಂಸ್ಥೆಯು ಕಳೆದ ಎರಡು ದಶಕಗಳಿಂದ ಆಸಕ್ತ ವಿದ್ಯಾರ್ಥಿಗಳಿಗೆ ಭರತನಾಟ್ಯ, ಕೂಚು ಪುಡಿ ಹಾಗೂ ಆಂಧ್ರ ಶೈಲಿಯ ನೃತ್ಯದ ತರಬೇತಿಯನ್ನು ನೀಡುತ್ತಿದ್ದು, ಭಾರತದಾದ್ಯಂತ ಮಾತ್ರವಲ್ಲದೆ ಹೊರದೇಶಗಳಲ್ಲೂ ನೃತ್ಯ ಕಾರ್ಯಕ್ರಮವನ್ನಿತ್ತಿದೆ.  ಈ ಸಂಸ್ಥೆಯನ್ನು ನಾಟ್ಯಕಲಾ ಪ್ರಪೂರ್ಣ, ನೃತ್ಯಕಲಾಸಿಂಧು, ನೃತ್ಯಕಲಾ [...]

ಭಾರತೀಯ ನೃತ್ಯಕಲಾ ಪರಿಷತ್ :

Monday, October 20th, 2008

ಭಾರತೀಯ ನೃತ್ಯಕಲಾ ಪರಿಷತ್ : ದಿವಂಗತ ಅಂಬಳೆ ಸುಬ್ಬರಾವ್ ಅವರಿಂದ ಸ್ಥಾಪಿತವಾದ ನೃತ್ಯ-ಲಲಿತಕಲೆಗಳ ತರಬೇತಿ ಸಂಸ್ಥೆ. ಕೊಡಗಿನಲ್ಲಿ ನೃತ್ಯದ ಕುರಿತಾಗಿ ಆಸಕ್ತಿ ಮತ್ತು ಶಿಕ್ಷಣ ಡಲು ಪ್ರಾರಂಭಿಸಿದ ಮೊದಲ ಸಮಗ್ರ ಶಾಲೆ ಎಂದರೆ ತಪ್ಪೇನಿಲ್ಲ. ಕೊಡಗಿನಲ್ಲಿ ನೃತ್ಯ ರಂಗಕ್ಕೆ ಅವಿಸ್ಮರಣೀಯ ಸೇವೆ ಸಲ್ಲಿಸಿದ ಸುಬ್ಬರಾವ್ ಮತ್ತು ಅವರ ಕುಟುಂಬ; [...]