Sahridaya Sadratna

ಕಲಾವಿದರಿಗೆ ಸನ್ಮಾನ-ಪ್ರಶಸ್ತಿ-ಪುರಸ್ಕಾರಗಳು ಸರ್ವೇಸಮಾನ್ಯ ವಿಚಾರ. ಆದರೆ ಉತ್ತಮ ಪ್ರೇಕ್ಷಕರನ್ನು ಗುರುತಿಸಿ ಅವರೊಳಗಿನ ಸಹೃದಯತೆಯನ್ನು ಮಾನಿಸಿ ನೀಡೂತ್ತಿರುವ ಕಲಾಲೋಕದ ಮತ್ತೊಂದು ಪಥಪ್ರಮುಖ ಪ್ರಥಮ ಪ್ರಯತ್ನ ಈ ಪುರಸ್ಕಾರ. ಕಲೆಗೆ ಕಲಾವಿದರು ಎಷ್ಟು ಮುಖ್ಯರೋ ಅಂತೆಯೇ ಸಹೃದಯ ಪ್ರೇಕ್ಷಕರು. ಕಾರಯಿತ್ರೀ ಪ್ರತಿಭೆಯು ಭಾವಯಿತ್ರೀ ಪ್ರತಿಭೆಯೊಂದಿಗೆ ಸಂಗಮವಾದರೇನೇ ಕಲಾವೇದಿಯ ಪೂರ್ಣತ್ವ ಸಾಧನೆ.

ಸಹೃದಯ ಸದ್ರತ್ನ- ಶ್ರೀ ಸುಬ್ಬುಕೃಷ್ಣ ಇವರಿಗೆ

ಸಹೃದಯ ಸದ್ರತ್ನ- ಶ್ರೀ ಸುಬ್ಬುಕೃಷ್ಣ ಇವರಿಗೆ

Posted On: February 7th, 2018 by Editor