ಅಂಕಣಗಳು

ನೂಪುರ ಪತ್ರಿಕೆ

ಐದನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ  ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ ೨೦೧೧)

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಹಂಬಲ :-ಕಪಿಲಾ ಶ್ರೀಧರ್, ಬೆಂಗಳೂರು.

  • ಕಪಿಲಾ ಶ್ರೀಧರ್, ಬೆಂಗಳೂರು ; 17 October, 2009

  • ಹೊಸ ಹಸಿರು ಚಿಗುರೀತು
    ಹೊಸ ಕನಸು ಹುಟ್ಟೀತು
    ಮತ್ತೆ ಧುಮ್ಮಿಕ್ಕುವ ಜೋಗವಾದೀತು
    ಕರುಣೆ ದ್ರವಿಸೀತು
    ಎದೆಗೊಲವ ಲಾಘವಗಳೆದುರಿಸುವ
    ಚೈತನ್ಯ ತಂದೀತು
    ಮತ್ತೆ ನೂಪುರ ಬೆಸೆದು
    ಉದುರಿ ನಿಂತಿಹ ಗೆಜ್ಜೆ
    ಲಯಬದ್ಧ ನಡಿಗೆಯಲಿ ನಾಟ್ಯವಾದೀತು
    ……….!
    ಬದುಕ ಕಲಿಸೀತು.

    Rate this Article:

    1 Star2 Stars3 Stars4 Stars5 Stars (No Ratings Yet)
    Loading ... Loading ...

    Leave a Reply