<?xml version="1.0" encoding="UTF-8"?><!-- generator="WordPress/2.9.1" -->
<rss version="0.92">
<channel>
	<title>: Noopura bhramari &#124; ನೂಪುರ ಭ್ರಮರಿ : ನರ್ತನ ಜಗತ್ತಿಗೊಂದು ಪರಿಭ್ರಮಣ &#124; Bharatanatyam Magazine ::</title>
	<link>http://www.noopurabhramari.com</link>
	<description>:ನರ್ತನ ಜಗತ್ತಿಗೊಂದು ಪರಿಭ್ರಮಣ &#124; Bharatanatyam Magazine</description>
	<lastBuildDate>Tue, 31 Jan 2012 12:52:22 +0000</lastBuildDate>
	<docs>http://backend.userland.com/rss092</docs>
	<language>en</language>
	
	<item>
		<title>‘ ರಾಜ್ಯಮಟ್ಟದ ವರ್ಷದ ಶ್ರೇಷ್ಠ ನೃತ್ಯ ವಿಮರ್ಶಕ ಪ್ರಶಸ್ತಿ   ಶ್ರೀಮತಿ ಪ್ರತಿಭಾ ಸಾಮಗ’ ಇವರಿಗೆ</title>
		<description><![CDATA[

 


ನೂಪುರ ಭ್ರಮರಿ’ ದ್ವೈಮಾಸಿಕ ಮತ್ತು ಪ್ರತಿಷ್ಠಾನ(ರಿ.) ನೃತ್ಯಕ್ಷೇತ್ರದ ವಿಮರ್ಶಕರನ್ನು ಗುರುತಿಸಿ, ಗೌರವಿಸುವ ಮತ್ತು ವಿಮರ್ಶಾ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯಮಟ್ಟದ ‘ವರ್ಷದ ಶ್ರೇಷ್ಠ ನೃತ್ಯ ವಿಮರ್ಶಕ’ ಪ್ರಶಸ್ತಿಯನ್ನು ೨೦೧೦ರಲ್ಲಿ ಆರಂಭಿಸಿದ್ದು ತಮಗೆ ತಿಳಿದಿರುವ ವಿಷಯ. ಈ ನಿಟ್ಟಿನಲ್ಲಿ ೨೦೧೧ನೇ ಸಾಲಿನ ಪ್ರಶಸ್ತಿಗೆ ಡಾ. ಶತಾವಧಾನಿ ಗಣೇಶ್ ಅವರ ಅಧ್ಯಕ್ಷತೆಯ ಪ್ರಶಸ್ತಿ ನಿರ್ಣಾಯಕ ಸಮಿತಿಯು ವಿಮರ್ಶೆಗಳ ಮೌಲ್ಯ, ಉದ್ದೇಶ, ಸ್ವರೂಪ, ಗುಣಮಟ್ಟವನ್ನಾಧರಿಸಿ ಮತ್ತು ನೃತ್ಯಕ್ಷೇತ್ರದ ವಿಮರ್ಶೆಗೆ ಈವರೆಗೆ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಉಡುಪಿಯ ವಿದುಷಿ [...]]]></description>
		<link>http://www.noopurabhramari.com/announcements/%e2%80%98-%e0%b2%b0%e0%b2%be%e0%b2%9c%e0%b3%8d%e0%b2%af%e0%b2%ae%e0%b2%9f%e0%b3%8d%e0%b2%9f%e0%b2%a6-%e0%b2%b5%e0%b2%b0%e0%b3%8d%e0%b2%b7%e0%b2%a6-%e0%b2%b6%e0%b3%8d%e0%b2%b0%e0%b3%87%e0%b2%b7</link>
			</item>
	<item>
		<title>ನಮ್ಮ ಬಗ್ಗೆ</title>
		<description><![CDATA[

ನೂಪುರ ಭ್ರಮರಿಯ ಸಂಪಾದಕೀಯ ಬಳಗ :
ನೂಪುರ ಭ್ರಮರಿಯ ಪ್ರಧಾನ ಸಂಪಾದಕಿ ಮತ್ತು ನೂಪುರ ಭ್ರಮರಿ ಪ್ರತಿಷ್ಠಾನದ ಅಧ್ಯಕ್ಷೆ ಮನೋರಮಾ ಬಿ. ಎನ್.
ವೃತ್ತಿಯಿಂದ ಅಧ್ಯಾಪಿಕೆಯೂ, ಸಾಧನೆಯಿಂದ ಕಲಾವಿದೆಯೂ, ಸಂಶೋಧಕಿಯೂ ಆದ ಶ್ರೀಮತಿ ಮನೋರಮಾ. ಬಿ. ಎನ್. ಇವರು ನೂಪುರ ಭ್ರಮರಿಯ ಪ್ರಧಾನ ಸಂಪಾದಕಿಯಾಗಿ ಪತ್ರಿಕೆಯ ಹುಟ್ಟು ಹಾಗೂ ಬೆಳವಣಿಗೆಗೆ ಕಾರಣಕರ್ತರು. ಪತ್ರಿಕೋದ್ಯಮ ವಿದ್ಯಾರ್ಥಿನಿ &#38; ಅಧ್ಯಾಪಿಕೆಯಾಗಿ ಹಾಗೂ ಸುಮಾರು 20 ವರ್ಷಗಳ ಭರತನಾಟ್ಯ ಕ್ಷೇತ್ರದ ಅನುಭವವಿರುವ ಇವರು ನೃತ್ಯಕ್ಕೆ ಸಂಬಂಧಿಸಿದಂತೆ ಭಾವನೆಗಳನ್ನು, ವಿಚಾರಗಳನ್ನು ಹಂಚಿಕೊಳ್ಳಲು ಸೂಕ್ತವಾದ ವೇದಿಕೆಯ ಕೊರತೆಯನ್ನು ಕಂಡುಕೊಂಡರು. [...]]]></description>
		<link>http://www.noopurabhramari.com/aboutus/namma-bagge-4</link>
			</item>
	<item>
		<title>ಐದನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ  ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ ೨೦೧೧)</title>
		<description><![CDATA[ನೂಪುರದ ಐದನೇ ಸಂಪುಟದ ಆರನೇ ಸಂಚಿಕೆ -: ಮಾರ್ಗಶಿರ-ಪುಷ್ಯ (ನವೆಂಬರ್-ಡಿಸೆಂಬರ್ ೨೦೧೧ ತಿಂಗಳಿನ)  ’ಹೇಮಂತಋತುಗಾನ’ಸಂಚಿಕೆ ಡೌನ್ ಲೋಡ್ ಮಾಡಲು Nupura December ಇಲ್ಲಿ ಕ್ಲಿಕ್ಕಿಸಿ
]]></description>
		<link>http://www.noopurabhramari.com/download/nov-dec-2011</link>
			</item>
	<item>
		<title>ನಮ್ಮ ನೃತ್ಯ ಪರಂಪರೆಗಳ ಪುನರುಜ್ಜೀವನವು ಶಿಸ್ತು, ಒಗ್ಗಟ್ಟಿನಿಂದಷ್ಟೇ ಸಾಧ್ಯ : ಲಲಿತಾ ಶ್ರೀನಿವಾಸನ್</title>
		<description><![CDATA[ಮೈಸೂರು ಶೈಲಿಯ ಹಿರಿಯ ನೃತ್ಯ ಗುರು ಡಾ.ವೆಂಕಟಲಕ್ಷ್ಮಮ್ಮ ಅವರ ಪ್ರೀತಿಪಾತ್ರ ಶಿಷ್ಯೆ ಲಲಿತಾ ಶ್ರೀನಿವಾಸನ್ ಅವರದ್ದು ಕಲಾರಂಗಕ್ಕೆ ಸುಮಾರು ೪೦ ದಶಕಗಳಿಗೂ ಮೀರಿದ ನೃತ್ಯಸೇವೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ತಮ್ಮದೇ ‘ನೂಪುರ’ ಕಲಾಸಂಸ್ಥೆಯನ್ನು ಸ್ಥಾಪಿಸಿ ಕಲಾಶ್ರಿತರಿಗೆ ಪ್ರೋತ್ಸಾಹವನ್ನೀಯುತ್ತಾ ಬಂದಿರುವ ಸುಸ್ಪಷ್ಟ ನೇರ ನುಡಿಯ ಸಜ್ಜನ ಕಲಾವಿದೆ. ಇವರು ಆರಂಭಿಸಿದ ‘ನಿತ್ಯನೃತ್ಯ’ ಉತ್ಸವ ಕರ್ನಾಟಕದ ಕಲೋತ್ಸವಗಳ ಸಾಲಿನಲ್ಲಿ ಮೊದಲನೆಯ ಮೈಲಿಗಲ್ಲು. ೧೯೮೦ರ ದಶಕದಲ್ಲಿ ಸೂಳಾದಿ ಪ್ರಬಂಧಗಳ ಪುನರ್ ರಚನೆಗಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಫೆಲೋಶಿಪ್ ಪಡೆದ ಲಲಿತಾ ಶ್ರೀನಿವಾಸನ್ [...]]]></description>
		<link>http://www.noopurabhramari.com/darshanabhramari/lalitha-srinivasan</link>
			</item>
	<item>
		<title>ಮಹಾತ್ಮಾಗಾಂಧಿ ಮತ್ತು ನೃತ್ಯಕಲೆ</title>
		<description><![CDATA[ಆಗಿನ್ನೂ ನೃತ್ಯವು ತನ್ನ ಕತ್ತಲೆಯ ಯುಗದಿಂದ ಬಿಡುಗಡೆ ಪಡೆದುಕೊಳ್ಳುವ ಹಾದಿಯಲ್ಲಿತ್ತು. ನೃತ್ಯಕ್ಕೆ ಮುಕ್ತಸ್ವಾತಂತ್ರ್ಯ ಒದಗುತ್ತಲಿತ್ತಷ್ಟೇ ! ಮಹಾತ್ಮಾಗಂಧೀಜಿ ೧೯೩೫ರಲ್ಲಿ ತಮ್ಮ ವಾರ್ಧಾ ಆಶ್ರಮದಲ್ಲಿದ್ದಾಗ ಒಬ್ಬ ಅಸ್ಸಾಮಿನ ನೃತ್ಯಾಚಾರ್ಯರು ಆಗಮಿಸಿ ಅಲ್ಲಿನ ವಿದ್ಯಾರ್ಥಿನಿಲಯದ ಆವರಣದಲ್ಲಿ ನೃತ್ಯವನ್ನು ಪ್ರದರ್ಶಿಸಿದರು. ಗಾಂಧಿಯೂ ಸೇರಿದಂತೆ ಆಶ್ರಮದಲ್ಲಿದ್ದವರೆಲ್ಲರೂ ಆ ನೃತ್ಯವನ್ನು ವೀಕ್ಷಿಸಿದರು. ಅಂದು ಗಾಂಧಿಯವರ ಮೌನದಿನವಾದ್ದರಿಂದ( ಸೋಮವಾರ) ನೃತ್ಯ ಕಾರ್ಯಕ್ರಮದ ತರುವಾಯ ಏನೂ ಮಾತನಾಡಲಿಲ್ಲ. ಮರುದಿನ ಒಬ್ಬ ಆಶ್ರಮವಾಸಿಯು ಸಂಜೆ ಪ್ರಾರ್ಥನೆಯಾದ ನಂತರ ಮಹಾತ್ಮರ ಬಳಿ ಹೋಗಿ ‘ನಿನ್ನೆ ಆಶ್ರಮದಲ್ಲಿ ನೃತ್ಯ ಪ್ರದರ್ಶನ ನಡೆಯಿತಲ್ಲ, [...]]]></description>
		<link>http://www.noopurabhramari.com/rangabhramari/mahatma-gandhi-dance-opinion</link>
			</item>
	<item>
		<title>ನಾಟ್ಯ ತಪಸ್ವಿ “ ಕಿಟ್ಟೂ ಸರ್”</title>
		<description><![CDATA[
“ಕಿಟ್ಟೂ ಸರ್” ಎಂದೇ ತಮ್ಮ ಶಿಷ್ಯವೃಂದದಲ್ಲಿ ಪ್ರಸಿದ್ಧರಾಗಿರುವ ಎಮ್. ಆರ್. ಕೃಷ್ಣಮೂರ್ತಿಯವರು ೧೯-೧೨-೧೯೩೬ ರಂದು ಶ್ರೀ ರಾಜಾರಾವ್ ಹಾಗು ಶ್ರೀಮತಿ ಸೇತುಬಾಯಿಯವರ ಪುತ್ರನಾಗಿ ಬೆಂಗಳೂರಿನಲ್ಲಿ ಜನಿಸಿದರು. ಬಾಲ್ಯದಲ್ಲೇ ನಾಟ್ಯಕಲೆಯ ಬಗೆ ಅಪಾರ ಆಸಕ್ತಿ ಮೂಡಿದಾಗ, ಭರತನಾಟ್ಯಕ್ಷೇತ್ರದಲ್ಲಿ ಗಟ್ಟಿಯಾಗಿ ತಳವೂರಲು ದೊರಕ್ಕಿದ್ದು ಚೆನೈನ ಶ್ರೀಮತಿ ರುಕ್ಮಿಣಿ ಅರುಂಡೇಲ್ ಅವರ ಮಾರ್ಗದರ್ಶನ. ತಮ್ಮ ಹದಿನಾರು ವರ್ಷದಿಂದ ಗುರುಕುಲ ಪದ್ದತಿಯಲ್ಲಿ ಚೆನೈ ಕಲಾಕ್ಷೇತ್ರದಲ್ಲಿ ಶಿಸ್ತುಬದ್ಧವಾಗಿ ಭರತನಾಟ್ಯ ಅಭ್ಯಾಸ ಮಾಡಿ, ತಮ್ಮ ಮುಂದಿನ ನೃತ್ಯವೃತ್ತಿಗೆ ಭದ್ರ ಬುನಾದಿ ಹಾಕಿಕೊಂಡರು. ಕಲಾಕ್ಷೇತ್ರದಲ್ಲಿ ಭರತನಾಟ್ಯದಲ್ಲಿ ಸ್ನಾತಕೋತ್ತರ [...]]]></description>
		<link>http://www.noopurabhramari.com/lokabhramari/natytapaswi-kittu-sir</link>
			</item>
	<item>
		<title>‘ಅನನ್ಯ’ ‘ನಿರಂತರ’ : ಅದ್ಭುತವೆನಿಸಿದ ‘ಶಾಂತ’ ಭಾವ</title>
		<description><![CDATA[೧೧ ನವೆಂಬರ್ ಸ್ಥಳ : ಮಲ್ಲೇಶ್ವರಂ ಸೇವಾಸದನ
 


 
ಗುರುಪರಂಪರೆಯ ಮಜಲುಗಳ ನಿರಂತರ ಹರಿವನ್ನು ಸಾದರಪಡಿಸುವಲ್ಲಿ ಅನನ್ಯ ಸಂಸ್ಥೆ ಹಮ್ಮಿಕೊಂಡ ‘ನಿರಂತರ’ ನೃತ್ಯಕಾರ್ಯಕ್ರಮ ರಸಸೋಪಾನದ ದೃಷ್ಟಿಯಲ್ಲಿ ಹೆಚ್ಚು ವಿಕಸಿತಗೊಂಡು ಭರತನಾಟ್ಯ(ನೃತ್ಯ) ಪರಂಪರೆಯ ಭವಿಷ್ಯದ ಸಾಧ್ಯತೆಗಳನ್ನು ಪ್ರಕಟಪಡಿಸಿತು. ಈ ಹಿನ್ನಲೆಯಲ್ಲಿ ‘ನಿರಂತರ’ದ ಕೇಂದ್ರಬಿಂದುವಾದವರು ನಿರುಪಮಾ(ರಾಜೇಂದ್ರ). ಅಂತೆಯೇ ಅವರ ಶಿಷ್ಯೆ ಮೃದುಲಾ ಎರಡನೇ ತಲೆಮಾರಿನ ಹಾಗೂ ಹರಿಣಿ ಮೂರನೇ ತಲೆಮಾರಿನ ಕಲಾವಿದರಾಗಿ ತಮ್ಮ ನೃತ್ಯಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.
ಬ್ರಹ್ಮ, ವಿಷ್ಣು, ಶಿವ, ತಂಡು, ಭರತ..ಹೀಗೆ ನಾಟ್ಯದ ಗುರುಪರಂಪರೆಗೆ ಸರಳ, ಸುಲಲಿತ ಅರ್ಪಣೆಗೈವ [...]]]></description>
		<link>http://www.noopurabhramari.com/deevatige/ananya-nirantara</link>
			</item>
	<item>
		<title>ನೃತ್ಯ ಸಂಯೋಜನೆ ಹೇಗಿರಬೇಕು?- ಒಂದಷ್ಟು ಜಿಜ್ಞಾಸೆ</title>
		<description><![CDATA[ಇತ್ತೀಚೆಗಷ್ಟೆ ಭೇಟಿಯಾದ ಹಳೆ ಸ್ನೇಹಿತೆ(ನೃತ್ಯಗಾರ್ತಿ)ಯೊಬ್ಬಳು ಹೀಗೇ ಮಾತಾಡುತ್ತಾ, ನಮ್ಮ ಅಭಿನಯ ಬಂಧಗಳಾದ ಪದ, ಜಾವಳಿಗಳ ಕಡೆಗೆ ಗಮನ ಸೆಳೆದಳು. ಸಾಹಿತ್ಯದ ಒಂದು ಸಾಲಿಗೆ ಎಷ್ಟು ಕೈಗಳು(ಹಸ್ತಾಭಿನಯ) ಎಂದು ನಿಗದಿ ಪಡಿಸುವುದು, ಪ್ರತಿ ಬಾರಿ ಒಂದೇ ಸಾಲು ಹಾಡುವಾಗ, ಅದೇ ಅರ್ಥ ಬರುವಂತೆ ಬೇರೆ ಬೇರೆ ಹಸ್ತಗಳನ್ನು ಜೋಡಿಸುವುದು ಮುಂತಾದ ಕೆಲವರ ಪರಿಪಾಠ. ಹಾಗಾಗಿ ಅವಳು ಕೇಳಿದ್ದು ಇಂದಿನ ಈ ಜನಪ್ರಿಯ ರೂಢಿಯ ಬಗ್ಗೆ; ‘ಪ್ರತಿ ಹಸ್ತ ನೆನಪಿಟ್ಟುಕೊಳ್ಳುವುದರಲ್ಲಿ, ಸಾಹಿತ್ಯದ ಭಾವಾರ್ಥವೇ ಮರೆತು ಹೋಗುತ್ತದಲ್ಲವೇ? ನೋಡುವವರಿಗೂ ಭಾಷೆ ಗೊತ್ತಿಲ್ಲದಿದ್ದರೆ, [...]]]></description>
		<link>http://www.noopurabhramari.com/monthly-discussion/classical-dance-choreography</link>
			</item>
	<item>
		<title>ಮೈಸೂರು ಭರತನಾಟ್ಯ ನೃತ್ಯಶೈಲಿ : ಪ್ರತಿಕ್ರಿಯೆ</title>
		<description><![CDATA[ವಿದುಷಿ, ಗುರು, ಲೇಖಿಕೆ, ಸಂಶೋಧಕಿ ಶ್ರೀಮತಿ ಲಲಿತಾ ಶ್ರೀನಿವಾಸನ್ ಅವರ ವಿಚಾರಧಾರೆಗಳೂ ಅತ್ಯಂತ ಸ್ಪಷ್ಟ, ನಿಖರ ಮತ್ತು ಸೂಕ್ತವಾಗಿದೆ ಎನ್ನುವುದು ನನ್ನ ಅಭಿಪ್ರಾಯ.
ಕಲೆ ಸೃಷ್ಟಿಶೀಲಕ್ರಿಯೆಯ ಅಭಿವ್ಯಕ್ತಿ. ಅಭಿವ್ಯಕ್ತಿ ಎನ್ನುವುದು ಕಲಾವಿದನ ಸ್ವಾತಂತ್ರ್ಯ. ಕಲಿತದ್ದನ್ನು, ನೋಡಿ ಅರಿತದ್ದನ್ನು ತನ್ನ ಅನುಭವದ ಪಾಕದಲ್ಲಿ ಕೊಡುವುದೇ ಕಲಾವಿದನಲ್ಲಿನ ಅರ್ಹತೆಗೆ ಸಾಕ್ಷಿ. ‘ಕಲಿತದ್ದನ್ನಷ್ಟೇ ಮಾಡುವೆ, ಹಿಂದೆ ಇದ್ದ ಪದ್ಧತಿಗಳಿಗೆ, ಹೊಸತನಕ್ಕೆ ನನ್ನ ಕಣ್ಣುಕಿವಿಗಳು ತೆರೆಯುವುದಿಲ್ಲ’ ಎನ್ನುವವರು ಸಹೃದಯರಾಗಲು ಸಾಧ್ಯವಿಲ್ಲ. ತೆರೆದ ಮನಸ್ಸು ಶ್ರೀಮಂತಿಕೆಯನ್ನು ಕಾಣಲು, ಅನುಭವಿಸಲು ಅಭಿವ್ಯಕ್ತಿಸಲು ಸಾಧ್ಯ. ಇಂತಹ ದೃಷ್ಟಿ, ಪರಿಪಾಠವನ್ನು [...]]]></description>
		<link>http://www.noopurabhramari.com/monthly-discussion/mysore-dance-style-karuna</link>
			</item>
	<item>
		<title>ಖಂಡಿತಾ ನಾಯಿಕೆ</title>
		<description><![CDATA[(ಕಳೆದ ಸಂಚಿಕೆಯಿಂದ ಮುಂದುವರೆದುದು&#8230;)
ಕಾಯುತ್ತಾ ಕಂಗೆಟ್ಟ ನಾಯಕಿಯ ಮನಸ್ಸು ಹದಗೆಡುತ್ತಿರುವಾಗ ಬರುವ ನಾಯಕನನ್ನು ಕಂಡು ಆತನು ಅನ್ಯಾಸಕ್ತನೆಂದು ಆರೋಪಿಸಿಯೋ, ಅನುಮಾನಿಸಿಯೋ; ಇಲ್ಲವೇ ಆತನು ಮತ್ತೋರ್ವ ಸ್ತ್ರೀಯೊಡನೆ ಇರುವುದನ್ನು ತಿಳಿದೋ ತೀವ್ರವಾಗಿ ಆಘಾತಗೊಂಡು ಖಂಡಿಸುವ ನಾಯಿಕೆ ಖಂಡಿತೆ. ನಾಯಕನಲ್ಲಿರುವ ನಿರುತ್ಸಾಹ, ಖಿನ್ನತೆ, ನಿದ್ರೆ, ಆಲಸ್ಯ, ಇನ್ನೊಬ್ಬಳೊಡನೆ ಇಲ್ಲವೇ ಸವತಿಯ ಜೊತೆ ಸರಸವಾಗಿ ವರ್ತಿಸಿದ ಕುರುಹುಗಳು, ಅಂಗವಿಕಾರ, ಪರಸ್ತ್ರೀಯನ್ನು ಅತಿಯಾಗಿ ಓಲೈಕೆ ಮಾಡುತ್ತಿರುವುದೋ ಕಂಡು ವಂಚಕನೆಂದು ಕುದಿದು ಮನಸ್ಸು ಕೆಡಿಸಿಕೊಂಡು ಸಂಘರ್ಷಕ್ಕಿಳಿಯುತ್ತಾಳೆ. ತನ್ನ ಸ್ವಭಾವಕ್ಕೆ ಸಹಕರಿಸದಂತಿರುವ ಆತನ ವಿಪರೀತ ಸ್ವಭಾವಕ್ಕೆ ಜಗಳಕ್ಕಿಳಿಯುತ್ತಾಳೆ; [...]]]></description>
		<link>http://www.noopurabhramari.com/lalitalahari/khandita-nayika</link>
			</item>
</channel>
</rss>

