ದೃಷ್ಟ-ಅದೃಷ್ಟ ಮತ್ತು ನೂಪುರ ಭ್ರಮರಿ

Posted On: Thursday, August 13th, 2009
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ಮನೋರಮಾ. ಬಿ.ಎನ್

ಪ್ರಸ್ತುತ ಪುತ್ತೂರಿನ ಬೆಳ್ಳಾರೆಯ ಸನಿಹದ ಎಳ್ಯಡ್ಕದಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಈಶ್ವರ ಭಟ್ ಎಳ್ಯಡ್ಕ ಅವರ ಆತ್ಮಕಥನ ದೃಷ್ಟ- ಅದೃಷ್ಟಕ್ಕೆ ನೂಪುರ ಭ್ರಮರಿಯನ್ನು ನಿರ್ವಹಿಸುತ್ತಿರುವ ಶ್ರೀ ಸಾನ್ನಿಧ್ಯ ಪ್ರಕಾಶನವು ಪುಸ್ತಕರೂಪವನ್ನಿತ್ತು, ಮೇ ೨೫ರಂದು ಎಳ್ಯಡ್ಕದಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗಳಿಂದ ಲೋಕಾರ್ಪಣಗೊಳಿಸಲಾಯಿತು.

ದೃಷ್ಟ ಅದೃಷ್ಟ ತೆರೆದುಕೊಂಡಾಗ..

ದೃಷ್ಟ ಅದೃಷ್ಟ ತೆರೆದುಕೊಂಡಾಗ..

ಖ್ಯಾತ ಕಲಾವಿದರ ಒಗ್ಗೂಡುವಿಕೆಯಲ್ಲಿ ತಾಳಮದ್ದಳೆ ಕಾರ್ಯಕ್ರಮದೊಂದಿಗೆ ; ನೂಪುರ ಭ್ರಮರಿಯ ಗ್ರೀಷ್ಮ ಗಾಂಭೀರ್ಯ ಸಂಚಿಕೆಯನ್ನೂ ಅನಾವರಣಗೊಳಿಸಿ, ಆಶೀರ್ವದಿಸಿದ ಸ್ವಾಮೀಜಿಗಳು ನೂಪುರದ ಸಂಪಾದಕಿ, ಬಳಗದ ಸುನಿಲ್ ಕುಲಕರ್ಣಿ, ಅನುಶ್ರೀ ಬಂಡಾಡಿ ಅವರನ್ನು ಸನ್ಮಾನಿಸಿದರು. ನೆನಪಿನ ಪುಟಕ್ಕೆ ಮತ್ತೊಂದು ಗರಿಯನ್ನಿತ್ತ ಸುವರ್ಣ ಕ್ಷಣಗಳ ಒಂದು ಝಲಕ್ ಇಲ್ಲಿದೆ !

ಭ್ರಮರಿಯ ಬಿಡುಗಡೆಯ ಕ್ಷಣ..

ಭ್ರಮರಿಯ ಬಿಡುಗಡೆಯ ಕ್ಷಣ..

ಸಂಪಾದಕಿಗೆ ಸನ್ಮಾನ..

ಸಂಪಾದಕಿಗೆ ಸನ್ಮಾನ..


Leave a Reply

*

code