ಅಂಕಣಗಳು

Subscribe


 

ಅಂಗಳದ ಮಾತು, ತಿಂಗಳ ಚರ್ಚೆ/Discussion Board

ನಾಟ್ಯವೆಂದಾಗ ಸಾಮಾನ್ಯ ವೀಕ್ಷಕ ಬಯಸುವುದೇನು? ಎಂಬ ಪ್ರಶ್ನೆಯಿಂದ ಮೊದಲ್ಗೊಂಡು ನೃತ್ಯದ ಹಲವು ಆಯಾಮಗಳತ್ತ ಹೊರಳಿಕೊಳ್ಳುವ ಅಗತ್ಯ ನಮ್ಮದುರಿಗೆ ಸದಾ ಇದೆ. ಇಂತಹ ಸಂವಾದಗಳ ಮೂಲಕ ನಮ್ಮ ಅರಿವಿನ ಕ್ಷಿತಿಜವನ್ನು ವಿಸ್ತರಿಸುವ ಗುರಿ ನೂಪುರ ಭ್ರಮರಿಯದ್ದು. ಯಾವುದೇ ಲೇಖನದ ಬಗೆಗಾದರೂ ಮುಕ್ತ ಸಂವಾದಕ್ಕೆ ಅವಕಾಶವಿದೆ. ಇಂತಹ ಸಂವಾದಗಳು ಹಲವು ಲೇಖನದ ಮೂಲಕವೂ ತೆರೆದುಕೊಂಡಿದೆ ; ಮುಂದಿನ ದಿನಗಳಲ್ಲೂ ತೆರೆದುಕೊಳ್ಳಲಿದೆ.
ಇದು ಚಿಂತನೆಗಳ ಚಾವಡಿ. ಕಲಾವಿದರು, ವಿದ್ವಾಂಸರು, ತಂದೆತಾಯಿಯರಾದಿಯಾಗಿ ಎಲ್ಲಾ ಆಸಕ್ತ ಓದುಗಬಂಧುಗಳು ಈ ಚರ್ಚೆಗಳಲ್ಲಿ ಪಾಲ್ಗೊಳ್ಳಬಹುದು. ಜೊತೆಗೆ ಈ ಹಿಂದಿನ ಮತ್ತು ಈ ಸಂಚಿಕೆಯಲ್ಲಿ ಪ್ರಸ್ತಾಪಿಸಲಾದ ಯಾವುದೇ ವಿಚಾರಗಳ ಕುರಿತೂ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಬಹುದು. ರಂಗ ಚಟುವಟಿಕೆಗಗಳ ಬಗೆಗಿನ ಎಲ್ಲಾ ಪ್ರಶ್ನೋತ್ತರ, ಸಂವಾದಗಳಿಗೂ ಇಲ್ಲಿ ಆದ್ಯತೆಯಿದೆ.
It is a discussion platform to enhance and expand our horizon of thinking. Readers from different strata of society can participate. Either you can pose a question or opinion otherwise you can also contribute your answers and explanations for specific topic.

ನೃತ್ಯ ಸಂಶೋಧನೆಯ ಪ್ರಸ್ತುತತೆ

ನೃತ್ಯ ಸಂಶೋಧನೆಯ ಪ್ರಸ್ತುತತೆ

Posted On: July 28th, 2014 by - ಡಾ. ಪ್ರಭಾಕರ ಜೋಷಿ, ಹಿರಿಯ ಯಕ್ಷಗಾನ ವಿದ್ವಾಂಸರು ಮತ್ತು ಅರ್ಥಧಾರಿ, ಲೇಖಕ-ಸಂಶೋಧಕರು, ಮಂಗಳೂರು.
ರಘುರಾಮಾಭಿನಂದನಮ್ - ತಪ್ಪಿದ ಒತ್ತು (ಕಲೌಚಿತ್ಯ ಮೀರಿದ ಕಲಾವಿದ ಗೌರವ?)

ರಘುರಾಮಾಭಿನಂದನಮ್ – ತಪ್ಪಿದ ಒತ್ತು (ಕಲೌಚಿತ್ಯ ಮೀರಿದ ಕಲಾವಿದ ಗೌರವ?)

Posted On: August 15th, 2013 by ಜಿ.ಎನ್.ಅಶೋಕವರ್ಧನ, ಮಂಗಳೂರು

ಬೆರಕೆಯೋ ಕಲಬೆರಕೆಯೋ?

Posted On: February 25th, 2012 by ನಿವೇದಿತಾ ಶ್ರೀನಿವಾಸ್, ಸಂಶೋಧಕರು, ನೃತ್ಯ ಕಲಾವಿದರು, ’ಸ್ತುತಿ ನಾಟ್ಯಶಾಲೆ’, ಬೆಂಗಳೂರು

ನೃತ್ಯ ಸಂಯೋಜನೆ ಹೇಗಿರಬೇಕು?- ಒಂದಷ್ಟು ಜಿಜ್ಞಾಸೆ

Posted On: December 15th, 2011 by ನಿವೇದಿತಾ ಶ್ರೀನಿವಾಸ್, ಸಂಶೋಧಕರು, ನೃತ್ಯ ಕಲಾವಿದರು, ’ಸ್ತುತಿ ನಾಟ್ಯಶಾಲೆ’, ಬೆಂಗಳೂರು

ಮೈಸೂರು ಭರತನಾಟ್ಯ ನೃತ್ಯಶೈಲಿ : ಪ್ರತಿಕ್ರಿಯೆ

Posted On: December 15th, 2011 by ಡಾ.ಕರುಣಾ ವಿಜಯೇಂದ್ರ, ಕಲಾ-ಇತಿಹಾಸ ಸಂಶೋಧಕರು, ಬೆಂಗಳೂರು

ಮೈಸೂರು ಭರತನಾಟ್ಯ ನೃತ್ಯಶೈಲಿ- ಒಂದಷ್ಟು ವಿಚಾರ

Posted On: October 15th, 2011 by ಲಲಿತಾ ಶ್ರೀನಿವಾಸನ್, ಹಿರಿಯ ನೃತ್ಯ ಗುರು, ಕರ್ನಾಟಕ ನೃತ್ಯ ಕಲಾ ಪರಿಷತ್ ಅಧ್ಯಕ್ಷೆ, ’ನೂಪುರ’, ಬೆಂಗಳೂರು

ನೃತ್ಯ ಮತ್ತು ದಲಿತರು: ಒಂದಷ್ಟು ಸಂದೇಹಗಳು

Posted On: August 16th, 2011 by ನಿವೇದಿತಾ ಶ್ರೀನಿವಾಸ್, ನೃತ್ಯ ಕಲಾವಿದರು, ’ಸ್ತುತಿ ನಾಟ್ಯಶಾಲೆ’, ಬೆಂಗಳೂರು

ನೃತ್ಯ ಪಠ್ಯ

Posted On: August 15th, 2011 by ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ, ನೃತ್ಯ ಗುರುಗಳು, ಪುತ್ತೂರು

ಭಕ್ತಿ ಶೃಂಗಾರ v/s ಶೃಂಗಾರ – ಡಾ. ಕೆ. ಶಿವರಾಮ ಕಾರಂತ.

Posted On: August 14th, 2011 by

ಮಧುರ ಭಕ್ತಿ ಶೃಂಗಾರದ ಔಚಿತ್ಯ ಅನೌಚಿತ್ಯದ ಚರ್ಚೆ

Posted On: April 14th, 2011 by ಪ್ರೊ. ಎಂ. ಆರ್. ಕೃಷ್ಣಮೂರ್ತಿ, ನೃತ್ಯ ಗುರುಗಳು, 'ಕಲಾಕ್ಷಿತಿ’, ಬೆಂಗಳೂರು.