ಹಂಬಲ :-ಕಪಿಲಾ ಶ್ರೀಧರ್, ಬೆಂಗಳೂರು.
ಹೊಸ ಹಸಿರು ಚಿಗುರೀತು
ಹೊಸ ಕನಸು ಹುಟ್ಟೀತು
ಮತ್ತೆ ಧುಮ್ಮಿಕ್ಕುವ ಜೋಗವಾದೀತು
ಕರುಣೆ ದ್ರವಿಸೀತು
ಎದೆಗೊಲವ ಲಾಘವಗಳೆದುರಿಸುವ
ಚೈತನ್ಯ ತಂದೀತು
ಮತ್ತೆ ನೂಪುರ ಬೆಸೆದು
ಉದುರಿ ನಿಂತಿಹ ಗೆಜ್ಜೆ
ಲಯಬದ್ಧ ನಡಿಗೆಯಲಿ ನಾಟ್ಯವಾದೀತು
……….!
ಬದುಕ ಕಲಿಸೀತು.
ಹೊಸ ಹಸಿರು ಚಿಗುರೀತು
ಹೊಸ ಕನಸು ಹುಟ್ಟೀತು
ಮತ್ತೆ ಧುಮ್ಮಿಕ್ಕುವ ಜೋಗವಾದೀತು
ಕರುಣೆ ದ್ರವಿಸೀತು
ಎದೆಗೊಲವ ಲಾಘವಗಳೆದುರಿಸುವ
ಚೈತನ್ಯ ತಂದೀತು
ಮತ್ತೆ ನೂಪುರ ಬೆಸೆದು
ಉದುರಿ ನಿಂತಿಹ ಗೆಜ್ಜೆ
ಲಯಬದ್ಧ ನಡಿಗೆಯಲಿ ನಾಟ್ಯವಾದೀತು
……….!
ಬದುಕ ಕಲಿಸೀತು.
Rate this Article: