ಅಂಕಣಗಳು

Subscribe


 

ವರ್ಷತಾಂಡವ

Posted On: Wednesday, June 14th, 2017
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ವಾನ್ ಕೊರ್ಗಿ ಶಂಕರ ನಾರಾಯಣ ಉಪಾಧ್ಯಾಯ, ಬೆಂಗಳೂರು

ಮಿಂಚುಬಳ್ಳಿಯ ಸೆಳೆದು ನೇವಳವ ಸುತ್ತಿದನು

ಮೇಘಕೌಪೀನವನು ಕಟ್ಟಿದನು ಬಿಗಿದು

ಗುಡುಗು ಢಕ್ಕೆಯ ದನಿಗೆ ತಾಂಡವವ ತೊಡಗಿದನು

ಅಂಬರಾಡಂಬರದಿ ಸಾಂಬಶಿವನು

 

Leave a Reply

*

code