

ನೂಪುರ ಭ್ರಮರಿ ದ್ವೈಮಾಸಿಕ ಕಳೆದ ೬ ವರುಷಗಳಿಂದ ಕಲೆಯ ವಿವಿಧ ನೆಲೆಗಳನ್ನು ವಸ್ತುನಿಷ್ಠವಾಗಿ ಗುರುತಿಸಿ ಪ್ರಕಟಿಸುವ ಕೆಲಸವನ್ನು ಮಾಡುತ್ತಿದ್ದು; ಕಲಾದಿಗಂತದಲ್ಲಿ ಸಾಕಷ್ಟು ಹೆಸರುವಾಸಿ ಮತ್ತು ವಿದ್ವತ್ ವಲಯದಲ್ಲಿ ಸುಪರಿಚಿತ. ನೂಪುರ ಭ್ರಮರಿಯ ಪ್ರಥಮ ಸಂಚಿಕೆ ಅನಾವರಣಗೊಂಡದ್ದು ಮಡಿಕೇರಿಯಲ್ಲಿ ಶಿವರಾತ್ರಿಯಂದು. ಶಕ್ತಿ ದೈನಿಕದ ಸಹ ಸಂಪಾದಕ ಶ್ರೀಯುತ ಬಿ. ಜಿ. ಅನಂತಶಯನ, ಆಯುರ್ವೇದ ವೈದ್ಯ, ಸಾಹಿತಿ ನಡಿಬೈಲು ಉದಯಶಂಕರ ಅವರು ಪತ್ರಿಕೆಯನ್ನು ಮೊದಲು ತೆರೆದಿಟ್ಟವರು. ಒಂದು ಶುಭ ಸಂದರ್ಭದಲ್ಲಿ ಶುಭಾಂಸನೆ ಪಡೆದುಕೊಂಡ ನೂಪುರ ಭ್ರಮರಿಯ ಯಾತ್ರೆ ನಿರಂತರವಾಗಿ ನಡೆಯಬೇಕೆಂಬುದು ನಮ್ಮೆಲ್ಲರ ಕನಸು.
| ಹೊಸ ಲೇಖನಗಳು | Author | Category |
ವಿಶೇಷ ಸಂಪಾದಕೀಯ ( ಜನವರಿ-ಫೆಬ್ರವರಿ 2013) |
Editor/ಸಂಪಾದಕಿ | |
‘ಪದ್ಯಪಾನ’ದೊಳಗಿನ ‘ಮಹಾನಟ’ |
’ಪದ್ಯಪಾನ’ ಮಿತ್ರಸಮೂಹ, ಬೆಂಗಳೂರು | |
ಆತ್ಮವೇ ಆವಾಹನೆಯಾಗುತ್ತಿದೆಯೆಂಬ ಅಭಿವ್ಯಕ್ತಿ : ಶಂಕರ್ ಕಂದಸ್ವಾಮಿ |
ಮನೋರಮಾ. ಬಿ.ಎನ್ | |
ನೃತ್ಯ ಲೋಕದಿಂದ ಮರೆಯಾದ ಮಾಣಿಕ್ಯ ಪ್ರೊ|| ಜಯಾ |
ಸುಧೀರ್ ಕುಮಾರ್ ಎ.ಎನ್, ಬೆಂಗಳೂರು | |
ಅಷ್ಟನಾಯಕ ಚಿತ್ತವೃತ್ತಿ-ಅಭಿಸಾರಕ |
ಶತಾವಧಾನಿ ಡಾ. ಆರ್. ಗಣೇಶ್, ಬೆಂಗಳೂರು | |
ಕೂಚಿಪುಡಿ ಮತ್ತು ಕರಾವಳಿ ಯಕ್ಷಗಾನದ ತೌಲನಿಕ ಅಧ್ಯಯನದ ಆಕರವಾಗಬಲ್ಲ ಭರವಸೆ ‘ಯಕ್ಷ ವಸಂತ’ |
ಮನೋರಮಾ. ಬಿ.ಎನ್ |
NEWS & EVENTS
Noopuraagama- In the present scenario of art research field, bringing out a Research journal is understood to be absolute necessity....
MLC and well known academician Mr. P. V. Krishna Bhat has called upon the artists to think about bringing innovative...
ಇಂದಿನ ದಿನಗಳಲ್ಲಿ ಪತ್ರಿಕೆಯೊಂದನ್ನು, ಅದೂ ಯಾವುದೇ ಜಾಹೀರಾತಿನ ನೆರವಿಲ್ಲದ, ಭಾರೀ ಆರ್ಥಿಕ ಹಿನ್ನಲೆಯೂ ಇಲ್ಲದ ಪತ್ರಿಕೆಯೊಂದನ್ನು ಮುನ್ನಡೆಸುವುದು ಎಷ್ಟು ಕಷ್ಟ ಅನ್ನುವುದು ನಿಮಗೆ ತಿಳಿದಿದೆ. ಅದರಲ್ಲೂ ಯಾವುದೇ ಲಾಭದ ದೃಷ್ಠಿಯಿಲ್ಲದೆ ಸಮಷ್ಠಿಯ ಒಳಿತಿಗಾಗಿ, ಕಲೆಗೆ ಪುಟ್ಟ ಕಾಣಿಕೆ ನೀಡುವಲ್ಲಿ ಪತ್ರಿಕೆಯೊಂದು ರೂಪುಗೊಳ್ಳುತ್ತಿದೆ...