ಅಂಕಣಗಳು

Subscribe


 

ಅಂಗಳದ ಮಾತು, ತಿಂಗಳ ಚರ್ಚೆ/Discussion Board

ನಾಟ್ಯವೆಂದಾಗ ಸಾಮಾನ್ಯ ವೀಕ್ಷಕ ಬಯಸುವುದೇನು? ಎಂಬ ಪ್ರಶ್ನೆಯಿಂದ ಮೊದಲ್ಗೊಂಡು ನೃತ್ಯದ ಹಲವು ಆಯಾಮಗಳತ್ತ ಹೊರಳಿಕೊಳ್ಳುವ ಅಗತ್ಯ ನಮ್ಮದುರಿಗೆ ಸದಾ ಇದೆ. ಇಂತಹ ಸಂವಾದಗಳ ಮೂಲಕ ನಮ್ಮ ಅರಿವಿನ ಕ್ಷಿತಿಜವನ್ನು ವಿಸ್ತರಿಸುವ ಗುರಿ ನೂಪುರ ಭ್ರಮರಿಯದ್ದು. ಯಾವುದೇ ಲೇಖನದ ಬಗೆಗಾದರೂ ಮುಕ್ತ ಸಂವಾದಕ್ಕೆ ಅವಕಾಶವಿದೆ. ಇಂತಹ ಸಂವಾದಗಳು ಹಲವು ಲೇಖನದ ಮೂಲಕವೂ ತೆರೆದುಕೊಂಡಿದೆ ; ಮುಂದಿನ ದಿನಗಳಲ್ಲೂ ತೆರೆದುಕೊಳ್ಳಲಿದೆ.
ಇದು ಚಿಂತನೆಗಳ ಚಾವಡಿ. ಕಲಾವಿದರು, ವಿದ್ವಾಂಸರು, ತಂದೆತಾಯಿಯರಾದಿಯಾಗಿ ಎಲ್ಲಾ ಆಸಕ್ತ ಓದುಗಬಂಧುಗಳು ಈ ಚರ್ಚೆಗಳಲ್ಲಿ ಪಾಲ್ಗೊಳ್ಳಬಹುದು. ಜೊತೆಗೆ ಈ ಹಿಂದಿನ ಮತ್ತು ಈ ಸಂಚಿಕೆಯಲ್ಲಿ ಪ್ರಸ್ತಾಪಿಸಲಾದ ಯಾವುದೇ ವಿಚಾರಗಳ ಕುರಿತೂ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಬಹುದು. ರಂಗ ಚಟುವಟಿಕೆಗಗಳ ಬಗೆಗಿನ ಎಲ್ಲಾ ಪ್ರಶ್ನೋತ್ತರ, ಸಂವಾದಗಳಿಗೂ ಇಲ್ಲಿ ಆದ್ಯತೆಯಿದೆ.
It is a discussion platform to enhance and expand our horizon of thinking. Readers from different strata of society can participate. Either you can pose a question or opinion otherwise you can also contribute your answers and explanations for specific topic.

ಭಕ್ತಿ ಶೃಂಗಾರದ ಬಳಕೆ ಎಷ್ಟು ಔಚಿತ್ಯ?

Posted On: February 14th, 2011 by ವಿವಿಧ ಲೇಖಕರು

ದಿ. ಕಾಳಿಂಗ ನಾವುಡರ ಭಾಗವತಿಕೆಯ ’ಸ್ಟಾರ್ ಗಿರಿ’

Posted On: October 15th, 2010 by ಡಾ.ಪ್ರಭಾಕರ ಜೋಷಿ, ಯಕ್ಷಗಾನ ವಿದ್ವಾಂಸರು, ಅರ್ಥಧಾರಿಗಳು, ಮಂಗಳೂರು

ಕುರಿಯ ವಿಠಲ ಶಾಸ್ತ್ರಿಗಳ ಶಿವನನ್ನು ಮರೆಯಲಸಾಧ್ಯ !

Posted On: April 15th, 2010 by ಸಾವಿತ್ರಿ ಭಟ್ ಬಿ.ಎನ್, ಟ್ರಸ್ತ್ಟಿ, ’ನೂಪುರ ಭ್ರಮರಿ’ ಪ್ರತಿಷ್ಠಾನ, ಮಡಿಕೇರಿ

ಶಿಕ್ಷಣದಲ್ಲಿ ಯಕ್ಷಗಾನ ಪಾಠಪಟ್ಟಿ-ಚರ್ಚೆ ೩

Posted On: August 15th, 2009 by ಡಾ. ಚಂದ್ರಶೇಖರ ದಾಮ್ಲೆ, ಯಕ್ಷಗಾನ ಕಲಾವಿದರು, ಉಪನ್ಯಾಸಕರು, ಸುಳ್ಯ, ದ.ಕ.

ಯಕ್ಷಗಾನ ಮತ್ತು ಪಾಠಪಟ್ಟಿ

Posted On: June 8th, 2009 by ಶ್ರೀಕಂಠ ಫಾಟಕ್, ಕಾರ್ಕಳ

ಯಕ್ಷಗಾನ ಶಿಕ್ಷಣ-ವಾದ ಸರಣಿ

Posted On: June 8th, 2009 by ಶಿಕ್ಷಕರ ಯಕ್ಷಗಾನ ಒಕ್ಕೂಟ, ಸುಳ್ಯ, ದ.ಕ

ಯಕ್ಷಗಾನ ಕಾರ್ಯಗಾರ ಮತ್ತು ಪಾಠಪಟ್ಟಿ

Posted On: April 15th, 2009 by ಡಾ. ಚಂದ್ರಶೇಖರ ದಾಮ್ಲೆ, ಯಕ್ಷಗಾನ ಕಲಾವಿದರು, ಉಪನ್ಯಾಸಕರು, ಸುಳ್ಯ, ದ.ಕ.

ಕಲಾ ವಿಮರ್ಶೆಯ ಗುಣಮಟ್ಟ ಹೆಚ್ಚಬೇಕಿದೆ

Posted On: December 15th, 2008 by ನಿಡುವಜೆ ರಾಮ ಭಟ್, ಉಡುಪಿ

ಕಲಾಪ್ರೋತ್ಸಾಹಕ್ಕೆ ಮಾಧ್ಯಮಗಳೂ ಗಮನ ಕೊಡಲಿ

Posted On: December 10th, 2008 by - ನಿಡುವಜೆ ರಾಮ ಭಟ್, ಉಡುಪಿ.

ಪರಿಷ್ಕಾರ ಬೇಕಿದೆ ಕಲಾಮನಸ್ಸುಗಳಿಗೆ

Posted On: November 5th, 2008 by -ಡಾ| ಎಂ. ಪ್ರಭಾಕರ ಜೋಷಿ ಮತ್ತು ಇತರರು