ಪತ್ರಿಕೆಯ ಬಳಗ

Posted On: Wednesday, April 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಪತ್ರಿಕೆಯ ಬಳಗದವರಾಗಿ ಜಿಲ್ಲಾ ಕೇಂದ್ರಗಳಲ್ಲಿ ಮೇಲ್ವಿಚಾರಣೆಯನ್ನು ನಿರ್ವಹಿಸುವವರ ಹೆಸರುಗಳು ಕೆಳಗಿನಂತಿವೆ. ಆಸಕ್ತ ಓದುಗ, ಕಲಾವಿದರು ಕೆಳಕಂಡವರನ್ನು ಸಂಪರ್ಕಿಸಿ ಪತ್ರಿಕೆಯ ಚಂದಾದಾರರಾಗಬಹುದು, ಮುದ್ರಣ ನಿಧಿಗೆ ಸಹಕರಿಸಬಹುದು, ಪತ್ರಿಕೆ ಮತ್ತು ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸಿಕೊಳ್ಳಬಹುದು. ಹೆಸರು ನೋಂದಾಯಿಸಿ ಬಳಗದವರಾಗಬಹುದು.
ವಿಷ್ಣುಪ್ರಸಾದ್ ನಿಡ್ಡಾಜೆ, ದ.ಕ. (ಮೊಬೈಲ್ : ೯೯೬೪೦ ೨೮೪೧೫)
ಪಂಕಜ್ ಸವಣೂರು, ಪುತ್ತೂರು (ಸಿ.ಡಿ. ಮತ್ತು ಪುಸ್ತಕ ವಿತರಕರು) (ಮೊಬೈಲ್ : ೯೪೮೦೪ ೮೧೪೩೮)
ಪರಶುರಾಮ ಕಾಮತ್, ಕುಂದಾಪುರ. (ಮೊಬೈಲ್ : ೯೮೪೪೬ ೧೪೭೫೨)
ಎನ್.ವಿ.ವೈದ್ಯ, ಶಿರಸಿ (ಮೊಬೈಲ್ : ೯೪೪೯೯ ೮೭೨೫೦)
ಸಂಜಯ್ ಭಟ್ ಬೆಣ್ಣೆ, ಉತ್ತರಕನ್ನಡ (ಮೊಬೈಲ್ : ೯೪೪೮೯ ೧೮೫೦೫)
ಸಿ. ಎಸ್. ರಾಮಚಂದ್ರ ಹೆಗಡೆ,  ಬೆಂಗಳೂರು. (ಮೊಬೈಲ್ : ೯೯೬೬೩ ೭೨೫೦೩)
ಸುನೀಲ್ ಕುಲಕರ್ಣಿ, ಮಂಗಳೂರು (ಮೊಬೈಲ್ : ೯೮೮೦೫ ೪೩೭೮೩)
ಪ್ರೊ. ವೆಂಕಟೇಶ ಪೈ, ಮುಂಬೈ (ಮೊಬೈಲ್ :೦೯೮೬೯೯ ೨೧೩೯೭)
ರಾಧಿಕಾ ವಿಟ್ಲ, ಚೆನ್ನೈ (ಮೊಬೈಲ್ :೯೪೪೪೭ ೦೫೮೪೨)
ರಾಜಗೋಪಾಲ್, ಮಡಿಕೇರಿ (ಮೊಬೈಲ್ :೯೯೬೪೭ ೯೧೩೨೮)


ನಮ್ಮ ಬಳಗದ ಮತ್ತಷ್ಟು ಮಂದಿ…

ವಿನಾಯಕ ಭಟ್ಟ ಮುರೂರು, ಪತ್ರಕರ್ತರು, ಅಂಕಣಕಾರರು, ವಿಜಯಕರ್ನಾಟಕ ದೈನಿಕ, ದೆಹಲಿ.
ಮಂಟಪ ಪ್ರಭಾಕರ ಉಪಾಧ್ಯಾಯ, ಏಕವ್ಯಕ್ತಿ ಯಕ್ಷಗಾನ ಸಾಮ್ರಾಟರು, ಬೆಂಗಳೂರು.
ಚಂದ್ರಶೇಖರ ಶೆಟ್ಟಿ, ರಾಜ್ಯ ಯಕ್ಷಗಾನ ಅಕಾಡೆಮಿ ಸದಸ್ಯರು
ಮತ್ತು ಭರತನೃತ್ಯ ಸಭಾ ಹಾಗೂ ಸನಾತನ ನಾಟ್ಯಾಲಯದ ಅಧ್ಯಕ್ಷರು
ವಿದುಷಿ ಶಾರದಾಮಣಿ ಶೇಖರ್, ನೃತ್ಯ ನಿರ್ದೇಶಕಿ, ಸನಾತನ ನಾಟ್ಯಾಲಯ, ಮಂಗಳುರು.
ಶ್ರೀನಿವಾಸ ದೇಶಪಾಂಡೆ, ಹಿರಿಯ ಪ್ರಬಂಧಕರು, ಕರ್ನಾಟಕ ಬ್ಯಾಂಕ್,ಮಂಗಳೂರು.
ವಿದುಷಿ ಪಾವನಾ ರಾಜೇಂದ್ರ, ನಿರ್ದೇಶಕರು, ಶಾರದಾ ನೃತ್ಯಾಲಯ, ಉಡುಪಿ.
ನರೇಶ್ ಶೆಣೈ, ಮಂಗಳೂರು.
ರಾಕೇಶ್ ಕುಮಾರ್ ಕಮ್ಮಜೆ, ಯುವ ಪತ್ರಕರ್ತ, ಮೈಸೂರು.
ವಿದುಷಿ ವೀಣಾ ಎಂ. ಸಾಮಗ, ನಿರ್ದೇಶಕರು, ಶ್ರೀ ರಾಧಾಕೃಷ್ಣ ನೃತ್ಯ ನಿಕೇತನ, ಉಡುಪಿ
ಅನುಶ್ರೀ ಬಂದಾಡಿ, ಬಿ‌ಎಸ್ಸಿ ವಿದ್ಯಾರ್ಥಿನಿ, ಮಂಗಳೂರು
ಸಂಪತ್ ಕುಮಾರ್, ವ್ಯವಸ್ಥಾಪಕರು,  ತಲಕಾವೇರಿ-ಭಾಗಮಂಡಲ ದೇವಸ್ಥಾನಗಳ ಆಡಳಿತ ಮಂಡಳಿ, ಕೊಡಗು
ಕು. ಗೋಪಾಲ ಭಟ್ಟ (ಕು.ಗೋ), ಹಾಸ್ಯ ಸಾಹಿತಿಗಳು, ಪುಸ್ತಕ ಪ್ರೇಮಿ, ‘ಸುಹಾಸಂ’, ಉಡುಪಿ.

1 Response to ಪತ್ರಿಕೆಯ ಬಳಗ

  1. venugopal

    hare rama

    akka.. I am intersted in your magzine

Leave a Reply

*

code